ನಿನ್ನದೇ ವಿಶೇಷ ಸಾಧನೆ ಇದೆಯೇ

ಒಂದು ಊರಿಗೆ ಒಬ್ಬ ಚಮತ್ಕಾರಿ ಮನುಷ್ಯ ಬರುತ್ತಾನೆ ಇವನಿಗೆ ಎಲ್ಲರೂ ತುಂಬಾ ಗೌರವಿಸುತ್ತಿರುತ್ತಾರೆ ಇವನ ವೇಷ ಭೂಷಣಗಳು ಕೂಡ ಒಬ್ಬ ಸಾಧುವಿನಂತೆಯೇ ಇರುತ್ತದೆ ಹಾಗೆ ಇವನು ಸಾಧನೆ ಮಾಡಿದ್ದಾನೆ ಎಂದು ಮುಖದಲ್ಲಿ ತೋರುತ್ತಿರುತ್ತದೆ.  ಚಮತ್ಕಾರಿಯ ಪರಿಣಿತಿ ಏನೆಂದರೆ ಕಾಗೆಯಂತೆ ಕಾಕಾ ನವಿಲಿನಂತೆ ಕುಹು ಕುಹು ಶಬ್ದ ಮಾಡುವುದು ಪಕ್ಷಿಗಳಂತೆ ಹಾಡುತಿದ್ದನು ಬಹಳಷ್ಟು ಪ್ರಾಣಿಗಳಂತೆ ಕೂಗುತ್ತಿದ್ದನು ಇದರಿಂದಾಗಿ ಎಲ್ಲಾ ಜನರು ಇವನನ್ನು ಗೌರವಿಸುತ್ತಿದ್ದರು. ಚಮತ್ಕಾರಿಗೆ ಆಗಾಗ ಕರೆದು ಇವನ ಇಂಪಾದ ಧ್ವನಿಯನ್ನು ಕೇಳಿ ಆನಂದಿಸುತ್ತಿದ್ದರು ಈ ವಿಷಯವು ಊರಿಂದ … Read more

ನನಗೆ ನಾನೇ ಅವಮಾನ ಮಾಡಿಕೊಂಡಂತೆ

ಒಂದು ಊರಿನಲ್ಲಿ ಈ ಸಾರಿ ಹೊಸದಾದ ಒಂದು ಕಾರ್ಯಕ್ರಮ ಮಾಡಬೇಕು ಎಂದು ಎಲ್ಲರೂ ಚಿಂತನೆ ಮಾಡಿ ಸಾಕಿರುವ ಪ್ರಾಣಿಗಳ ಸ್ಪರ್ಧೆ ಇಟ್ಟು ಅದರಲ್ಲಿ ಯಾವ ಪ್ರಾಣಿ ವೇಗವಾಗಿ ಓಡುತ್ತೋ ಅದಕ್ಕೆ ಪ್ರಶಸ್ತಿ ನೀಡೋಣ ಎಂದು ಡಂಗೂರ ಸಾರುತ್ತಾರೆ. ಈ ವಿಷಯ ಊರಿಗೆಲ್ಲ ತಿಳಿಯುತ್ತದೆ ನಂತರ ಸ್ಪರ್ಧೆ ನಡೆಯುವ ದಿನ ಎಲ್ಲರೂ ಸಾಕಿರುವ ಪ್ರಾಣಿಗಳು ತರುತ್ತಾರೆ ಕೆಲವರು ಕುರಿಗಳು, ನಾಯಿಗಳು,, ಆಡುಗಳು ಎತ್ತುಗಳು, ಹಸುಗಳು, ಎಮ್ಮೆಗಳು, ಕತ್ತೆಗಳು, ಹಾಗೆ ಕುದುರೆಯು ಬರುತ್ತದೆ. ಎಲ್ಲಾ ಸಾಕು ಪ್ರಾಣಿಗಳನ್ನು ನೋಡಿ ಹೇಗೆ … Read more

ನನ್ನ ಸ್ವಂತ ಶಕ್ತಿಯಿಂದಲೇ ಮುನ್ನುಗ್ಗಿದ್ದೇನೆ

ಜುಳು ಜುಳು ಎಂದು ಹರಿಯುತ್ತಿರುವ ನೀರಿನ ಮುಖ್ಯ ಉದ್ದೇಶ ಹರಿಯುವ ನೀರು ಸಮುದ್ರವನ್ನು ಸೇರಬೇಕು ನದಿಯ ನೀರು ಹರಿದು ಹೋಗಬೇಕಾದರೆ ಅದಕ್ಕೆ ಹಲವಾರು ಅಡೆತಡೆಗಳು ಬಂದೇ ಬರುತ್ತದೆ ಮಣ್ಣಿನ ರಾಶಿ ಇರಬಹುದು, ಕಲ್ಲುಗಳು ಇರಬಹುದು, ಬೆಟ್ಟಗಳು, ಗುಡ್ಡಗಳು, ಮರಗಳು, ಹಾಗೆ ನೀರು ಹರಿಯಲು ನೀರಿನ ಎರಡೂ ಬದಿಯೂ ಮರಳು ಮಾತ್ರ ಇದ್ದೇ ಇರುತ್ತದೆ.  ಮರಳು ಮಾತ್ರ ನೀರನ್ನು ಹುರಿಯಲು ಸಹಾಯ ಮಾಡುತ್ತಿರುತ್ತದೆ ಹೀಗೆ ನದಿಯ ನೀರು ತನ್ನ ಗುರಿಯನ್ನು ಮುಟ್ಟಬೇಕೆಂದು ತುಂಬ ಆಸೆಯಿಂದ,  ಹರಿಯುತ್ತಿದ್ದಾಗ ಮುಂದೆ ಸಾಗುತ್ತಾ … Read more

ಕಣ್ಣಲಿ ನೀರು ತಾನೇ ತಾನಾಗಿ ಬಂತು

 ಹೆಂಡತಿ ಸತ್ತು ಒಂದ ವಾರದ ನಂತರ ಅಂತ್ಯ ಸಂಸ್ಕಾರಕ್ಕೆ, ಎಂದು ಬಂದಿದೆ ಸಂಬಂಧಿಕರು ದಿನಕಳೆದಂತೆ ಒಬ್ಬೊಬ್ಬರು ಮನೆಯಿಂದ ಹೋದರು ಆ ಮನೆಯಲ್ಲಿ ಕೊನೆಗೆ ಉಳಿದಿದ್ದು ಗಂಡ ಮಕ್ಕಳು ಮಾತ್ರ ಗಂಡನಾದವನಿಗೆ ಈಗ ಜೊತೆಯಲ್ಲಿ  ಹೆಂಡತಿ ಇಲ್ಲವಲ್ಲ ಎಂದು ಈಗ ಅರಿವಾಗುತ್ತಿದೆ. ಹೆಂಡತಿ ಅದವಳು  ರೀ ಇಲ್ಲಿ ಬನ್ನಿ ಇಲ್ಲಿ ನೋಡಿ ಎಂದು ಆಗಾಗ ಹೇಳುತ್ತಿದ್ದಳು, ತವರು ಮನೆಗೆ ಹೋದರೂ ಕೂಡ ಹೆಚ್ಚು ದಿನ ಇರದೆ ಬೇಗ ಬರುತ್ತಿದ್ದಳು ಗಂಡನಿಗೆ ಮತ್ತು ಮಕ್ಕಳಿಗೆ ಅಡುಗೆ ಮಾಡುವ ಸಲುವಾಗಿ ನಾನು … Read more

ನಾನು ನಟನೆ ಮಾಡಿದೆ

ಒಂದು ಊರಿನಲ್ಲಿ ಗಂಡ ಹೆಂಡತಿ ಇರುತ್ತಾರೆ ಇಬ್ಬರು ಪ್ರೀತಿಸಿ ಮದುವೆ ಆಗಿರುತ್ತಾರೆ ಇವರಿಗೆ ಮಕ್ಕಳು ಇರುವುದಿಲ್ಲ ಸಂತೃಪ್ತಿಯಿಂದ ಬದುಕುತ್ತಿರುತ್ತಾರೆ.  ಕೆಲವು ತಿಂಗಳ ನಂತರ ಪತ್ನಿಗೆ ಚರ್ಮರೋಗದ ಕಾಯಿಲೆ ಬಂದು ದಿನ ನಿತ್ಯ ತನ್ನ ರೂಪ ಹೂವು ಬಾಡುವಂತೆ ಬಾಡುತ್ತಿರುತ್ತದೆ ತನ್ನ ಸೌಂದರ್ಯ ಕಳೆದುಕೊಳ್ಳಬಾರದೆಂದು ವೈದ್ಯರ ಬಳಿ ಹೋಗಿ ತಪಾಸಣೆ ಮಾಡಿ ಅದಕ್ಕೆ ಔಷಧವನ್ನು ಸೇವಿಸುತ್ತಾರೆ ಆದರೂ ಮತ್ತಷ್ಟು ಹೆಚ್ಚಾಗುತ್ತದೆ ಇದರಿಂದಾಗಿ ಹೆಂಡತಿಯು ತುಂಬಾ ಚಿಂತಿತಳಾಗುತ್ತಾಳೆ, ಖಿನ್ನತೆಯಿಂದ ನರಳುತ್ತಿರುತ್ತಾಳೆ. ಇಂತಹ ಸ್ಥಿತಿಯಲ್ಲಿ ಒಂದು ಸಾರಿ ಗಂಡನಿಗೆ ಅಪಘಾತವಾಗಿ ಆಸ್ಪತ್ರೆಯಲ್ಲಿ … Read more

ಇದಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತದೆಯೇ?

ಹಳ್ಳಿಯಲ್ಲಿ ಒಬ್ಬ  ಮಹಾ ಜಿಪುಣ ಇರುತ್ತಾನೆ ಮಹಾ ಜಿಪುಣ ತೆಂಗಿನಕಾಯಿ ಖರೀದಿ ಮಾಡಲು ಅಂಗಡಿಗೆ ಹೋಗುತ್ತಾನೆ ಒಂದು ತೆಂಗಿನ ಕಾಯಿಯ ಬೆಲೆ ಎಷ್ಟು? ಎಂದು ಕೇಳಿದಾಗ ಅಂಗಡಿಯಾತ ನಾಲ್ಲು ರೂಪಾಯಿ ಎಂದು ಹೇಳುತ್ತಾನೆ. ಮಹಾ ಜಿಪುಣನು ಇದಕ್ಕಿಂತ ಕಡಿಮೆ ಬೆಲೆಗೆ ಎಲ್ಲಾದರೂ ಸಿಗಬಹುದೇ ಎಂದು ಕೇಳುತ್ತಾನೆ ನಿಮಗೆ ಮೂರು ರೂಪಾಯಿಗೆ ಸಂತೆಯಲ್ಲಿ ಸಿಗುತ್ತದೆ ಎಂದಾಗ ಸಂತೆಗೆ ಹೋಗುತ್ತಾನೆ  ಸಂತೆಯಲ್ಲ ತಿರುಗಿ ಸಂತೆಯವರಿಗೆ ಕೇಳುತ್ತಾನೆ. ತೆಂಗಿನಕಾಯಿ ಕಡಿಮೆ ಬೆಲೆಗೆ ಸಿಗುತ್ತದೆಯೇ ಎಂದಾಗ ಸಂತೆಯಲ್ಲಿ ಇರುವವನು ಸ್ವಲ್ಪ ಮುಂದೆ ಹೋದರೆ … Read more

ನನಗೆ ಕಹಿ ಅನಿಸಲಿಲ್ಲ

ಒಂದು ಊರಿನಲ್ಲಿ ದಯಾಳು ರಾಜ ಇರುತ್ತಾನೆ ಒಂದು ಸಾರಿ ಊರಿನಿಂದ ಬರಬೇಕಾದರ ಒಬ್ಬ  ಹುಡುಗ ಪ್ರಾಮಾಣಿಕತೆಯಿಂದ ಕೆಲಸ ಮಾಡಿಕೊಂಡಿರುತ್ತಾನೆ ಇವನಿಗೆ ತಂದೆ ತಾಯಿ ಯಾರು ಇರುವುದಿಲ್ಲ. ಇವನನ್ನು ಕರೆದುಕೊಂಡು ಆಸ್ನಾನಕ್ಕೆ ಬಂದು ಇವನಿಗೆ ಕೆಲವು ಕೆಲಸಗಳನ್ನು ನೇಮಿಸುತ್ತಾನೆ. ಹುಡುಗ ಪ್ರಾಮಾಣಿಕತೆಯಿಂದ ಕೆಲಸಗಳನ್ನು ಚಾಚೂ ತಪ್ಪದೆ ಶ್ರದ್ಧೆ ಭಕ್ತಿಯಿಂದ ಮಾಡುತ್ತಿರುತ್ತಾನೆ ಹುಡುಗನು ಬೆಳೆದಂತೆ ರಾಜನು ಇವನಿಗೆ ಮಂತ್ರಿಯ ಸ್ನಾನವನ್ನು ನೀಡುತ್ತಾನೆ ಆಗ ಇತರ ಸಿಪಾಯಿಗಳಿಗೆ ಸೇನಾಧಿಕಾರಿಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತದೆ ಹೇಗಾದರೂ ಮಾಡಿ ಇವನನ್ನು ಪದವಿಯಿಂದ ತೆಗೆಯಬೇಕು ಎಂದು … Read more

ವಿಷವನ್ನು ಅಮೃತದಂತೆ ಕುಡಿದರು

ಒಂದು ಊರಿನಲ್ಲಿ ಬಾಬಾ ಅವರು ಇದ್ದರು ಇವರು ಪರಮ ಜ್ಞಾನಿಗಳು ಇವರು ಇವರದೇ ಆದ ಒಂದು ಆಶ್ರಮವನ್ನು ನಡೆಸುತ್ತಿದ್ದರು ಈ ಆಶ್ರಮದಲ್ಲಿ ಹಲವಾರು ಶಿಷ್ಯರು ಇದ್ದರೂ ಅದರಲ್ಲಿ ಒಬ್ಬ ಶಿಷ್ಯನಿಗೆ ಮಾತ್ರ ತುಂಬಾ ಪ್ರೀತಿ ಜಾಸ್ತಿ ಇತ್ತು ಇವನು ಹಲವಾರು ವರ್ಷಗಳಿಂದ ಕೆಲಸ ಮಾಡಿಕೊಂಡು ಇದ್ದನು.  ಯಾರದೋ ತಪ್ಪಿನಿಂದಾಗಿ ಈ ಪ್ರೀತಿಯ ಶಿಷ್ಯನಿಗೆ ತುಂಬ ದೊಡ್ಡ ಅವಮಾನವಾಯಿತು ಆಗ ಅವನ ಮನಸಿನ ಸೀಮಿತ ಕಳೆದುಕೊಂಡಿತು ಆಗ ಯಾವ ಬಾಬಾ ಅವರು ಅವನಿಗೆ ವಿದ್ಯೆಯನ್ನು ಕಲಿಸಿದರು ಅದೇ  ಬಾಬಾ … Read more

ಮಕ್ಕಳನ್ನು ಅರ್ಥಮಾಡಿಕೊಳ್ಳೋಣ

ಒಂದು ಚಿಕ್ಕ ಸಂಸಾರ ಅದರಲ್ಲಿ ತಂದೆ ತಾಯಿ ಒಬ್ಬ ಮಗ ಇನ್ನೊಂದು ಮಗಳು ತಾಯಿಯು ಕೆಲಸ ಕ್ಕೆ. ಹೋಗುತ್ತಿರುತ್ತಾರ ತಂದೆಯೂ  ಕಲಸಕ್ಕೆ ಹೋಗುತ್ತಿರುತ್ತಾರೆ ಮಗಳು ಪಿಯುಸಿ ಓದುತ್ತಿರುತ್ತಾಳ ತಂದೆಗೆ ಸ್ವಲ್ಪ ಮಗಳ ವರ್ತನೆಯ ಮೇಲೆ ಅನುಮಾನ ಏಕೆಂದರೆ ಕರೆದು ಮಾತನಾಡಿಸಿದರೆ ಆಮೇಲೆ ಸಿಗುತ್ತೇನೆ ಎಂದು ತಪ್ಪಿಸಿಕೊಳ್ಳುತ್ತಿದ್ದಳು. ಕಣ್ಣಿಗೆ ಕಣ್ಣು ಸೇರಿಸ್ತಿ ಮಾತಾಡುತ್ತಿರುವುದಿಲ್ಲ ಮಗಳಿಗೆ ಮಾತಾಡೋಣವೆಂದರೆ ಸದಾ ಪ್ರಾಜೆಕ್ಟ್ ಹೋಂವರ್ಕ್ ಮತ್ತೆ ಸ್ಪೆಷಲ್ ಕ್ಲಾಸ್ ಇದೆ ಎಂದು ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು ಎಸ್ ಎಸ್ ಎಲ್ ಸಿ ಮುಗಿದ ನಂತರ … Read more

ಪ್ರೀತಿ ಎಂದರೆ ಕುರುಡು ಅಲ್ಲವೇ?

ಕಣ್ಮನ್ ಎಂಬುವ ಯುವಕ ಇದ್ದನು ಇವನು ದಯಾಳು ಕರುಣಾಮಯಿ, ಮತ್ತು ಬುದ್ಧಿವಂತನು. ಆಗಿದ್ದನು ಇವನು ಮಾಡುತ್ತಿದ್ದ ಕೆಲಸ ಒಂದೇ ಊರಿನಲ್ಲಿ ಇರಲಿಲ್ಲ. ಊರಿಂದ ಊರಿಗೆ ಅಲೆದಾಡಿ ಕೆಲಸ ಸಿಕ್ಕಿದಾಗ ಕೆಲಸಗಳನ್ನು ಮಾಡುತ್ತಿದ್ದನು ಹೊಸ ಕೆಲಸ ಸಿಕ್ಕಿದ್ದರಿಂದ ಒಂದು ಊರಿಗೆ ಹೋದನು. ಆ ಊರಿನಲ್ಲಿ ಕಣ್ಣನ್ ಗೆ   ಮಾತ್ರ ಕಣ್ಣು ಇತ್ತು ಆದರೆ ಆ ಊರಿನಲ್ಲಿ ಇರುವ ಯಾರಿಗೂ ಕಣ್ಣು ಇರಲಿಲಿಲ್ಲ, ಆ ಊರಿನಲ್ಲಿ ಇವನು ಕೆಲಸ ಮಾಡುವ ಸಂದರ್ಭ ಬಂತು ಆ ಊರಿನ ಜನರಿಗೆ ಯಾವ … Read more