ಮೋಹದ ಪಾಶಕ್ಕೆ ಬಲಿಯಾಗಿ

ಊರಿನ ಆಚೆ ಒಂದು ಭವ್ಯವಾದ ಆಶ್ರಮ ಇರುತ್ತದೆ ಅಲ್ಲಿ ಹಲವಾರು ಜನರು ತರಬೇತಿಗಾಗಿ ಬರುತ್ತಾರೆ ತರಬೇತಿ ಪಡೆದು ಸಂಜೆ ವೇಳೆಗೆ ಆಶ್ರಮದಿಂದ ಕಳುಹಿಸಬೇಕಾದಾಗ ಚಿಕ್ಕ ಒಂದು ಹೂವಿನ ಬುಟ್ಟಿಯನ್ನು ತೆಳುದಾರದಿಂದ ಕಟ್ಟಿ ನೇತಾಡವ ಹಾಗೆ ತೆಗೆದುಕೊಂಡು ಹೋಗಬೇಕು. ಎಲ್ಲರಿಗೂ ಒಂದೊಂದು ಬುಟ್ಟಿ ಕೊಟ್ಟು ಕಳುಹಿಸುತ್ತಾರೆ   ಬೆಟ್ಟದ ಮೇಲೆ ಇರುವ ಬಂಡೆಯ ಹತ್ತಿರ ಇಡಬೇಕು ಇದು ಅಲ್ಲಿಯ ನಿಯಮ ಬುಟ್ಟಿ ತೆಗೆದುಕೊಂಡ ನಂತರ ಒಂದು ಉದ್ಯಾನವನ ಇರುತ್ತದೆ ಅಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ ಅಲ್ಲಿ ತುಂಬಾ ಶಾಂತಿ ತೃಪ್ತಿ … Read more

ಮಣ್ಣನ್ನು ಕೈಗೆತ್ತಿಕೊಂಡು

ಹಲವಾರು ವರ್ಷಗಳ ಹಿಂದೆ ಒಬ್ಬ ಬಹದ್ದೂರ್ ರಾಜನು ಯುದ್ಧಕ್ಕೆ ಹೊರಟನು ಅವನ ಜೊತೆ ಹಲವಾರು ಸಿಪಾಯಿಗಳು ಮಂತ್ರಿಗಳು ಎಲ್ಲರೂ ಇದ್ದರು ಯುದ್ಧ ಮಾಡುವ ಊರಿಗೆ ತಲುಪುತ್ತಿದ್ದಂತೆಯೇ ರಾಜನು ಆಕಸ್ಮಿಕವಾಗಿ ಕಾಲು ಎಡವಿ ಬಿದ್ದನು ರಾಜ ಬಿದ್ದಿದ್ದನ್ನು ಎಲ್ಲರೂ ನೋಡಿದರು.  ನೋಡಿದವರು ಊರಿಗೆ ಬಂದಾಗಲೇ ರಾಜರು ಬಿದ್ದು ಬಿಟ್ಟರು ಇದು ತುಂಬಾ ಅಪಶಕುನ ಎಂದು ಮಾತನಾಡಿಕೊಳ್ಳುತ್ತಿದ್ದರು ರಾಜ ಇದನ್ನು ಗ್ರಹಿಸಿ ಬಿದ್ದ ನಂತರ ಆ ಮಣ್ಣನ್ನು ಕೈಗೆತ್ತಿಕೊಂಡು ಸಂತೋಷಪಟ್ಟನು ರಾಜಾ ಹೇಳಿದನು ಊರಿಗೆ ಬರುತ್ತಿದ್ದಂತೆಯೇ ಈ ಮಣ್ಣು ನನ್ನ … Read more

ಮನಸ್ಸಿನ ಭಾರ ಕಡಿಮೆ ಯಾಗುತ್ತಿತ್ತು

ಶಾಲೆಯ ರಜಾ ದಿನಗಳಲ್ಲಿ ಅಣ್ಣಾ ತಂಗಿ ತನ್ನ ಊರಿನಲ್ಲಿ ಇರುವ ಅಜ್ಜಿಯ ಮನೆಗೆ ಹೋಗುತ್ತಾರೆ ಅಲ್ಲಿ ತುಂಬಾ ಚೆನ್ನಾಗಿ ಆಟ ಆಡಿ ನಲಿಯುತ್ತಾರೆ ಹೆಣ್ಣು ಮಕ್ಕಳಿಗೆ ಬೇರೆ ಆಟಗಳು ಗಂಡು ಮಕ್ಕಳಿಗೆ ಬೇರೆ ಆಟಗಳು ಅಣ್ಣನಾದವನಿಗೆ ಇಷ್ಟ ಏನೆಂದರೆ ಗುರಿಯಿಟ್ಟು ಹೊಡೆಯಬೇಕು ಎನ್ನುವ ಆಸೆ. ಬಿದಿರಿನಿಂದ ಅಚ್ಚುಕಟ್ಟಾದ ಬಿಲ್ಲನ್ನು ತಯಾರಿಸಿ ಕೆಲವು ಬಾಣಗಳನ್ನು ಚೂಪಾಗಿ ತಯಾರು ಮಾಡಿಕೊಂಡು ಮರದಲ್ಲಿ ಇರುವ ಹಣ್ಣುಗಳಿಗೆ ಹೊಡೆಯುತ್ತಾನೆ ಸರಿಯಾಗಿ ಹಣ್ಣುಗಳಿಗೆ ತಾಗುತ್ತವೇ ಹಣ್ಣುಗಳು ಬೀಳುವುದಿಲ್ಲ ನಂತರ ಚಿಕ್ಕ ಪಕ್ಷಿಗಳು ಅಲ್ಲಿ ಇಲ್ಲಿ … Read more

ತಾಯಿಯ ಪ್ರೀತಿ ಅತ್ಯುತ್ತಮ

ಒಂದು ತಾಯಿ ಒಂದು ಪತ್ರವನ್ನು ಬರೆಯುತ್ತಾಳೆ ನನಗೆ ಒಬ್ಬ ಮಗ ಇದ್ದನು ಈಗ ಮಗನ ಅಂತ್ಯಕ್ರಿಯೆ ಮುಗಿಸಿ ಬರುತ್ತಿದ್ದೇನೆ ಈಗ ಅವನಿಗೆ ಇಪ್ಪತ್ತೆರಡು ವರ್ಷ ನನ್ನ ಮಗ ಸ್ಕೂಲ್ ನಲ್ಲಿ ಇದ್ದಾಗ ಅಷ್ಟಾಗಿ ಓದಲಿಲ್ಲ ಆದರೆ ಅವನ ಸ್ನೇಹಿತರು ಮಾತ್ರ ತುಂಬಾ ಜಾಸ್ತಿ ಇದ್ದರು.  ಮಗನ ಕೆಲವು ಕೆಲಸಗಳು ನನಗೆ ಹಿಡಿಸುತ್ತಿರಲಿಲ್ಲ ಏಕೆಂದರೆ ಅವನ ವಿಚಿತ್ರವಾದ ಕೆಲಸಗಳು ಬೈಕ್ ಜೋರಾಗಿ ಓಡಿಸುವುದು ವಿಚಿತ್ರ ರೀತಿಯ ಅಲಂಕಾರ ಮಾಡಿಕೊಳ್ಳುತ್ತಿದ್ದನು ಮತ್ತೆ ಸಂಗೀತ ಕೇಳಬೇಕಾದರೆ ಹೆಚ್ಚು ಶಬ್ದ ಬರುವಂತೆ ಕೇಳುತ್ತಿದ್ದನು … Read more

ಸ್ಪಷ್ಟವಾಗಿ ಮುಖ ಕಾಣುತ್ತಿಲ್ಲ

 ಒಂದು ಊರಿನಲ್ಲಿ ಒಬ್ಬ ಸಹಾನುಭೂತಿಯುಳ್ಳ ರಾಜ ಇರುತ್ತಾನೆ ಅವನು ಪ್ರತಿಸಾರಿ ಊರಿಂದ ಹೊರಗೆ ಬರಬೇಕಾದರೆ ಒಂದು ಆಶ್ರಮವನ್ನು ಭೇಟಿ ಮಾಡಿ ಬರುತ್ತಾನೆ ಆ ಆಶ್ರಮದಲ್ಲಿ ಬಾಬಾ ಅವರು ಯಾವತ್ತು ನೋಡಿದರು ಮಂದಹಾಸದಿಂದ ಸಂತೋಷದಿಂದಲೇ ಇರುತ್ತಾರೆ.  ಹಲವಾರು ಸಾರಿ ನೋಡಿದ ನಂತರ ಒಂದು ಸಾರಿ ಬಾಬಾ ಅವರ ಹತ್ತಿರ ಬಂದು ನೀವು ಯಾವಾಗಲೂ ಸಂತೋಷವಾಗಿಯೇ ಇರುತ್ತೀರಾ ನಿಮಗೆ ಜ್ಞಾನೋದಯವಾಗಿದೆ ಅದೇ ರೀತಿ ನನಗೂ ಜ್ಞಾನೋದಯ ಆಗಬೇಕು ಅದಕ್ಕೆ ಎಷ್ಟು ಹಣ ಖರ್ಚಾದರೂ ಪರವಾಗಿಲ್ಲ ಎಂದು ಹೇಳಿದನು.  ಬಾಬಾ ಅವರು … Read more

ಚಿಕ್ಕವರನ್ನು ಸತಾಯಿಸಿದರೆ

ಹಳ್ಳಿಯಲ್ಲಿ ವಯಸ್ಸಾದ ಅಜ್ಜಿಯು ಹಲವಾರು ಕೋಳಿಗಳನ್ನು ಸಾಕಿರುತ್ತಾರೆ ಅದರಲ್ಲಿ ಒಂದು ಕೋಳಿ ಮಾತ್ರ ಬುದ್ಧಿವಂತ ಕೋಳಿ ಎಲ್ಲಾ ಕೋಳಿಗಳು ಆಹಾರ ತಿನ್ನಲಿಕ್ಕೆ ಕೆದಕುತ್ತಿದ್ದಾಗ ಒಂದು ವಜ್ರ ಸಿಗುತ್ತದೆ ಇದನ್ನು ನೋಡಿ ನನ್ನ ಅಜ್ಜಿಗೆ ಕೊಟ್ಟರೆ ಇದು ಅಜ್ಜಿಗೆ ಸಹಾಯವಾಗಬಹುದು ಎಂದು ಕೊಕ್ಕಿನಲ್ಲಿ ಹಿಡಿದುಕೊಂಡು ಸಂತೋಷದಿಂದ ಹೋಗುತ್ತಿರುತ್ತದೆ.  ಅಷ್ಟರಲ್ಲಿ ಆ ಹಳ್ಳಿಯ ಶ್ರೀಮಂತ ಅದೇ ದಾರಿಯಲ್ಲಿ ಹೋಗುತ್ತಿರುತ್ತಾನೆ ಕೋಳಿ ಕೊಕ್ಕಿನಲ್ಲಿ ವಜ್ರವನ್ನು ನೋಡಿ ದುರಾಸೆಯಿಂದ ಕೋಳಿಗೆ ಹೇಳುತ್ತಾನೆ ಆ ವಜ್ರ ನನಗೆ ಕೊಡು ಎಂದಾಗ ಕೋಳಿ ಹೇಳುತ್ತದೆ ಇದು … Read more

ಜೋರಾಗಿ ಕುಕ್ಕಿದರು

ಒಂದು ತುಂಬಾ ದೊಡ್ಡ ಆಶ್ರಮ ಆ ಆಶ್ರಮದಲ್ಲಿ ಹಲವಾರು ಶಿಷ್ಯರು ಹಲವಾರು ಗುರುಗಳು ಇದ್ದರು ಒಬ್ಬರು ಹಿರಿಯ ಗುರುಗಳು ಇದ್ದರು ಅವರ ಉಪನ್ಯಾಸಗಳು ಎಂದರೆ ಕೇಳುವುದಕ್ಕೆ ಅಷ್ಟೆ ಆನಂದ ಮತ್ತೆ ಬಹಳಷ್ಟು ಸಾಧನೆ ಮಾಡಿದ್ದರು ಆದರೆ ಆ ಹಿರಿಯ ಗುರುಗಳಿಗೆ ಕೋಪ ಮೂಗಿನ ತುದಿಯ ಮೇಲೆ ಇರುತ್ತಿತ್ತು.  ಏನೇ ಒಂದು ಸಣ್ಣ ಎಡವಟ್ಟು ಆದರೂ ಅವರಿಗೆ ಕೋಪ ಬಲುಬೇಗ ಬರುತ್ತಿತ್ತು ಇದರಿಂದಾಗಿ ಆಶ್ರಮದಲ್ಲಿ ಇರುವವರು ಗುರುಗಳ ವರ್ತನೆಗೆ ಬೇಸರಿಸಿಕೊಳ್ಳುತ್ತಿದ್ದರು ಹಿರಿಯ ಗುರುಗಳಿಗೂ ಗೊತ್ತು ನನಗೆ ಕೋಪ ಬರುತ್ತಿದೆ … Read more

ವಿನಾಕಾರಣ ಜಗಳ ಆಡಿದೆವು

ಕಾಡಿನಲ್ಲಿ ಒಂದು ಹುಲಿ ಆಹಾರ ಹುಡುಕುತ್ತಾ ಬರುತ್ತಿರುತ್ತದೆ  ಅದೇ ಸಮಯಕ್ಕೆ ಒಂದು ಸಿಂಹ ಕೂಡ ಆ ಕಡೆಯಿಂದ ಬರುತ್ತಿರುತ್ತದೆ ನಂತರ ಹುಲಿ ನೀರು ಕುಡಿಯೋಣ ಎಂದು ಕೆರೆಯ ಬಳಿ ಹೋಗುತ್ತಿರುತ್ತದೆ ಅಲ್ಲಿ ಇಕ್ಕಟ್ಟಾದ ಜಾಗವಿದ್ದು ಒಂದು ಪ್ರಾಣಿ ಮಾತ್ರ ಹೋಗಬಹುದಾಗಿರುತ್ತದೆ.  ಮೊದಲಿಗೆ ಹುಲಿಯೇ ಎರಡು ಹೆಜ್ಜೆ ಮುಂದೆ ಬಂದಿರುತ್ತದೆ ಅಷ್ಟರಲ್ಲಿ ಸಿಂಹ ಬಂದು ನಾನು ಮೊದಲು ನೀರು ಕುಡಿಯುತ್ತೇನೆ ಎಂದು ಹೇಳುತ್ತದೆ ಹುಲಿ ನಾನು ಮೊದಲು ಬಂದಿದ್ದೇನೆ ನಾನು ನೀರನ್ನು ಕುಡಿಯುತ್ತೇನೆ.  ಆಮೇಲೆ ನೀನು ನೀರು ಕುಡಿ … Read more

ಪ್ರೊಮೋಷನ್ ಏಕೆ ಸಿಕ್ಕಿದೆ

ಒಂದು ದೊಡ್ಡ ಕಂಪೆನಿ ಅಲ್ಲಿ ಇಂಟರ್ವ್ಯೂ ಇರುತ್ತದೆ ಅಲ್ಲಿ ಹಲವಾರು ಜನ ಆಯ್ಕೆಯಾಗುತ್ತಾರೆ ಅದರಲ್ಲಿ ರಾಮಣ್ಣ ಶಾಮಣ್ಣ ಎಂಬುವವರು ಇರುತ್ತಾರೆ ನಂತರ ಇಬ್ಬರು ಕೂಡ ಸ್ನೇಹಿತರಾಗುತ್ತಾರೆ ಹಾಗೆ ಕೆಲಸ ಮಾಡಿಕೊಂಡು ದಿನನಿತ್ಯವೂ ಜೊತೆಯಲ್ಲಿ ಬಂದು ಹೋಗುತ್ತಿರುತ್ತಾರೆ.  ರಾಜಣ್ಣನಾದವನಿಗೆ ಪ್ರೊಮೋಷನ್ ಸಿಗುತ್ತದೆ ಮತ್ತೆ ಎಲ್ಲರೂ ರಾಜಣ್ಣನನ್ನು ಗೌರವಿಸುತ್ತಾರೆ ಇದನ್ನೆಲ್ಲವನ್ನು ನೋಡಿ ಶಾಮಣ್ಣ ಒಂದು ನಿರ್ಧಾರಕ್ಕೆ ಬರುತ್ತಾನೆ ನಾನು ಈ ಕೆಲಸ ಬಿಟ್ಟು ಬಿಡುವುದೇ ಸರಿ ಎಂದು ನಂತರ ಮ್ಯಾನೇಜರ್ ನ ಬಳಿ ಹೋಗಿ ಹೇಳುತ್ತಾನೆ ನಾನು ಕೆಲಸವನ್ನು ಬಿಡಲು … Read more

ಸ್ಫೂರ್ತಿ ತುಂಬಲೇಬೇಕು

ಒಂದು ಸಂಪ್ರದಾಯಸ್ಥ ರಾಜ ಇರುತ್ತಾನೆ ಅವನ ರಾಜ್ಯದಲ್ಲಿ ಹಲವಾರು ಕುದುರೆಗಳು ಆನೆಗಳು ಒಂಟೆಗಳು ಹಾಗೂ ಸೈನಿಕರು ಕೂಡ ಇರುತ್ತಾರೆ ಅದರಲ್ಲಿ ಒಂದು ಕುದುರೆ ಅವನಿಗೆ ತುಂಬ ಪ್ರೀತಿ ಮತ್ತೆ ಯುದ್ಧಕ್ಕೆ ಹೋಗಬೇಕಾದರೆ ಅದೇ ಕುದುರೆಯಲ್ಲಿ ಹೋಗುತ್ತಾನೆ. ಆ ಕುದುರೆಯು ಹೇಳಿದಂತೆ ಕೇಳುತ್ತಿತ್ತು ಮತ್ತು ಕುದುರೆಯೂ ಸ್ವಲ್ಪ ವಯಸ್ಸಾಗುತ್ತ ಬಂತು ನಂತರ ಒಂದು ಸಾರಿ ಕುದುರೆಯು ಊರಿನಿಂದ ಆಚೆ ಹೋಯಿತು ತಿರುಗಾಡಿಕೊಂಡು ಬರೋಣವೆಂದು ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಕ್ಕಿ ಕೊಂಡಿತು ಎಷ್ಟೇ ಪ್ರಯತ್ನಪಟ್ಟರೂ ಕುದುರೆ ಈಚೆ ಬರಲಿಲ್ಲ. … Read more