ಪ್ರೀತಿ ಎಂದರೆ ಕುರುಡು ಅಲ್ಲವೇ?

ಕಣ್ಮನ್ ಎಂಬುವ ಯುವಕ ಇದ್ದನು ಇವನು ದಯಾಳು ಕರುಣಾಮಯಿ, ಮತ್ತು ಬುದ್ಧಿವಂತನು. ಆಗಿದ್ದನು ಇವನು ಮಾಡುತ್ತಿದ್ದ ಕೆಲಸ ಒಂದೇ ಊರಿನಲ್ಲಿ ಇರಲಿಲ್ಲ. ಊರಿಂದ ಊರಿಗೆ ಅಲೆದಾಡಿ ಕೆಲಸ ಸಿಕ್ಕಿದಾಗ ಕೆಲಸಗಳನ್ನು ಮಾಡುತ್ತಿದ್ದನು ಹೊಸ ಕೆಲಸ ಸಿಕ್ಕಿದ್ದರಿಂದ ಒಂದು ಊರಿಗೆ ಹೋದನು. ಆ ಊರಿನಲ್ಲಿ ಕಣ್ಣನ್ ಗೆ   ಮಾತ್ರ ಕಣ್ಣು ಇತ್ತು ಆದರೆ ಆ ಊರಿನಲ್ಲಿ ಇರುವ ಯಾರಿಗೂ ಕಣ್ಣು ಇರಲಿಲಿಲ್ಲ, ಆ ಊರಿನಲ್ಲಿ ಇವನು ಕೆಲಸ ಮಾಡುವ ಸಂದರ್ಭ ಬಂತು ಆ ಊರಿನ ಜನರಿಗೆ ಯಾವ … Read more

ನಿನಗಿಂತ ನಾನೇ ಶಕ್ತಿಶಾಲಿ

ಒಂದು ಸಾರಿ ಗಾಳಿಗೂ ಸೂರ್ಯನಿಗೂ ಸ್ಪರ್ಧೆ ಆರಂಭವಾಯಿತು ನಾನು ಬಲಶಾಲಿ ಎಂದು ಗಾಳಿ ಹೇಳಿತು ಸೂರ್ಯ ಮುಗುಳ್ ನಗುತ್ತಾ ಹೇಳಿತ್ತು ನಿನಗಿಂತ ನಾನೇ ಶಕ್ತಿಶಾಲಿ ಬೇಕಾದರೆ ನೀನಗೆ ಉದಾಹರಣೆ ಸಹಿತ ತೋರಿಸುವೆ ಎಂದು ಹೇಳಿತು. ಗಾಳಿಗೆ ಹುಮ್ಮಸ್ಸು ಬಂದು ಪ್ರಯೋಗವಂತೂ ಮಾಡಲೇಬೇಕು ಹೇಗೆ ಇದನ್ನ ನೋಡುವುದು ಅದೇ ದಾರಿಯಲ್ಲಿ ಒಬ್ಬ ವ್ಯಕ್ತಿ ಬರುತ್ತಿದ್ದನು ಸೂರ್ಯ ಹೇಳಿದ ಈ ಮನುಷ್ಯನು  ಕೋಟು ಧರಿಸಿದ್ದಾನೆ ಕೋಟನ್ನು ಯಾರು ಬಿಚ್ಚುವಂತೆ ಮಾಡುತ್ತಾರೆ ಅವರೇ ಗೆದ್ದಂತೆ ಎಂದಾಗ ಗಾಳಿಯೂ ಕೂಡ ಇದಕ್ಕೆ ಸೈ … Read more

ಇಷ್ಟವಿದ್ದರೆ ಬಳಸಿಕೊಳ್ಳಿ

ಒಂದು ಶಾಲೆಯಲ್ಲಿ ಕೌಶಲ್ಯ ತರಬೇತಿ ನೀಡುವ ಶಿಕ್ಷಕರು ಬಂದರು ತರಬೇತಿ ನೀಡಿದ ನಂತರ ಎಲ್ಲರಿಗೂ ಅವಕಾಶವನ್ನು ಒದಗಿಸಿದ್ದರು ನೂರು 100 ಬಾಕ್ಸ್  ಚಾಕಲೇಟ್ ಮಾರಿದರೆ ಉಚಿತವಾಗಿ ಸಿನಿಮಾ ನೋಡುವ ಅವಕಾಶ ಇರುತ್ತದೆ ಎಂದು ಹೇಳಿದರು. ಕೆಲವು ವಿದ್ಯಾರ್ಥಿಗಳು ಮಾತ್ರ ಒಪ್ಪಿಕೊಂಡರು ಅದರಂತೆ ಯಾರೂ ಕೂಡ ಟಾರ್ಗೆಟ್ ಪೂರ್ತಿ ಮಾಡಲಿಲ್ಲ, ಆದರೆ ಇದರಲ್ಲಿ ಒಂದು ಬಾಲಕ ಮಾತ್ರ ಮಾರಿದ  ಅವನು ಮಾರಿದ ರೀತಿ ವಿಶಿಷ್ಟವಾಗಿತ್ತು ಮೊದಲು. ತಮ್ಮ ಮನೆಗೆ ಒಂದೆರಡು ಬಾಕ್ಸ್ ನಂತರ ಬೀದಿಯಲ್ಲಿ ತದನಂತರ ತಮ್ಮ ಸಂಬಂಧಿಕರಲ್ಲಿ … Read more

ನನ್ನ ತಂದೆಯನ್ನು ಅರ್ಥಮಾಡಿಕೊಳ್ಳಲಿಲ್ಲ

ಒಂದು ಹಳ್ಳಿಯಲ್ಲಿ ಒಬ್ಬ ಮಾನವೀಯ ಗುಣವುಳ್ಳ ಸಾಹುಕಾರ ಇರುತ್ತಾನೆ ಇವನಿಗೆ ಎರಡು ಗಂಡು ಮಕ್ಕಳು ಅದರಲ್ಲಿ ಒಬ್ಬ ವಿದೇಶಕ್ಕೆ ಹೋಗಿರುತ್ತಾನೆ ಇನ್ನೊಬ್ಬ ತಂದೆಯ ಜೊತೆಯಲ್ಲಿಯೇ ಇರುತ್ತಾನೆ ಈ ಹುಡುಗನ ಕೋರಿಕೆ ಏನೆಂದರೆ ನಾನು ಈ ಸಾರಿ ಕಾಲೇಜಿನಲ್ಲಿ ಪಾಸಾದರೆ ನನಗೆ ಹೊಸ ಮಾಡೆಲ್ ನ ಒಂದು ಬೈಕ್ ಕೊಡಿಸಿ ಎಂದು ಕೇಳುತ್ತಾನೆ ತಂದೆಯವರು ಆದರೆ ಬೈಕ್ ಯಾಕೆ ಎಂದು ನಗುತ್ತಾರೆ. ತಂದೆಯವರು ಆಗಲಿ ಎಂದು ಸುಮ್ಮನಾಗುತ್ತಾರೆ ಅದೇ ರೀತಿ ಈ ಯುವಕನ್ನು ಕಾಲೇಜಿನಲ್ಲಿ ವಾಸಾಗುತ್ತಾನೆ ನಂತರ ಸಂತೋಷದಿಂದ … Read more

 ಮನದಾಳದಿಂದ ಪ್ರಾರ್ಥನೆ

ಒಂದು ಊರಿನಲ್ಲಿ ಒಬ್ಬ ಕರುಣಾಮಯಿ ರಾಜ ಇದ್ದನು ಅವನು ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತಿದ್ದನು ಇದರಿಂದಾಗಿ ರಾಜನಿಗಾಗಿ ಎಲ್ಲರೂ ಗೌರವಿಸುತ್ತಿದ್ದರು. ಕೆಲವು ದಿನಗಳ ನಂತರ ರಾಜನ ಆರೋಗ್ಯ ಕೆಟ್ಟಿತ್ತು ಅದಕ್ಕಾಗಿ ಒಳ್ಳೆಯ ವೈದ್ಯರನ್ನು ಕರೆದರೂ ಆದರೂ ಪ್ರಯೋಜನವಾಗಲಿಲ್ಲ ಸಾಕಷ್ಟು ಚಿಕಿತ್ಸೆಗಳನ್ನು ಮಾಡಿದರು. ಆದರೂ ಆರೋಗ್ಯ ಸರಿಯಾಗಲಿಲ್ಲ, ಅದಕ್ಕೆ ಊರಿನ ಎಲ್ಲಾ ಪ್ರಜೆಗಳು ಒಂದು ತೀರ್ಮಾನಕ್ಕೆ ಬಂದರು ನಾವೆಲ್ಲರೂ ನಮ್ಮ ರಾಜನ ಆರೋಗ್ಯಕ್ಕಾಗಿ ಒಂದು ದಿನ ಉಪವಾಸವಿದ್ದು ಪ್ರಾರ್ಥಿಸೋಣ ಇದಕ್ಕೆ ಎಲ್ಲರೂ ಒಪ್ಪಿದರು. ಮಾರನೆಯ ದಿನ ಬೆಳಿಗ್ಗೆಯಿಂದ ಉಪವಾಸ ಇದ್ದರು … Read more

ನಮ್ಮ ರಕ್ಷಣೆಗಾಗಿ ಸಮೀಪ ಇರೋಣ

ನಾವೆಲ್ಲರೂ ಒಂದಲ್ಲ ಒಂದು ಸಾರಿ ಬಸ್ಸಿನ ಹಿಂದಿನ ಸೀಟಿನಲ್ಲಿ ಕುಳಿತಿದ್ದೇವೆ ಅನುಭವವನ್ನು ಪಡೆದಿದ್ದೇವೆ ಇಲ್ಲದಿದ್ದರೆ ಒಂದು ಸಾರಿ ಕುಳಿತು ಅನುಭವಿಸಿ ಹಿಂದಿನ ಸೀಟಿನಲ್ಲಿ ಕುಳಿತರೆ ಹಳ್ಳ ದಿಣ್ಣೆಗಳು ಹಂವುಗಳು ಬಂದರೆ ಕೂತಿದ್ದವರು ಸ್ವಲ್ಪ ಜಂಪ್ ಮಾಡಿ ಮತ್ತೆ ಅದೇ ಸಿಟ್ಟಿನಲ್ಲಿ ಕುಳಿತುಕೊಳ್ಳುತ್ತೇವೆ.   ತುಂಬಾ ವೇಗವಾಗಿ ಹೋಗುತ್ತಿದ್ದಾಗ ಸಡನ್)  ಆಗಿ ಬ್ರೇಕ್ ಹಾಕಿದ್ದಾಗ ಎದ್ವಾ ತದ್ವಾ ಪೆಟ್ಟಾಗಬಹುದು “ಆದ್ದರಿಂದ ಎಚ್ಚರಿಕೆಯಾಗಿ ಕುಳಿತುಕೊಳ್ಳಬೇಕು ಅದೇ ಬಸ್ಸಿನ ಡ್ರೈವರ್ ಸೀಟಿನ ಹಿಂದೆ ಅಥವಾ ಮಧ್ಯದಲ್ಲಿ ಕುಳಿತರೆ ಅಷ್ಟು ಜಂಪ್ ಆಗುವುದಿಲ್ಲ ನೆಮ್ಮದಿಯಾಗಿ … Read more

ನನ್ನ ಸಮಸ್ಯೆ ನಾನೇ ಅಳಿಸಬೇಕೇ?

ಒಂದು ಶಾಲೆಯಲ್ಲಿ ಸಹಾನುಭೂತಿಯುಳ್ಳ ಶಿಕ್ಷಕರು ಪಾಠ ಮಾಡಿಕೊಂಡು ಇರುತ್ತಾರೆ ಅವರು ಅಚ್ಚುಮೆಚ್ಚಿನ ಶಿಕ್ಷಕರು ಏಕೆಂದರೆ ವಿದ್ಯಾರ್ಥಿಗಳ ಕಷ್ಟಗಳಿಗೆ ಸ್ಪಂದಿಸುತ್ತಾರೆ ಹೀಗಾಗಿ ವಿದ್ಯಾರ್ಥಿಗಳಿಗೆ ಏನೇ ಕಷ್ಟ ಬಂದರೂ ಹೇಳಿಕೊಳ್ಳುತ್ತಿರುತ್ತಾರೆ. ಶಾಲೆಯಲ್ಲಿ ಇರುವ ವಿದ್ಯಾರ್ಥಿಗಳಿಗೆ ಶಿಕ್ಷಕರ ಮಾತಿನಿಂದ ಸಮಾಧಾನ ವಾಗುತ್ತಿರುತ್ತದೆ. ಒಬ್ಬ ವಿದ್ಯಾರ್ಥಿ ಮಾತ್ರ ದಿನನಿತ್ಯ ಬಂದು ಒಂದೇ ಸಮಸ್ಯೆಯನ್ನು ಹೇಳುತ್ತಿದ್ದನು. ಶಿಕ್ಷಕರು ವಿದ್ಯಾರ್ಥಿಗೆ ಬೇಸರವಾಗದೆ ಇರಲಿ ಎಂದು ದಿನನಿತ್ಯ ಸಮಸ್ಯೆ ಕೇಳುತ್ತಿದ್ದರು ಕೆಲವು ದಿನಗಳ ನಂತರ ಶಿಕ್ಷಕರು ವಿದ್ಯಾರ್ಥಿಗೆ ಹೇಳಿದರು. ಇನ್ನೂ ಮೂರು ದಿನ ನಾನು ಶಾಲೆಗೆ ರಜೆ … Read more

ಮಗುವಿಗೆ ಹಿಂಸೆಯಾದರೆ

ಒಂದು ಸಾರಿ ಕರುಣಾಮಯಿ ರಾಜನ ಆಸ್ಥಾನಕ್ಕೆ ಇಬ್ಬರು ಹೆಂಗಸರು ಒಂದು ಮಗುವನ್ನು ತರುತ್ತಾರೆ. ಮಗುವು ತನ್ನದು ಎಂದು ಇಬ್ಬರು ಹೆಂಗಸರು ಹೇಳುತ್ತಾರೆ ಆದರೆ ಅದಕ್ಕೆ ಸಾಕ್ಷಿ ಆಧಾರಗಳು ಇರುವುದಿಲ್ಲ ಇದನ್ನು ಗಮನಿಸಿದ ರಾಜನಿಗೆ ಗಲಿಬಿಲಿಯಾಯಿತು. ರಾಜ ಇಬ್ಬರೂ ಹೆಂಗಸರನ್ನು ಕರೆದು ಅವರ ಹೇಳಿಕೆಗಳನ್ನು ಕೇಳಿದನು ನಂತರ ಇಬ್ಬರೂ ಹೆಂಗಸರನ್ನು ಗ್ರಹಿಸಿದ ನಂತರ ಸಂಜೆಯವರೆಗೂ ಇಲ್ಲೇ ಇರಿ ಸಂಜೆಗೆ ತೀರ್ಮಾನವಾಗುತ್ತದೆ ಎಂದು ಹೆಂಗಸಿರಿಗೆ ಹೇಳಿದನು. ರಾಜನು ಈ ಸಮಸ್ಯೆಗೆ ಪರಿಹಾರ ಬಾಬಾ ಅವರೇ ತಿಳಿಸುತ್ತಾರೆ ಎಂದು ಬಾಬಾ ಅವರನ್ನು … Read more

ನಾವು ಏಕೆ ಓಡುತ್ತಿದ್ದೇವೆ?

ಒಬ್ಬ ಮಧ್ಯಮ ವರ್ಗದ ಮನುಷ್ಯ ಕುದುರೆ ಗಾಡಿ ಓಡಿಸಿ ತನ್ನ ಜೀವನವನ್ನು ನಡೆಸುತ್ತಿದ್ದನು. ತನ್ನ ಕುದುರೆ ಸತ್ತ ನಂತರ ಬೇರೊಂದು ಕುದುರೆ ತಂದನು ಗಾಡಿಗೆ ಕಟ್ಟಿದ ಆದರೆ ಆ ಕುದುರೆ ಮುಂದೆ ಹೋಗುವ ಬದಲು ಹಿಂದೆಯೇ ಹೋಗುತ್ತಿತ್ತು. ಹೊಸದಾಗಿ ತಂದ ಕುದುರೆಗೆ ಹೊಡೆದನು ಬೆದರಿಸಿದನು ಏನೇ ಮಾಡಿದರೂ ಕುದುರೆ ಹಿಂದಕ್ಕೆ ಹೋಗುತ್ತಿತ್ತು ಆಗ ಒಬ್ಬರು ಹಿರಿಯರು ಕುದುರೆಗೆ ಎದುರು ಕಾಣುವಂತೆ ಸ್ವಲ್ಪ ಹುಲ್ಲನ್ನು ಕಟ್ಟು ಹುಲ್ಲಿನ ಆಸೆಗಾಗಿ ಕುದುರೆಯು ಓಡುತ್ತದೆ ಎಂದು ಉತ್ತಮ ಸಲಹೆ ನೀಡಿದರು. ಕುದುರೆಯ … Read more

ಏಳು ದಿನಗಳ ಕಾಲ ಉಪವಾಸ ಇರಬೇಕು

ಒಂದು ದಟ್ಟವಾದ ಅರಣ್ಯ ಅದರಲ್ಲಿ ಒಂದು ಸಿಂಹವಿತ್ತು ಅದೇ ಆ ಕಾಡಿಗೆ ರಾಜ ಆದರೆ ಅದಕ್ಕೆ ಏನೋ ಕಾರಣದಿಂದಾಗಿ ಅದರ ಬುದ್ಧಿ ಭ್ರಮಣೆಯಾಯಿತು ನಂತರ ಅದು ಚಿಕ್ಕಪ್ರಾಣಿಗಳಿಗೆ, ಸಿಕ್ಕಿದವರನ್ನು ಹಿಡಿದು ತಿನ್ನುವುದು ಪರಚುವುದು ಎಲ್ಲರಿಗೂ ಚಿತ್ರವಿಚಿತ್ರವಾಗಿ ತೊಂದರೆ ನೀಡುತ್ತಿತ್ತು. .ಇದರಿಂದಾಗಿ ಎಲ್ಲಾ ಪ್ರಾಣಿಗಳು ಹೆದರಿದೆವು ಅದಕ್ಕೆ ಎಲ್ಲರೂ ಸೇರಿ ಒಂದು ಸಭೆ ಸೇರಿಸಿ ದಿನನಿತ್ಯ ನಮಗೆ ತೊಂದರೆ ಕೊಡುತ್ತಿದ್ದರೆ ನಾವು ಬದುಕುವುದು ಕಷ್ಟ ಎಂದು ಎಲ್ಲರೂ ಸೇರಿ ದಿನಕ್ಕೆ ಒಂದೊಂದು ಪ್ರಾಣಿಯನ್ನು ಸಿಂಹ ಗೊತ್ತು ಮಾಡಿದ ಜಾಗಕ್ಕೆ … Read more