ಆಪತ್ತು ಬಂದಾಗ
ವೀರಾಜಿತ್ ಮತ್ತು ಶೈಲ್ ಇಬ್ಬರೂ ಆತ್ಮೀಯ ಸ್ನೇಹಿತರು ಒಂದು ಸಾರಿ ಕಾಡಿನ ಹತ್ತಿರ ಪವಾಸ ಹೋಗುತ್ತಿರುತ್ತಾರೆ ಸ್ವಲ್ಪ ದಾರಿ ಸಾಗಿದ ನಂತರ ಒಂದು ಶಬ್ದ ಬರುತ್ತದೆ ಒಬ್ಬ ಸ್ನೇಹಿತ ನೋಡುತ್ತಾನೆ ಕರಡಿ ಅಟ್ಟಿಸಿಕೊಂಡು ಬರುತ್ತಿರುತ್ತದೆ ಇದನ್ನು ನೋಡಿ ಗಾಬರಿಯಾಗಿ ತನ್ನ ಆತ್ಮೀಯ ಮಿತ್ರನಿಗೂ ಹೇಳದೆ ತಾನು ಒಬ್ಬನೇ ಮರವನ್ನು ಹತ್ತಿ ಕುಳಿತುಕೊಳ್ಳುತ್ತಾನೆ. ಸ್ನೇಹಿತ ಮರ ಏಕೆ ಹತ್ತಿದನು ಎಂದು ಹಿಂದೆ ತಿರುಗಿ ನೋಡಿದರೆ ಕರಡಿಯು ಬರುತ್ತಿರುತ್ತದೆ ಆಗ ನಿಂತಿರುವನು ಹಾಗೆ ನಿಧಾನವಾಗಿ ಮಲಗಿ ಸತ್ತಂತೆ ನಟನೆ ಮಾಡುತ್ತಾನೆ … Read more