ಸಮಸ್ಯೆಗಳ ಸಾಗರವೇ ಇದೆ

ಒಂದು ಊರಿನಲ್ಲಿ ಒಬ್ಬ ತಮೀಶ್ ಪ್ರತಿಭಾವಂತ ವ್ಯಕ್ತಿ ಇರುತ್ತಾನೆ ನನ್ನಲ್ಲಿ ತುಂಬಾ ಸಮಸ್ಯೆಗಳು ಇದೆ ದಿನ ನಿತ್ಯ ಪ್ರಾರ್ಥನೆ ಮಾಡುತ್ತಾನೆ ಭಗವಂತ ನನ್ನನ್ನು ನನ್ನ ಸಮಸ್ಯೆಗಳಿಂದ ಪಾರು ಮಾಡಿ ಎಂದು ಬೇಡಿಕೊಂಡು ಅಳುತ್ತಾ ಮಲಗಿದನು.  ಮಧ್ಯ ರಾತ್ರಿಯಲ್ಲಿ ಒಂದು ಕನಸು ಬಿತ್ತು ಕನಸಿನಲ್ಲಿ ಭಗವಂತನು ಪ್ರತ್ಯಕ್ಷನಾಗಿ ನಿನ್ನ ಸಮಸ್ಯೆಗಳು ತೊಂದರೆಗಳು ನನಗೆ ತಿಳಿದಿದೆ ಆದುದರಿಂದ ನಿನ್ನ ಎಲ್ಲಾ ಸಮಸ್ಯೆಗಳು ತೊಂದರೆಗಳನ್ನು ಒಂದು ಚೀಟಿಯಲ್ಲಿ ಬರೆದು ಒಂದು ಚೀಲದಲ್ಲಿ ಹಾಕಿ ನಾಳೆ ಸರಿಯಾಗಿ ಹನ್ನೆರಡು ಗಂಟೆಗೆ ಊರಿನ ಆಚೆ … Read more

ನನ್ನನ್ನು ತಿರಸ್ಕರಿಸುತ್ತಾರೆ

ಹಲವಾರು ವರ್ಷಗಳ ಹಿಂದೆ ಒಬ್ಬ ಕಪೀಶ್ ವ್ಯಕ್ತಿಯನ್ನು ಸೆರೆ ಹಿಡಿದು ರಾಜನ ಮುಂದೆ ನಿಲ್ಲಿಸುತ್ತಾರೆ ಈ ವ್ಯಕ್ತಿಯನ್ನು ನೋಡಿದ ರಾಜ ಕೇಳುತ್ತಾನೆ ನನ್ನ ಸಿಪಾಯಿಗಳಿಗೆ ಕೊಂದು ಹಾಕಿದ್ದೀಯಾ ಲೂಟಿ ಮಾಡಿದ್ದೀಯಾ ಎಷ್ಟು ಧೈರ್ಯ ನಿನಗೆ ಇದಕ್ಕೆ ಯಾವ ಶಿಕ್ಷೆ ಇದೆ ಎಂದು ನಿನಗೆ ಗೊತ್ತಿದೆಯೇ ಎಂದು ಕೇಳುತ್ತಾನೆ.  ಆಗ ಬಂಧಿಯಾಗಿದ್ದ ವ್ಯಕ್ತಿ ಹೇಳುತ್ತಾನೆ ನನಗೂ ನಿಮಗೂ ಯಾವುದೇ ರೀತಿಯ ವ್ಯತ್ಯಾಸ ಇಲ್ಲ ನನ್ನ ಬಳಿ ಚಿಕ್ಕ ಒಂದು ಮನೆ ಇದೆ ಅದರಲ್ಲಿ ಚಿನ್ನದ ಆಭರಣಗಳು ವಜ್ರ ವೈಡೂರ್ಯಗಳ … Read more

ಪ್ರೀತಿ ವ್ಯಕ್ತ ಪಡಿಸಿತು

ಒಂದು ಊರಿನಲ್ಲಿ ಒಬ್ಬ ಲಾಲಾಮ್ ಶ್ರೀಮಂತ ಇದ್ದನು ದೊಡ್ಡ ಮನೆ ತೋಟ ಹೊಲಗದ್ದೆ ನಾಯಿ ಹಸುಗಳು ಕುರಿಗಳು ಕೋಳಿಗಳು ಎಲ್ಲವೂ ಇದ್ದವು ಅವು ತಮ್ಮ ತಮ್ಮ ಕೆಲಸ ಮಾಡಿಕೊಂಡು ಇರುತ್ತಿದ್ದವು ಶ್ರೀಮಂತ ಮನೆಯಲ್ಲಿ ಇರಲಿಲ್ಲ ಆ ಸಮಯಕ್ಕೆ ಒಂದು ಚಿಕ್ಕ ಮುದ್ದು ಮುದ್ದಾಗಿ ಇರುವ ನಾಯಿಮರಿ  ಶಬ್ದ ಮಾಡುತ್ತಾ ಬಂತು ಅದು ತುಂಬಾ ಹಸಿವೆಯಿಂದ ಇತ್ತು ಹಾಗೆ ನಾಯಿ ಮರಿ ಗಾಬರಿಯಾಗಿತ್ತು.  ಮನೆಯಲ್ಲಿ ಇರುವ ಪ್ರಾಣಿಗಳು ನೀನು ಯಾರು ನೀನು ಏಕೆ ಬಂದೆ ಎಂದು ಕೇಳಿದವು ಮೊದಲಿಗೆ … Read more

ಕದ್ದಿರಬಾರದು

ಹಲವಾರು ವರುಷಗಳ ಹಿಂದೆ ಒಂದು ಊರಿನಲ್ಲಿ ಲೀಲಾಶುಕ್ ಸಂತರು ಇದ್ದರು ಅವರು ಹಳ್ಳಿ ಹಳ್ಳಿಗೂ ಹೋಗಿ ಉಪನ್ಯಾಸ ನೀಡಿ ಬರುತ್ತಿದ್ದರು ಭಿಕ್ಷೆ ಬೇಡಿ ಇವರ ಜೀವನ ಸಾಗಿಸುತ್ತಿದ್ದರು ಒಂದು ಸಾರಿ ಎಲ್ಲಿ ಭಿಕ್ಷೆ ಬೇಡಿದರೂ ಭಿಕ್ಷೆ ಸಿಗಲಿಲ್ಲ ಕೊನೆಗೆ ಒಂದು ದೇವಸ್ಥಾನದ ಹತ್ತಿರ ಬಂದು ಕುಳಿತರು.  ತುಂಬಾ ಆಯಾಸವಾಗುತ್ತಿದೆ ಏಕೆಂದರೆ ಎರಡೂ ದಿನದಿಂದ ಏನೂ ತಿಂದಿಲ್ಲ ಆಗ ದೇವಸ್ಥಾನದ ಬಳಿ ನೋಡಿದಾಗ ಕಲ್ಲಿನ ಮೂರ್ತಿಯ ಮುಂದೆ ಯಾರೋ ನೈವೇದ್ಯ ಮಾಡಿ ಅನ್ನವನ್ನು ಇಟ್ಟಿದ್ದರು ಇವರಿಗೆ ಹಸಿವು ತಾಳಲಾರದೆ … Read more

ಹಣವು ತಾನಾಗಿಯೇ ಹರಿದು ಬರುತ್ತದೆ

ಸಾಕ್ಷಿನ್ ವಿದ್ಯಾರ್ಥಿಯು ಇಂಜಿನಿಯರಿಂಗ್ ಪಾಸ್ ಆಗಿದ್ದು ಒಂದು ದೊಡ್ಡ ಕಂಪೆನಿಗೆ ಅರ್ಜಿ ಹಾಕುತ್ತಾನೆ ನಂತರ ಸಂದರ್ಶನಕ್ಕೆ ಕರೆಯುತ್ತಾರೆ ಅದರಲ್ಲಿ ಮೂರು ಸಾರಿ ಸಂದರ್ಶನವಿರುತ್ತದೆ ಸಂದರ್ಶನಕ್ಕೆ ಹಾಜರಾದ 3 ಸುತ್ತು ಪಾಸಾಗಬೇಕು ಮೊದಲನೇ ಸುತ್ತು ಎರಡನೇ ಸುತ್ತು ಕೊನೆಯ ಸುತ್ತು  ಸ್ವರೂಪ್ ಮಾಲೀಕರೇ ಸಂದರ್ಶನವನ್ನು ತೆಗೆದುಕೊಳ್ಳುತ್ತಾರೆ. ಅಂಕಪಟ್ಟಿಯನ್ನು ನೋಡಿ ನೀನು ಕಷ್ಟಪಟ್ಟು ಪಾಸಾಗಿದ್ದೀಯಾ ನಿನ್ನ ಬದುಕಿನ ಧ್ಯೇಯವೇನು ಎಂದು ಕೇಳುತ್ತಾರೆ ಆಗ ಮಾಲೀಕರು  ವಿದ್ಯಾರ್ಥಿಯು ನಾನು ಹಣ ಮಾಡಬೇಕು ಎಂದು ಹೇಳುತ್ತಾನೆ ಆಗ ನೀನು ನಾಳೆ ಬಾ ಎಂದು … Read more

ಜೀವ ಉಳಿಸಿಕೊಂಡಿತು

ಒಂದು ಸಾರಿ ಹದ್ದು ಅವಕಾಶವನ್ನು ನೋಡಿ ಒಂದು ಕೋಳಿ ಮರಿಯನ್ನು ಹಿಡಿದುಕೊಂಡು ಹೋಯಿತು ಇದನ್ನು ನೋಡಿದ ಕಾಗೆಗೆ ತುಂಬಾ ಬೇಸರವಾಯಿತು.  ಹದ್ದು ಸುಲಭವಾಗಿ ಹಿಡಿದುಕೊಂಡು ಹೋಯಿತು ನಾನು ಅದಕ್ಕಿಂತ ಕಡಿಮೆಯೇ ಎಂದು ನಾನು ಏಕೆ ಹಿಡಿಯಬಾರದು ಎಂದು ಯೋಚಿಸಿತು ನಂತರ ಕಾಗೆ ಕೋಳಿ ಮರಿಯನ್ನು ಹಿಡಿಯುವುದಕ್ಕಿಂತ ಕೋಳಿಯನ್ನೇ ಹಿಡಿಯುತ್ತೇನೆ ಎಂದು ದೊಡ್ಡದಾಗಿ ಹುಡುಕಿ ತಿನ್ನುತ್ತಿದ್ದ ಕೋಳಿಯನ್ನೇ ಹಿಡಿಯಲಿಕ್ಕೆ ಹೋಯಿತು.  ಕಾಗೆ ಇರೋದು ಸ್ವಲ್ಪ ಕೋಳಿ ಭಾರವನ್ನು ಎತ್ತಲು ಆಗಲಿಲ್ಲ ಆಗ ಕೋಳಿ ಸರಿಯಾಗಿ ಕಾಗೆಗೆ ಕುಕ್ಕಿತು ನಂತರ … Read more

ಅದಲು ಬದಲು ಮಾಡಿದ್ದೇನೆ

ಅವಂತಿಕ್ ಗುರು ಮತ್ತು ಚಂಚಲ್ ಶಿಷ್ಯ ಇಬ್ಬರೂ ಕೂಡ ಒಂದು ಉಪನ್ಯಾಸ ಮುಗಿಸಿ ತಮ್ಮ ಆಶ್ರಮಕ್ಕೆ ನಡೆದುಕೊಂಡು ಬರುತ್ತಿದ್ದರು ದಾರಿಯೂ ತುಂಬ ದೀರ್ಘವಾಗಿತ್ತು ಗುರು ಶಿಷ್ಯನಿಗೆ ಹೇಳುತ್ತಿದ್ದಾರೆ ಇವತ್ತು ಸ್ವಲ್ಪ ಬೇಗ ಹೋಗೋಣ ಕತ್ತಲೆಗಿಂತ ಮುಂಚೆ ನಮ್ಮ ಆಶ್ರಮ ಸೇರಿಕೊಳ್ಳೋಣ ಗುರುಗಳು ಹೀಗೇಕೆ ಹೇಳುತ್ತಿದ್ದಾರೆ ಎಂದು ಶಿಷ್ಯನಿಗೆ ಅರ್ಥವಾಗುತ್ತಿಲ್ಲ. ಗುರುಗಳು ತಮ್ಮ ಒಂದು ಬ್ಯಾಗಿನಲ್ಲಿ ಏನೋ ವಸ್ತುಗಳನ್ನು ಇಟ್ಟುಕೊಂಡಿದ್ದಾರೆ ಅದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ ಹೀಗೆ ಮುಂದೆ ಮುಂದೆ ಬೇಗಬೇಗ ಸಾಗುತ್ತಿದ್ದಾರೆ ಸಂಜೆಯ ಸಮಯ ಬಂತು ಗುರುಗಳು ಪ್ರಾರ್ಥನೆ … Read more

ಚಿಲ್ಲರೆ ಕಾಸಿನಲ್ಲಿಯೇ

ಏಳು ವರ್ಷ ತುಂಬಿದ ರಮನ್ ಹುಡುಗನ ಏಳನೇ ವರ್ಷದ ಹುಟ್ಟುಹಬ್ಬವೂ ತುಂಬಾ ಅದ್ದೂರಿಯಾಗಿ ಆಚರಿಸಿದರು. ನಂತರ ಹುಡುಗನು ಎಲ್ಲರ ಉಡುಗೊರೆಯನ್ನು ತೆಗೆದು ಒಂದೊಂದಾಗಿ (ಚೆಕ್ ಮಾಡುತ್ತಾ) ಪರಿಶೀಲಿಸುತ್ತಾ ಬಂದನು ಯಾರ್ಯಾರು ನನಗೆ ಏನು ಕೊಟ್ಟಿದ್ದಾರೆ ಎಂದು ನೋಡುತ್ತಿದ್ದನು ವಾರಿಜ್ ಅಜ್ಜನವರು ಒಂದು ಕವರ್ ನಲ್ಲಿ ಚಿಕ್ಕ ಪೇಪರ್ ಗಳನ್ನು ಇಟ್ಟಿದ್ದರು ಇದನ್ನು ನೋಡಿ ಹುಡುಗ ಕೋಪದಿಂದ ಬಿಸಾಕಿದನು.  ಹುಡುಗನ ತಂದೆ ತಾಯಿ ಆ ಪೇಪರನ್ನು ನೋಡಿ ಹರ್ಷಗೊಂಡರು ಆಗ ಮಗುವಿಗೆ ಹೇಳಿದರೂ ಅಜ್ಜನಿಗೆ ಹೋಗಿ ನಮಸ್ಕಾರ ಮಾಡಿ … Read more

ನಾನೇ ಹೆಚ್ಚು ಮಾತನಾಡುತ್ತಿದ್ದೆ

ಊರಿನಲ್ಲಿ ಒಬ್ಬ ವಜ್ರವೀರ್ ವಾಚಾಲಿ ವ್ಯಕ್ತಿ ಇದ್ದನು ದಿನನಿತ್ಯ ಪಕ್ಕದ ಮನೆಯವನ ಜೊತೆ ಜಗಳವಾಡುತ್ತಿದ್ದನು ಇದರಿಂದ ಬೇಸರಗೊಂಡು ವ್ಯಕ್ತಿ ಬಾಬಾ ಅವರ ಬಳಿಗೆ ಬಂದು ಹೇಳಿದನು ನನ್ನ ಪಕ್ಕದ ಮನೆಯವನು ದಿನನಿತ್ಯ ನನ್ನ ಜೊತೆ ಜಗಳವಾಡುತ್ತಾನೆ ಇದಕ್ಕೆ ಏನಾದರೂ ಪರಿಹಾರ ತಿಳಿಸಿ ಎಂದು ಬೇಡಿಕೊಂಡನು. ಬಾಬಾ ಅವರು ನೀನು ಹೆದರುವ ಅವಶ್ಯಕತೆ ಇಲ್ಲ ನಾನು ನಿನಗೆ ಒಂದು ಔಷಧಿಯನ್ನು ಕೊಡುತ್ತೇನೆ ಯಾವಾಗ ಜಗಳ ಆಡಲಿಕ್ಕೆ ಬರುತ್ತಾನೋ ಆಗ ನೀನು ನಾನು ಕೊಟ್ಟ ಔಷಧಿಯನ್ನು ಬಾಯಲ್ಲಿ ಹಾಕಿಕೊಂಡಿರು.  ಆ … Read more

 ತ್ಯಾಗ ಮಾಡಿದ್ದಾರೆ

ಶಿಖರ್ ಪ್ರತಿಭಾವಂತ ಯುವಕ   ಎಂ ಎ ಪಾಸಾದ ನಂತರ ಕೆಲಸಕ್ಕಾಗಿ ಹಲವಾರು ಕಂಪನಿಗಳಲ್ಲಿ ಅರ್ಜಿ ಹಾಕಿದ್ದನು   ಒಂದು ಕಂಪೆನಿಯಿಂದ ಯುವಕನನ್ನು ಸಂದರ್ಶನಕ್ಕೆ ಕರೆದರು ಆ ಕಂಪನಿಯಲ್ಲಿ 3 ಸಾರಿ ಸಂದರ್ಶನ ಇರುತ್ತದೆ. ಮೊದಲ 2 ರೌಂಡ್ ಗಳನ್ನು ಪಾಸ್ ಮಾಡಿಕೊಂಡನು ಫೈನಲ್ ರೌಂಡ್ ಗೆ ಬಂದನು ‍ಆಗ ಮಾಲೀಕರೇ ಯುವಕನ ಸಂದರ್ಶನಕ್ಕೆ ಹಾಜರಾದರು ಮೊದಲು ಯುವಕನನ್ನು ಮೆಚ್ಚುಗೆ ವ್ಯಕ್ತಪಡಿಸಿದರು.  ಕಷ್ಟಪಟ್ಟು ಓದಿದ್ದೀಯಾ ಎಲ್ಲದರಲ್ಲೂ ಒಳ್ಳೆಯ ಅಂಕಗಳನ್ನು ಪಡೆದಿದ್ದೀಯಾ ನಂತರ ಕೇಳಿದರು ನೀನು ಇಲ್ಲಿಯ ವರೆಗೂ … Read more