ಏಳು ದಿನಗಳ ಕಾಲ ಉಪವಾಸ ಇರಬೇಕು

ಒಂದು ದಟ್ಟವಾದ ಅರಣ್ಯ ಅದರಲ್ಲಿ ಒಂದು ಸಿಂಹವಿತ್ತು ಅದೇ ಆ ಕಾಡಿಗೆ ರಾಜ ಆದರೆ ಅದಕ್ಕೆ ಏನೋ ಕಾರಣದಿಂದಾಗಿ ಅದರ ಬುದ್ಧಿ ಭ್ರಮಣೆಯಾಯಿತು ನಂತರ ಅದು ಚಿಕ್ಕಪ್ರಾಣಿಗಳಿಗೆ, ಸಿಕ್ಕಿದವರನ್ನು ಹಿಡಿದು ತಿನ್ನುವುದು ಪರಚುವುದು ಎಲ್ಲರಿಗೂ ಚಿತ್ರವಿಚಿತ್ರವಾಗಿ ತೊಂದರೆ ನೀಡುತ್ತಿತ್ತು. .ಇದರಿಂದಾಗಿ ಎಲ್ಲಾ ಪ್ರಾಣಿಗಳು ಹೆದರಿದೆವು ಅದಕ್ಕೆ ಎಲ್ಲರೂ ಸೇರಿ ಒಂದು ಸಭೆ ಸೇರಿಸಿ ದಿನನಿತ್ಯ ನಮಗೆ ತೊಂದರೆ ಕೊಡುತ್ತಿದ್ದರೆ ನಾವು ಬದುಕುವುದು ಕಷ್ಟ ಎಂದು ಎಲ್ಲರೂ ಸೇರಿ ದಿನಕ್ಕೆ ಒಂದೊಂದು ಪ್ರಾಣಿಯನ್ನು ಸಿಂಹ ಗೊತ್ತು ಮಾಡಿದ ಜಾಗಕ್ಕೆ … Read more

ಒಂದೇ ಒಂದು ದೀಪ ಬೆಳಗಿಸಿದನು

ಅರಮನೆಯ ಸ್ವಲ್ಪ ದೂರದ ಒಂದು ಆಶ್ರಮದಲ್ಲಿ ಬಾಬಾ ಅವರು ಇದ್ದರು ಬಾಬಾ ಅವರಿಗೆ ನಾಲ್ಕು ಶಿಷ್ಯರು ಬೇಕಾಗಿತ್ತು ಅದಕ್ಕೆ ಬಾಬಾ ಅವರೇ ಆಯ್ಕೆ ಮಾಡಿ ಕೊಳ್ಳುತ್ತಾರೆ ಎಂದು ರಾಜನಿಗೆ ಹೇಳಿದರು.   ಆಗ ರಾಜನು ನೀವು ಯಾರನ್ನಾದರೂ ಬೇಕಾದರೂ ಆಯ್ಕೆ ಮಾಡಿಕೊಳ್ಳಬಹುದು ಎಂದು ಎಲ್ಲ ಹುಡುಗರನ್ನು ಸೇರಿಸಿದರು ಬಾಬಾ ಅವರು 4 ಹುಡುಗರನ್ನು ಆಯ್ಕೆ ಮಾಡಿ ಮಿಕ್ಕವರನ್ನು ಕಳಿಸಿಬಿಟ್ಟರು. ಬಾಬಾ ಅವರು 4 ಹುಡುಗರನ್ನು ಕರೆದುಕೊಂಡು ಆಶ್ರಮದತ್ತ ಹೋದರು ಅಲ್ಲಿ ಒಂದು ಚಿಕ್ಕ ಪರೀಕ್ಷೆ ಇಟ್ಟರು ನಿಮ್ಮಲ್ಲಿ ಬುದ್ಧಿವಂತಿಕೆ, … Read more

ಸೂಕ್ಷ್ಮವಾಗಿ ಗಮನಿಸಿ ನೋಡಿ

ಒಂದು ಆಶ್ರಮದಲ್ಲಿ ಗುರು ಶಿಷ್ಯರು ಇದ್ದರು ಅದರಲ್ಲೂ ಕರಿಯ ಶಿಷ್ಯನನ್ನು ನೋಡಿದರೆ ಗುರುಗಳಿಗೆ ತುಂಬಾ ಪ್ರೀತಿ ಬೇರೆ ಶಿಷ್ಯಂದಿರುಗಳಿಗೆ ಮತ್ಸರ ಉಂಟಾಯಿತು ಕರಿಯನನ್ನು ಮಾತ್ರ ತುಂಬಾ ಪ್ರೀತಿಸುತ್ತಿದ್ದರು. ಬೇರೆ ಶಿಷ್ಯರು ದ್ವೇಷದಿಂದ ನೋಡುತ್ತಿದ್ದರು ಕೊನೆಗೆ ಎಲ್ಲ ಶಿಷ್ಯರು ಸೇರಿ ಗುರುಗಳಿಗೆ ಕೇಳಿದರು ಗುರುಗಳೇ ಕರಿಯನನ್ನು ನೀವು ಯಾಕೆ ಹೆಚ್ಚಾಗಿ ಪ್ರೀತಿಸುತ್ತೀರಿ? ಇದಕ್ಕೆ ಕಾರಣವೇನು? ಗುರುಗಳು ನಾಳೆ ನಿಮ್ಮನ್ನು ಒಂದು ಚಟುವಟಿಕೆ ಕೊಡುತ್ತೇನೆ ಅದರಲ್ಲಿ ಯಾರು ಗೆಲ್ಲುತ್ತಾರೋ ಅವರನ್ನು ನಾನು ತುಂಬಾ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಹೇಳುತ್ತಾರೆ ಈ … Read more

ಎಲ್ಲಿ ದೋಷವಿದೆ ತೊರಿಸಿ

ಒಂದು ಊರಿನಲ್ಲಿ ಅದ್ಭುತವಾಗಿ ಮೂರ್ತಿಗಳನ್ನು ತಯಾರಿಸುವ ಪ್ರಖ್ಯಾತ ಕಲೆಗಾರನಿದ್ದನು ಎಂತಹ ಕಲೆಗಾರ ನೆಂದರೆ ಒಬ್ಬ ವ್ಯಕ್ತಿಯನ್ನು ಕೂರಿಸಿ ಒಂದು ಮೂರ್ತಿ ಮಾಡಿದರೆ ಮೂರ್ತಿ ಯಾವುದು ಮನುಷ್ಯ ಯಾರು ಎಂದು ಗುರುತಿಸುವುದು ಕಷ್ಟ ಅಂತಹ ಮಹಾನ್ ಕಲೆಗಾರ. ಕಲೆಗಾರನ ಹೆಸರು ಊರಲೆಲ್ಲ ಹರಡಿತು ನಂತರ ರಾಜನಿಗೂ ತಿಳಿಯಿತು ಆಗ ರಾಜನು ಕಲೆಗಾರನನ್ನು ಆಮಂತ್ರಿಸಿದ ನನ್ನ ಅರಮನೆಗೆ ಬಂದು ಒಂದು ಮೂರ್ತಿಯನ್ನು ತಯಾರು ಮಾಡಿ ಎಂದಾಗ ಕಲೆಗಾರನು ಹೇಳಿಕಳಿಸಿದ.  ನಾನು ಅರಮನೆಗ ಬರುವುದಿಲ್ಲ ನನ್ನದು ಒಂದು (ಕಂಡಿಷನ್) ನಿಯಮ ಇದೆ … Read more

ನನ್ನನ್ನು ತಳ್ಳಿದವರು ಯಾರು?

ಒಬ್ಬ ಚಾಣಾಕ್ಷ ರಾಜನಿದ್ದನು ರಾಜನಿಗೆ ಒಬ್ಬಳು ತ್ರಿಪುರ ಸುಂದರಿ ಮಗಳು ಇದ್ದಳು ಅವಳು ಕೂಡ ತುಂಬಾ ಬುದ್ದಿವಂತೆ ಚಾಣಾಕ್ಷತೆ, ಚುರುಕಾಗಿದ್ದಳು. ರಾಜನು ಯೋಚನೆ ಮಾಡಿದ ಮಗಳನ್ನು ಮದುವೆ ಮಾಡಬೇಕಾದರೆ ಧೈರ್ಯವಂತ, ಬುದ್ಧಿವಂತ, ಶಕ್ತಿವಂತನಾದವನಿಗೆ ಮದುವೆ ಮಾಡಬೇಕು ಅದಕ್ಕೆ ಒಂದು ಸ್ಪರ್ಧೆಯನ್ನು ಇಟ್ಟನು ಸ್ಪರ್ಧೆ ಇಟ್ಟು ಒಂದು ದಿನಾಂಕವನ್ನು ಗೊತ್ತುಮಾಡಿ ಎಲ್ಲರನ್ನೂ ಆಮಂತ್ರ ನೀಡಿದನು. ಸ್ಪರ್ಧೆಗೆ ಬೇಕಾದಷ್ಟು ರಾಜರು, ಯುವರಾಜರು, ಬಂದು ಪಾಲ್ಗೊಂಡರು ಸ್ಪರ್ಧೆ ಏನು ಎಂದರೆ ನದಿಯ ಈ ದಡದಿಂದ ಆ ದಡಕ್ಕೆ ಹೋಗಬೇಕು ಆದರೆ ನದಿಯಲ್ಲಿ … Read more

ಮನುಷ್ಯನ ಆಸೆಗೆ ಮಿತಿ ಇದೆಯೇ?

ಒಂದು ವಿಶಾಲವಾದ ಮಾವಿನ ಮರ ಇತ್ತು ಅದರಲ್ಲಿ ಬಲಿತ ಪಕ್ಕ ಕೆಂಪು ಬಣ್ಣದ ಮಾವಿನ ಹಣ್ಣುಗಳು ಇದ್ದವು ಅದೇ ಮರದಲ್ಲಿ ಹಲವಾರು ಹಕ್ಕಿಗಳು, ಪಕ್ಷಿಗಳು ಕೂಡ ಇದ್ದವು ಅದರಲ್ಲಿ ಕೋಗಿಲೆಗಳು ಕೂಡ ವಾಸವಾಗಿದ್ದವು ಆ ಪಕ್ಷಿಗಳು ಎಲ್ಲವೂ ಸುಖವಾಗಿ ಜೀವಿಸುತ್ತಿದ್ದವು.  ಒಂದು ದಿನ ಒಬ್ಬ ಮನುಷ್ಯನು ಸುಮ್ಮನೆ ಅಲ್ಲಿಗೆ ಬಂದನು ಆ ಮರವನ್ನು ನೋಡಿದ  ಆ ಮರವು ಯಾರದು ಅಲ್ಲ ಸಾರ್ವಜನಿಕರಿಗೆ ಸೇರಿದ ಜಾಗದಲ್ಲಿ ಇತ್ತು ಅದನ್ನು ನೋಡಿದ ಮನುಷ್ಯ ತುಂಬ ಸಂತೋಷಪಟ್ಟ ಏಕೆಂದರೆ ಈ ಮಾವಿನ … Read more

ಶಕ್ತಿ ಸಾಮರ್ಥ್ಯವನ್ನೂ ಹೆಚ್ಚಿಸಿಕೊಂಡರೆ

ಒಬ್ಬ ಮಾಲೀಕ ಇರುತ್ತಾನೆ ಅವನ ಹತ್ತಿರ ಹೋಗಿ ಯಾರಾದರೂ ಕೆಲಸ ಕೇಳಿದರೆ ಕೆಲಸ ಕೊಡುತ್ತಾನೆ ಒಬ್ಬ ಬಂದು ನನಗೆ ಕೆಲಸ ಕೊಡಿ ಎಂದು ಕೇಳುತ್ತಾನೆ ಮಾಲಿಕಾ ಎಷ್ಟು ಸಂಬಳ ಬೇಕು ಎಂದಾಗ ಅವನು ನನಗೆ ಹತ್ತು ಸಾವಿರ ಸಂಬಳ ಕೊಡಿ ಎಂದು ಕೇಳುತ್ತಾನೆ.   ಅವನಿಗೆ ಸಣ್ಣಪುಟ್ಟ ಕೆಲಸಗಳು ಅಂದರೆ ಕಂಪನಿಯ ಕೆಲವು ಕೊಠಡಿಗಳು ಸ್ವಚ್ಛ ಮಾಡುವುದು ಅವನ ಕೆಲಸ ಇನ್ನೊಬ್ಬ ಬಂದು ನನಗೆ ಕೆಲಸ ಬೇಕು ಎಂದು ಕೇಳಿದಾಗ ಮಾಲೀಕ ನಿನಗೆಷ್ಟು ಸಂಬಂಳ ಬೇಕು ಎಂದಾಗ ಅವನು … Read more

ಕೃತಜ್ಞತೆಯನ್ನು ಸಲ್ಲಿಸುತ್ತಿವೆ

ಒಬ್ಬ ಕಠೋರ ಹೃದಯವುಳ್ಳ ರಾಜನಿದ್ದನು ಅವನು ತಪ್ಪು ಮಾಡಿದವರಿಗೆ ಶಿಕ್ಷೆಯನ್ನು ನೀಡುತ್ತಿದ್ದ ಇವನು ವಿಶೇಷ ರೀತಿಯಲ್ಲಿ ಶಿಕ್ಷೆಗಳನ್ನು ನೀಡುತ್ತಿದ್ದನು ಹತ್ತು ಭಯಂಕರ ನಾಯಿಗಳನ್ನು ಸಾಕಿದ್ದ ತನ್ನ ಮಂತ್ರಿಗಳು ಹಾಗೂ ಯಾರೇ ತಪ್ಪು ಮಾಡಿದರು ಅವರಿಗೆ ಶಿಕ್ಷೆ ಕೊಡಲು ನಾಯಿಗಳನ್ನು ಉಪಯೋಗಿಸುತ್ತಿದ್ದ.  ಒಮ್ಮೆ ಮಂತ್ರಿಯೊಬ್ಬ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಚಿಕ್ಕ ತಪ್ಪು ಘಟಿಸಿತು ಅದಕ್ಕೆ ನಿಯಮದಂತೆ ರಾಜನು ನಾಯಿಗಳಿಗೆ ಆಹಾರವಾಗಿ ಹಾಕಲು ಆಜ್ಞೆ ಕೊಟ್ಟನು ಆಗ ಮಹಾರಾಜರೇ ನಾನು 15 ವರ್ಷಗಳ ಕಾಲ ನಿಮ್ಮ ಸೇವೆಯನ್ನು ಮಾಡಿದ್ದೀನಿ. … Read more

ಮಗನನ್ನು ತಡೆದು ಹೇಳಿದಳು

ಬಹಳ ವರ್ಷಗಳ ಹಿಂದೆ ಇಬ್ಬರು ರಾಜರೂ ಇದ್ದರು ಇವರು ನೆರೆಯ ರಾಜರು ಎಂದು ಹೇಳಬಹುದು ಇವರು ತುಂಬಾ ಅಪ್ತರಾಗಿದ್ದರು ಯಾವುದೇ ಶತ್ರುತ್ವ ಇರಲಿಲ್ಲ ಮಿತೃತ್ವದಿಂದ ಬದುಕುತ್ತಿದ್ದರು.  ಇಬ್ಬರೂ ಆಗಾಗ ತಮ್ಮ ರಾಜ್ಯಕ್ಕೆ ಬಂದು ಉತ್ಸವಗಳಲ್ಲಿ, ಔತಣ ಕೂಟಗಳಲ್ಲಿ, ಒಂದಾಗುತ್ತಿದ್ದರು ಹೀಗೆ ಎರಡೂ ರಾಜ್ಯದವರು ಎಷ್ಟೋ ವರ್ಷಗಳಾದವು ಆದರೆ ಯಾವುದೆ ಯುದ್ಧ ನಡೆಯಲಿಲ್ಲ ಇವರಿಗೆ ಯುದ್ಧ ಅನ್ನೋದು ಮರೆತಿದ್ದರು.  ಈ ರೀತಿ ಇಬ್ಬರು ರಾಜರು ಬದುಕುತ್ತಿದ್ದಾಗ ಒಂದು ಸಾರಿ ಬೇರೆ ರಾಜ್ಯದವರು ಶಾಂತಿಯಿಂದ ಕೂಡಿದ ರಾಜ್ಯವನ್ನು ತನ್ನ ವಶಕ್ಕೆ … Read more

ಬೇರೆಬೇರೆಹೆಸರುಗಳಿಂದ ಏಕೆ ಕರೆಯುತ್ತಾರೆ?

ಒಂದು ಹಳೆಯ ಕಾಲದ ದೇವಾಲಯವಿತ್ತು ಅಲ್ಲಿ ಹಲವಾರು ವರ್ಷಗಳಿಂದ ಪಾರಿವಾಳಗಳು ವಾಸಿಸುತ್ತಿದ್ದವು ಈಗಲೂ ಕೂಡ ನಾವು ಅದನ್ನು ನೋಡಬಹುದಾಗಿದೆ ಆ ದೇವಾಲಯದಲ್ಲಿ ವರ್ಷಕ್ಕೆ ಒಂದು ಸಾರಿ ವಿಜೃಂಭಣೆಯಿಂದ ಉತ್ಸವ ನಡೆಯುತ್ತದೆ. ಆ ದೇವಾಲಯಕ್ಕೆ ಬಣ್ಣ ಬಳಿಯಲು, ಅಲಂಕರಿಸಲು, ಶುರು ಮಾಡುತ್ತಾರೆ ಆಗ ಅಲ್ಲಿ ಇದ್ದ ಪಾರಿವಾಳಗಳು ಸ್ವಲ್ಪ ದೂರದಲ್ಲಿ ಇದ್ದ ಚರ್ಚಿಗೆ ಹೋಗುತ್ತವೆ ಚರ್ಚಿನಲ್ಲಿರುವ ಪಾರಿವಾಳಗಳು ಪ್ರೀತಿಯಿಂದ ಬರಮಾಡಿ ಕೊಳ್ಳುತ್ತವೆ. ಚರ್ಚಿನಲ್ಲಿ ಕೆಲವು ತಿಂಗಳುಗಳು ವಾಸವಾಗಿರುತ್ತವೆ ನಂತರ ಡಿಸೆಂಬರ್ ತಿಂಗಳು ಬಂದಾಗ ಚರ್ಚ್ ನಲ್ಲಿ ಕ್ರಿಸ್ ಮಸ್ … Read more