ಬೇರೆ ದಾರಿಯೇ ಇಲ್ಲ
ಒಂದು ಹಳ್ಳಿಯಲ್ಲಿ ಪರಿಶ್ರಮಿ ರೈತನು ಒಂದು ಪಾರಿವಾಳವನ್ನು ಸಾಕಿರುತ್ತಾನೆ ಮಳೆ ಬರುವುದಿಲ್ಲ ಆದುದರಿಂದ ರೈತನ ಯೋಚನೆ ಮಾಡುತ್ತಾನೆ ನಾನೇ ಕಷ್ಟಪಡಬೇಕಾಗುತ್ತದೆ ಆದ್ದರಿಂದ ಪಾರಿವಾಳವನ್ನು ನಾನು ರಾಜರಿಗೆ ಕೊಟ್ಟರೆ ಅಲ್ಲಾದರೂ ನನ್ನ ಪಾರಿವಾಳ ಚೆನ್ನಾಗಿ ಬದುಕಲಿ ಎಂದು ಚಿಂತಿಸಿ ನೇರವಾಗಿ ರಾಜನ ಅರಮನೆಗೆ ಹೋಗಿ ಆ ಪಾರಿವಾಳವನ್ನುಅರ್ಪಿಸುತ್ತಾನೆ. ಸ್ವಲ್ಪ ಯೋಚನೆ ಮಾಡಿ ರಾಜನು ಇರಲಿ ಎಂದು ಆ ಪಾರಿವಾಳವನ್ನು ಇಟ್ಟುಕೊಳ್ಳುತ್ತಾನೆ ರಾಜನು ಕೂಡ ಯೋಚನೆ ಮಾಡುತ್ತಾನೆ ಇಲ್ಲಿಂದ ಬೇರೆ ಕಡೆಗೆ ಸಂದೇಶವನ್ನು ಕಳಿಸಬೇಕಾದರೆ ಪಾರಿವಾಳ ನಮಗೆ ಉಪಯುಕ್ತವೆಂದು ತಿಳಿಯುತ್ತಾನೆ. … Read more