ಮಣ್ಣನ್ನು ಕೈಗೆತ್ತಿಕೊಂಡು
ಹಲವಾರು ವರ್ಷಗಳ ಹಿಂದೆ ಒಬ್ಬ ಬಹದ್ದೂರ್ ರಾಜನು ಯುದ್ಧಕ್ಕೆ ಹೊರಟನು ಅವನ ಜೊತೆ ಹಲವಾರು ಸಿಪಾಯಿಗಳು ಮಂತ್ರಿಗಳು ಎಲ್ಲರೂ ಇದ್ದರು ಯುದ್ಧ ಮಾಡುವ ಊರಿಗೆ ತಲುಪುತ್ತಿದ್ದಂತೆಯೇ ರಾಜನು ಆಕಸ್ಮಿಕವಾಗಿ ಕಾಲು ಎಡವಿ ಬಿದ್ದನು ರಾಜ ಬಿದ್ದಿದ್ದನ್ನು ಎಲ್ಲರೂ ನೋಡಿದರು. ನೋಡಿದವರು ಊರಿಗೆ ಬಂದಾಗಲೇ ರಾಜರು ಬಿದ್ದು ಬಿಟ್ಟರು ಇದು ತುಂಬಾ ಅಪಶಕುನ ಎಂದು ಮಾತನಾಡಿಕೊಳ್ಳುತ್ತಿದ್ದರು ರಾಜ ಇದನ್ನು ಗ್ರಹಿಸಿ ಬಿದ್ದ ನಂತರ ಆ ಮಣ್ಣನ್ನು ಕೈಗೆತ್ತಿಕೊಂಡು ಸಂತೋಷಪಟ್ಟನು ರಾಜಾ ಹೇಳಿದನು ಊರಿಗೆ ಬರುತ್ತಿದ್ದಂತೆಯೇ ಈ ಮಣ್ಣು ನನ್ನ … Read more