ನನಗೆ ಏನೂ ಕೇಳಿಸಲಿಲ್ಲ

ಒಂದು ಸಾರಿ ಒಬ್ಬ  ಯುವಕ ಕೆಲಸಕ್ಕಾಗಿ ಹೋದನು ಅಲ್ಲಿ ಸಂದರ್ಶನ ನಡೆಯುತ್ತಿತ್ತು ಅಲ್ಲಲ್ಲಿ ಅಲ್ಲಲ್ಲಿ ಘರ್ಷಣೆಗಳು ನಡೆಯುತ್ತಲೇ ಇತ್ತು ಇವನು ಎಲ್ಲಾ ಕಡೆ ಒಂದು ಸಾರಿ ನೋಡಿದನು ಅಷ್ಟರಲ್ಲಿ ಒಬ್ಬ ಮೇಧಾವಿಯವರು ಒಳ್ಳೆಯ ಬಟ್ಟೆಯನ್ನು ಹಾಕಿಕೊಂಡು ಗೋಡೆಗೆ ಕಿವಿ ಕೊಟ್ಟು ಏಕಾಗ್ರತೆಯಿಂದ ಕೇಳುತ್ತಿದ್ದರು.  ಏನು ಕೇಳುತ್ತೀರಬಹುದು ಎಂದು ಈ ಯುವಕನಿಗೆ ಕುತೂಹಲ ಹೆಚ್ಚಾಯಿತು ಯುವಕನು ಕೂಡ ಹಾಗೆ ಅಲ್ಲಿ ಅಲ್ಲಿ ಹೋಗಿ ಕೇಳಿದನು ಕಿವಿ ಕೊಟ್ಟು ಕೇಳುತ್ತಿದ್ದರೂ ಏನೂ ಕೇಳಿಸುತ್ತಿರಲಿಲ್ಲ ಕೊನೆಗೆ ಯುವಕ ಮತ್ತೆ ಮೇಧಾವಿಯ ಬಳಿ … Read more

 ನಿಮ್ಮ ಜೊತೆ ನಾನು ಬದುಕಲು ಸಾಧ್ಯವಿಲ್ಲ

ಒಂದು ದೊಡ್ಡ ಕಂಪೆನಿ ಆ ಕಂಪೆನಿಯಲ್ಲಿ ಮಾಲೀಕನಿಗೆ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡು ಇರುತ್ತಾನೆ ಅವನ ಕೆಲಸವೂ ಕೂಡ ತುಂಬಾ ಚೆನ್ನಾಗಿಯೇ ಇರುತ್ತದೆ ಕಂಪೆನಿ ಮಾಲೀಕರಿಗೆ ಎಷ್ಟು ಗೌರವ ಇರುತ್ತದೆ ಚಾಲಕನಿಗೂ ಅಷ್ಟೇ ಗೌರವವನ್ನು ಕೊಡುತ್ತಾ ಇರುತ್ತಾರೆ.  ಚಾಲಕನಿಗೆ ಅಹಂ ನಾನೇ ದೊಡ್ಡವನು ಎನ್ನುವ ಸ್ವಾರ್ಥ ಮನೋಭಾವನೆ ಪ್ರದರ್ಶಿಸುತ್ತಾನೆ ಇರುತ್ತದೆ ಮನೆಯಲ್ಲಿ ಮಾತ್ರ ಇವನದೇ ರಾದ್ಧಾಂತ ಹೇಳಿದಂತೆ ಕೇಳಬೇಕು ನಾನು ನಾನು ಎಂದು ಆಗಾಗ ಹೇಳುತ್ತಿರುತ್ತಾನೆ ಇದನ್ನು ನೋಡಿದ ಹೆಂಡತಿ ಒಂದು ಸಾರಿ ಹೇಳುತ್ತಾಳೆ.  ನಾನು ತವರು … Read more

 ಕೊನೆಗೆ ಏನು ಸಿಗಲಿಲ್ಲ

ಒಂದು ಊರಿನಲ್ಲಿ ಒಬ್ಬ ಅತುರಗಾರ ಜಮೀನ್ದಾರನು ಇದ್ದನು ಒಳ್ಳೆಯ ಸಂಸಾರ ಎಲ್ಲರೂ ಸುಖವಾಗಿ ಇದ್ದರು ಆದರೆ ಜಮೀನ್ದಾರನಿಗೆ ಬೇಟೆ ಯಾಡುವುದು ಎಂದರೆ ತುಂಬ ಇಷ್ಟ ಬೇಟೆಯಾಡುವ ಪರಿಣಿತಿಯನ್ನು ಸಹ ಚೆನ್ನಾಗಿ ಪಡೆದನು ನಂತರ ಬೇಟೆಯಾಡಲು ಸಂಸಾರ ಸಮೇತವಾಗಿ ಹೊರಟರು.  ಒಂದು ಕಡೆ ಕೃತಕ ಗುಡಿಸಿಲನ್ನು ನಿರ್ಮಾಣ ಮಾಡಿಕೊಂಡು ಅಲ್ಲೇ ಇದ್ದರು ನಂತರ ಬೇಟೆಗೆ ಸಿದ್ಧನಾಗಿ ಬಿಲ್ಲು ಬಾಣಗಳನ್ನು ತೆಗೆದುಕೊಂಡು ಆಚೆ ಬಂದನು ಸ್ವಲ್ಪ ಸಮಯದ ನಂತರ ಒಂದು ಮೊಲ ಬಂತು ಇದನ್ನು ನೋಡಿ ಸರಿಯಾಗಿ ಮೊಲಕೆ ಗುರಿ … Read more

 ನಾನೇ ದೂರ ನಿಂತು ಬಿಟ್ಟೆ

ಒಂದು ಸಾರಿ ಆನೆ ನದಿಯಲ್ಲಿ ಸ್ನಾನ ಮಾಡಿಕೊಂಡು ಸಂತೋಷವಾಗಿ ಬರುತ್ತಿತ್ತು ಆಗ ಅದೇ ದಾರಿಯಲ್ಲಿ ಮುಂದೆ ಒಂದು ಹಂದಿ ಕೊಳಕು ನೀರಿನಲ್ಲಿ ಈಜಾಡಿಕೊಂಡು ಬರುತ್ತಿತ್ತು ಇದನ್ನು ಗಮನಿಸಿದ ಆನೆ ನಿಧಾನವಾಗಿ ನಡೆಯಲು ಆರಂಭಿಸಿತು.  ಹಂದಿ ಇದನ್ನು ಆನೆ ನಿಧಾನವಾಗಿ ಬರುತ್ತಿರುವುದನ್ನು ಗಮನಿಸಿ ಆನೆಯೇ ನನಗೆ ಹೆದರಿಕೊಳ್ಳುತ್ತಿದೆ ಎಂದು ಹಿಗ್ಗಿ ಹಂದಿ ಮುಂದೆ ಬರತೊಡಗಿತು ನಂತರ ರಸ್ತೆ ಇಕಟ್ಟಾಯಿತು ಆಗ ಆನೆಯೇ ಹಂದಿಗೆ ದಾರಿ ಬಿಟ್ಟಿತು ಇದನ್ನು ನೋಡಿದ ಹಂದಿಗೆ ತುಂಬಾ ಸಂತೋಷವಾಯಿತು ಹಿಗ್ಗಿ ಹಿಗ್ಗಿ ಕುಣಿಯಿತು ನಂತರ … Read more

 ಕೃತಜ್ಞತೆಯನ್ನು ಸಲ್ಲಿಸುತ್ತಿತ್ತು

ಮಾಲೀಕ ತನ್ನ ಮನೆಯಲ್ಲಿ ಇರುತ್ತಾನೆ ಇವನ ಮನೆ ಊರಿನ ಆಚೆ ಇದ್ದು ತೋಟ ಹೊಲ ಗದ್ದೆ ಎಲ್ಲವೂ ಹೊಂದಿರುತ್ತಾನೆ ಈ ಮಾಲೀಕ ಪ್ರಕೃತಿಯ ಪ್ರೇಮಿ ಸೂರ್ಯೋದಯ ಸೂರ್ಯಾಸ್ತ ಮತ್ತೆ ಪ್ರಕೃತಿಯ ಈ ವಿಷಯಗಳನ್ನು ಗಮನಿಸಿ ಹಾಯಾಗಿ ಬದುಕುತ್ತಿರುತ್ತಾನೆ . ಪ್ರಾಣಿ ಪಕ್ಷಿಗಳು ಎಂದರೆ ತುಂಬಾ ಪ್ರೀತಿ ಒಂದು ಸಾರಿ ಮನೆಯಿಂದ ಆಚೆ ಬಂದು ನೋಡಿದಾಗ ಒಂದು ಚಿಕ್ಕ ಪಕ್ಷಿ ಬಿದ್ದಿರುತ್ತದೆ ಮುಂದೆ ಬಂದು ನೋಡಿದಾಗ ಅದು ವಿಲವಿಲ ಒದ್ದಾಡುತ್ತಿರುತ್ತದೆ ಅದನ್ನು ತೆಗೆದುಕೊಂಡು ಅದರ ಆರೈಕೆ ಮಾಡುತ್ತಾನೆ.  ಒಂದು … Read more

ಆಕರ್ಷಣೆಗಳಿಗೆ ಬಲಿಯಾಗಬೇಡಿ

ಒಂದು ಕಾಲದಲ್ಲಿ ಒಮ್ಮೆ ರಾಜರು ಅವರ ಅರಮನೆಯಲ್ಲಿ ಕೆಲಸ ಮಾಡಲಿಕ್ಕೆ ಯುವಕರು ಬೇಕಾಗಿರುತ್ತಾರೆ ಆದುದರಿಂದ ರಾಜರು ಅವರಿಗೆ ಗೊತ್ತಿರುವ ಗುರುಗಳಿಗೆ ಒಂದು ಪತ್ರವನ್ನು ಕಳಿಸುತ್ತಾರೆ ನನಗೆ ಯುವಕರು ಬೇಕಾಗಿದ್ದಾರೆ ಬುದ್ಧಿವಂತ ಯುವಕರನ್ನು ಕಳಿಸಿ ಎಂದು ಪತ್ರದಲ್ಲಿ ಬರೆದಿರುತ್ತಾರೆ. ಯುವಕರಿಗೆ ಗುರುಗಳು ಐದು ಯುವಕರನ್ನು ಆಯ್ಕೆ ಮಾಡಿ ಅವರಿಗೆ ಹೇಳುತ್ತಾರೆ ನೋಡಿ ನೀವು ಹಲವಾರು ಹಳ್ಳಿಗಳನ್ನು ದಾಟಿ ಹೋಗಬೇಕು ಅಲ್ಲಿ ನಿಮಗೆ ತುಂಬಾ ಒಳ್ಳೆಯ ಸೌಕರ್ಯ ಇದೆ ಮತ್ತೆ ನೀವು ದಾರಿಯಲ್ಲಿ ಹೋಗಬೇಕಾದರೆ ನಿಮಗೆ ಬಹಳಷ್ಟು ಆಕರ್ಷಣೆಗಳು ಬರುತ್ತವೆ … Read more

 ಬದುಕಿನ ದಾರಿಯೇ ತಪ್ಪಾದರೆ

ಒಂದು ಸಾರಿ ಕಾಲೇಜಿನ ಪ್ರಿನ್ಸಿಪಾಲರು ವಿದ್ಯಾರ್ಥಿ ತಪ್ಪು ಮಾಡಿದ್ದಾನೆ ಎಂದು ವಿದ್ಯಾರ್ಥಿಯ ತಂದೆಯನ್ನು ಕರೆಯುತ್ತಾರೆ ಆಗ ತಂದೆಯವರು ಮಗನ ಎಲ್ಲಾ ತಪ್ಪುಗಳನ್ನು ಕೇಳಿಸಿಕೊಂಡು ಮರು ಮಾತನಾಡದೆ ಹೋರಗೆ ಬರುತ್ತಾರೆ.  ಮಗನಿಗೂ ಏನೂ ಹೇಳುವುದಿಲ್ಲ ನಂತರ ಕಾರಿನಲ್ಲಿ ಕುಳಿತುಕೊಂಡು ಕಾರನ್ನು ಚಾಲನೆ ಮಾಡಿಕೊಂಡು ಮನೆಗೆ ಹೋಗಬೇಕಾಗಿದ್ದ ತಿರುವು ಬಿಟ್ಟು ಮುಂದೆಯೇ ಹೋಗುತ್ತಿರುತ್ತಾರೆ ಮಗ ಹೇಳುತ್ತಾನೆ ಅಪ್ಪಾ ನಮ್ಮ ತಿರುವು ಹಿಂದೆಯೇ ಹೋಯಿತು ಎಂದು ಮಗ ಹೇಳಿದನು. ಅಪ್ಪ ಸುಮ್ಮನೆ ಹಾಗೆಯೇ ಮುಂದೆ ಹೋಗುತ್ತಿರುತ್ತಾರೆ ಹೆಚ್ಚು ಕಡಿಮೆ ಹತ್ತು ಹದಿನೈದು … Read more

 ನಾವು ನಮಗಾಗಿ ದುಡಿಯುತ್ತಿದ್ದೇವೆಯೇ?

ಒಂದು ಪ್ರಸಿದ್ಧ ಕಂಪೆನಿ ಇರುತ್ತದೆ ಅಲ್ಲಿ ನೂರಾರು ಜನ ಕೆಲಸ ಮಾಡಿಕೊಂಡಿರುತ್ತಾರೆ ಹಾಗೆ ಆ ಕಂಪನಿಯ ಮುಂದೆ ಒಂದು ಚಿಕ್ಕ ಹೋಟೆಲ್ ಇರುತ್ತದೆ ಅಲ್ಲಿ ಟೀ ಕಾಫಿ ಮತ್ತು ವಡೆ ಸಮೋಸವನ್ನು ಮಾರಿಕೊಂಡು ಒಬ್ಬ ವ್ಯಾಪಾರಿ ಇರುತ್ತಾನೆ.  ಆ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದವರು ಮಾಲೀಕರು ಮತ್ತೆ ಮ್ಯಾನೇಜರು ಸಹ ಆ ಹೊಟೇಲಿನಿಂದಲೇ ಸಮೋಸಾ, ವಡೆ, ಟೀ, ಕಾಫಿ, ಕೆಲವು ಸಾರಿ ತರಿಸಿಕೊಂಡು ಕೆಲವು ಸಾರಿ ಅಲ್ಲೆ ಹೋಗಿ ವಡೆ, ಪಕೋಡ, ಸಮೋಸ, ತಿಂದು ಟೀ ಅಥವಾ ಕಾಫಿ … Read more

 ನಿನ್ನದೇ ವಿಶೇಷ ಸಾಧನೆ ಇದೆಯೇ

ಒಂದು ಊರಿಗೆ ಒಬ್ಬ ಚಮತ್ಕಾರಿ ಮನುಷ್ಯ ಬರುತ್ತಾನೆ ಇವನಿಗೆ ಎಲ್ಲರೂ ತುಂಬಾ ಗೌರವಿಸುತ್ತಿರುತ್ತಾರೆ ಇವನ ವೇಷ ಭೂಷಣಗಳು ಕೂಡ ಒಬ್ಬ ಸಾಧುವಿನಂತೆಯೇ ಇರುತ್ತದೆ ಹಾಗೆ ಇವನು ಸಾಧನೆ ಮಾಡಿದ್ದಾನೆ ಎಂದು ಮುಖದಲ್ಲಿ ತೋರುತ್ತಿರುತ್ತದೆ.  ಚಮತ್ಕಾರಿಯ ಪರಿಣಿತಿ ಏನೆಂದರೆ ಕಾಗೆಯಂತೆ ಕಾಕಾ ನವಿಲಿನಂತೆ ಕುಹು ಕುಹು ಶಬ್ದ ಮಾಡುವುದು ಪಕ್ಷಿಗಳಂತೆ ಹಾಡುತಿದ್ದನು ಬಹಳಷ್ಟು ಪ್ರಾಣಿಗಳಂತೆ ಕೂಗುತ್ತಿದ್ದನು ಇದರಿಂದಾಗಿ ಎಲ್ಲಾ ಜನರು ಇವನನ್ನು ಗೌರವಿಸುತ್ತಿದ್ದರು. ಚಮತ್ಕಾರಿಗೆ ಆಗಾಗ ಕರೆದು ಇವನ ಇಂಪಾದ ಧ್ವನಿಯನ್ನು ಕೇಳಿ ಆನಂದಿಸುತ್ತಿದ್ದರು ಈ ವಿಷಯವು ಊರಿಂದ … Read more

ನನಗೆ ನಾನೇ ಅವಮಾನ ಮಾಡಿಕೊಂಡಂತೆ

ಒಂದು ಊರಿನಲ್ಲಿ ಈ ಸಾರಿ ಹೊಸದಾದ ಒಂದು ಕಾರ್ಯಕ್ರಮ ಮಾಡಬೇಕು ಎಂದು ಎಲ್ಲರೂ ಚಿಂತನೆ ಮಾಡಿ ಸಾಕಿರುವ ಪ್ರಾಣಿಗಳ ಸ್ಪರ್ಧೆ ಇಟ್ಟು ಅದರಲ್ಲಿ ಯಾವ ಪ್ರಾಣಿ ವೇಗವಾಗಿ ಓಡುತ್ತೋ ಅದಕ್ಕೆ ಪ್ರಶಸ್ತಿ ನೀಡೋಣ ಎಂದು ಡಂಗೂರ ಸಾರುತ್ತಾರೆ. ಈ ವಿಷಯ ಊರಿಗೆಲ್ಲ ತಿಳಿಯುತ್ತದೆ ನಂತರ ಸ್ಪರ್ಧೆ ನಡೆಯುವ ದಿನ ಎಲ್ಲರೂ ಸಾಕಿರುವ ಪ್ರಾಣಿಗಳು ತರುತ್ತಾರೆ ಕೆಲವರು ಕುರಿಗಳು, ನಾಯಿಗಳು,, ಆಡುಗಳು ಎತ್ತುಗಳು, ಹಸುಗಳು, ಎಮ್ಮೆಗಳು, ಕತ್ತೆಗಳು, ಹಾಗೆ ಕುದುರೆಯು ಬರುತ್ತದೆ. ಎಲ್ಲಾ ಸಾಕು ಪ್ರಾಣಿಗಳನ್ನು ನೋಡಿ ಹೇಗೆ … Read more