ಆಪತ್ತು ಬಂದಾಗ

ವೀರಾಜಿತ್ ಮತ್ತು ಶೈಲ್ ಇಬ್ಬರೂ ಆತ್ಮೀಯ ಸ್ನೇಹಿತರು ಒಂದು ಸಾರಿ ಕಾಡಿನ ಹತ್ತಿರ ಪವಾಸ ಹೋಗುತ್ತಿರುತ್ತಾರೆ ಸ್ವಲ್ಪ ದಾರಿ ಸಾಗಿದ ನಂತರ ಒಂದು ಶಬ್ದ ಬರುತ್ತದೆ ಒಬ್ಬ ಸ್ನೇಹಿತ ನೋಡುತ್ತಾನೆ ಕರಡಿ ಅಟ್ಟಿಸಿಕೊಂಡು ಬರುತ್ತಿರುತ್ತದೆ ಇದನ್ನು ನೋಡಿ ಗಾಬರಿಯಾಗಿ ತನ್ನ ಆತ್ಮೀಯ ಮಿತ್ರನಿಗೂ ಹೇಳದೆ ತಾನು ಒಬ್ಬನೇ ಮರವನ್ನು ಹತ್ತಿ ಕುಳಿತುಕೊಳ್ಳುತ್ತಾನೆ.  ಸ್ನೇಹಿತ ಮರ ಏಕೆ ಹತ್ತಿದನು ಎಂದು ಹಿಂದೆ ತಿರುಗಿ ನೋಡಿದರೆ ಕರಡಿಯು ಬರುತ್ತಿರುತ್ತದೆ ಆಗ ನಿಂತಿರುವನು ಹಾಗೆ ನಿಧಾನವಾಗಿ ಮಲಗಿ ಸತ್ತಂತೆ ನಟನೆ ಮಾಡುತ್ತಾನೆ … Read more

ಸರಿಯೋ? ತಪ್ಪೋ?

ಒಬ್ಬ ನೀತಿವಂತ ರಾಜನಿಗೆ ಒಬ್ಬನೇ ಒಬ್ಬ ಮಗ ಇರುತ್ತಾನೆ ರಾಜ್ಯವು ಸುಭಿಕ್ಷವಾಗಿ ಚೆನ್ನಾಗಿ ನಡೆಯುತ್ತಿರುತ್ತದೆ ರಾಜ ರಾಣಿಗೆ ಅಂದರೆ ಯುವರಾಜನ ತಂದೆ ತಾಯಿಗೆ ಆರೋಗ್ಯ ಕ್ಷೀಣಿಸುತ್ತಾ ಹೋಗುತ್ತದೆ ಆಗ ಅದನ್ನು ಅರಿತ ಯುವರಾಜ ವೈದ್ಯರನ್ನೆಲ್ಲ ಕರೆಸಿ ನಮ್ಮ ತಂದೆ ತಾಯಿಗೆ ಏನಾಗಿದೆ ಎಂದು ವಿನಂತಿಸಿ ಕೇಳುತ್ತಾನೆ. ವೈದ್ಯರೊಬ್ಬರು ಎಲ್ಲವನ್ನೂ ಪರೀಕ್ಷಿಸಿ ನಂತರ ನಿಮ್ಮ ತಂದೆ ತಾಯಿ ಆರೋಗ್ಯ ಸುಧಾರಿಸಬೇಕಾದರೆ ನೀನು ಅರಣ್ಯಕ್ಕೆ ಹೋಗಿ ಕೆಲವು ಆಯುರ್ವೇದದ ಕೆಲವು ಹಸಿರು ಎಲೆಗಳು, ಚಕ್ಕೆ, ಹೂವು ಕೆಲವು ಗಿಡಗಳು ಬೇಕು … Read more