ತತ್ವಗಳುಪಾಲಿಸಬೇಕು
ಒಂದು ಊರಿನಲ್ಲಿ ಒಂದು ಗುರುಕುಲ ಇರುತ್ತದೆ ಅಲ್ಲಿ ಒಬ್ಬ ತಂದೆ ತಾಯಿಯನ್ನು ಕಳೆದುಕೊಂಡ ಕರವೀರ್ ಹುಡುಗ ಇರುತ್ತಾನೆ, ಹುಡುಗ ಒಳ್ಳೆಯ ವಿದ್ಯಾಭ್ಯಾಸ ಪಡೆಯುತ್ತಾನೆ ನಂತರ ಹುಡುಗ ಯುವಕನಾಗುತ್ತಾನೆ ಆಗ ಗುರುಗಳು ಯುವಕನನ್ನು ಕರೆದು ಸಾಕಷ್ಟು ನಿನ್ನಲ್ಲಿ ವಿದ್ಯೆ ಬಂದಿದೆ ನೀನು ಕೂಡ ಯುವಕನಾಗಿದ್ದೀಯ ಈಗ ನೀನು ಸ್ವತಂತ್ರವಾಗಿ ಜೀವನ ನಡೆಸಬಹುದು ಎಂದು ಹೇಳುತ್ತಾರೆ. ಯುವಕನು ಹೇಳುತ್ತಾನೆ ನೀವು ಹೇಳಿದ ಮೇಲೆ ನಾನು ಹಾಗೆಯೇ ಮಾಡುತ್ತೇನೆ ಆದರೆ ಗುರುಕುಲದಲ್ಲಿ ಬದುಕಿ ನನಗೆ ಅಭ್ಯಾಸವಾಗಿದೆ ಈಗ ನಾನು ಹೊರಗೆ ಬದುಕಬೇಕು … Read more