ಇನ್ನೊಬ್ಬರು ತಪ್ಪು ಮಾಡಲಿ

ಒಂದು ಸಾರಿ ಎಲ್ಲ ನಾಯಿಗಳನ್ನು ಸಭೆ ಸೇರಿದವು ನಮ್ಮಲ್ಲಿ ಎಲ್ಲಾ ಒಳ್ಳೆಯ ಗುಣಗಳು ಇವೆ ಆದುದರಿಂದ ಮನುಷ್ಯರು ನಮಗೆ ಹೆಚ್ಚು ಪ್ರೀತಿಸುತ್ತಾರೆ ನಮ್ಮ 2 ಗುಣಗಳಿಗೆ ಯಾರೂ ಇಷ್ಟಪಡುತ್ತಿಲ್ಲ.  ಮೊದಲನೇ ಗುಣ ದಾರಿಯಲ್ಲಿ ಹೊಸ ವಾಹನ ಹೋದರೂ ಬೊಗಳಿಕೊಂಡು ಅದರ ಹಿಂದೆ ಹೋಗುವುದು ಎರಡನೆಯದು ಸುಮ್ಮನೆ ಸುಮ್ಮನೆ ಬೊಗಳುವುದು   ಈ ಗುಣಗಳು ತೆಗೆದುಬಿಟ್ಟರೆ ನಮ್ಮ ಗೌರವ ಹೆಚ್ಚುತ್ತದೆ ಎಂದು ಹೇಳಿದವು ಎಲ್ಲಾ ನಾಯಿಗಳು ಇನ್ನು ಮುಂದೆ ಬೊಗಳಬಾರದು ಎಂದು ಪ್ರಮಾಣ ಮಾಡಿದವು ಅದಕ್ಕೆ ಎಲ್ಲಾ ನಾಯಿಗಳು … Read more

ನಿನ್ನ ಸೇವೆ ಅಮೂಲ್ಯವಾದದ್ದು

ಹೊಸದಾಗಿ ಮದುವೆಯಾದ ಜಗಪಾಲ್ ಪತಿ ದಮತಿ ಪತ್ನಿ ಇಬ್ಬರು ಹೊಂದಾಣಿಕೆ ಮಾಡಿಕೊಂಡು ಬದುಕುತ್ತಿರುತ್ತಾರೆ ಸ್ವಲ್ಪ ಕಾಲ ಕಳೆದಂತೆ ಸಮಸ್ಯೆಗಳು ಬರುತ್ತವೆ ಆಗ ಪತಿ ಪತ್ನಿ ಇಬ್ಬರು ಕುಳಿತುಕೊಂಡು ಪರಸ್ಪರ ಮಾತನಾಡಿಕೊಳ್ಳುತ್ತಾರೆ ಪತ್ನಿ ಹೇಳುತ್ತಾಳೆ ನಿಮಗೆ ಸಾಕಷ್ಟು ಹೇಳಬೇಕು ಆದರೆ ಹೇಳುವುದಕ್ಕೆ ಸಾಧ್ಯವಾಗುತ್ತಿಲ್ಲ.  ನಾಳೆಯೇ ಹೊಸ ವರ್ಷ ಅದಕ್ಕೆ ಇಬ್ಬರು ಎರಡು ಡೈರಿಗಳನ್ನು ಖರೀದಿ ಮಾಡೋಣ ನಂತರ ಅದರಲ್ಲಿ ದಿನನಿತ್ಯ ಮನಸ್ಸಿನಲ್ಲಿರುವ ಭಾವನೆಗಳನ್ನು ಬರೆಯೋಣ ಒಂದು ವರ್ಷವಾದ ನಂತರ ಒಟ್ಟಾಗಿ ಕುಳಿತುಕೊಂಡು ಓದೋಣ ಎಂದು ಪತ್ನಿ ಹೇಳುತ್ತಾಳೆ.  ಮನಸ್ಸಿನಲ್ಲಿ … Read more

ಕೆಲವೇ ಕ್ಷಣಗಳು ಸಾಕು

ಒಂದು ಊರಿನ ಆಚೆ ಒಂದು ದೊಡ್ಡ ಆಶ್ರಮ ಇತ್ತು ಆ ಆಶ್ರಮದಲ್ಲಿ ಗುರುಗಳು ಇದ್ದರು ಹೊಸದಾಗಿ ಯಾರೇ ಆಶ್ರಮಕ್ಕೆ ಬಂದು ಸೇರಿದರೆ ಅವರಿಗೆ ಮೊದಲನೇ ಕೆಲಸ ಕೆಳಗೆ ಬಿದ್ದಿರುವ ಒಂದು ಬಂಡೆಯನ್ನು ಬೆಟ್ಟದ ಮೇಲೆ ಇಡುವಂತೆ ಹೇಳುತ್ತಿದ್ದರು.  ಬಂದವರು ಕಷ್ಟಪಟ್ಟು ಆ ಬಂಡೆಯನ್ನು ಮೇಲಕ್ಕೆ ಸಾಗಿಸಿ ಇಡುತ್ತಿದ್ದರು ಗುರುಗಳು ನೋಡಿ ಆ ಬಂಡೆಯನ್ನು ಕೆಳಗೆ ಬಿಳಿಸುತ್ತಿದ್ದರು ಯಾರೇ ಹೊಸಬರು ಹೋದರೆ ಈ ರೀತಿ ಮಾಡುತ್ತಿದ್ದರು ಇಲ್ಲಿಯ ಗುರುಗಳಿಗೆ ಹುಚ್ಚು ಹಿಡಿದಿರಬೇಕು ಎಂದು ಬಹಳಷ್ಟು ಮಂದಿ ಹೊರಟು ಹೋಗುತ್ತಿದ್ದರು. … Read more

ಎಲ್ಲಿ ಕಳೆದುಕೊಂಡೆ

ಒಂದು ಸಾರಿ ಒಬ್ಬ ಮರೆಯುವ ಸ್ವಭಾವದ ಮೌಲಿಂದ್ರ ದಿನನಿತ್ಯದಂತೆ ಮಂದಿರಕ್ಕೆ ಹೋಗಿ ಪ್ರಾರ್ಥನೆ ಮುಗಿಸಿ ಬಂದನು ನಂತರ ಅವನಿಗೆ ನನ್ನ ಕನ್ನಡಕ ಕಳೆದುಕೊಂಡಿದ್ದೇನೆ ಎಂದು ಯೋಚನೆ ಮಾಡಿದ ಆಗ ನಾನು ಕನ್ನಡಕ ಓದುವಾಗ ಎಲ್ಲಿಯಾದರೂ ಬಿಟ್ಟಿದ್ದೇನೆಯೇ ನಂತರ ಹೋಟೆಲ್ ನಲ್ಲಿ ತಿಂಡಿ ತಿಂದೆ ಅಲ್ಲಿ ಏನಾದರೂ ಬಿಟ್ಟಿದ್ದೇನೆಯೇ  ಎಂದು ಮತ್ತೆ ಮಂದಿರಕ್ಕೆ ಹೋಗಿ ಎಲ್ಲಾ ಕಡೆಯೂ ಹುಡುಕಿದನು.  ಕನ್ನಡಕ ಸಿಗಲಿಲ್ಲ ನಂತರ ಹೋಟೆಲ್ಗೆ ಹೋದನು ಅಲ್ಲಿಯೂ ಕೂಡ ಕನ್ನಡಕ ಸಿಗಲಿಲ್ಲ ನಂತರ ಯೋಚನೆ ಮಾಡಿದನು ಮನೆಯಲ್ಲಿಯೇ ಎಲ್ಲಾದರೂ … Read more

ಕಲ್ಪಿಸಿದಂತೆ ಬದುಕಬಹುದಾಗಿದೆ

ಕುತೂಹಲ್ ಚಿತ್ರಕಾರನು ಯಾವುದಾದರೂ ಒಳ್ಳೆಯ ಚಿತ್ರ ಬರೆಯಬೇಕು ಎಂದು ಯೋಚಿಸಿದನು ಅದಕ್ಕೆ ಊರಿನ ಶ್ರೀಮಂತರ ಮನೆಗೆ ಹೋದನು ಬಾಗಿಲು ತಟ್ಟಿದನು ನಂತರ ತಾಯಿ ಬಂದರು ತಾಯಿಯವರಿಗೆ ಹೇಳಿದನು ಅಮ್ಮಾ ನಾನು ಒಂದು ಚಿತ್ರವನ್ನು ಬರೆಯಬೇಕು ಎಂದಿದ್ದೇನೆ ಆಗ ಆ ತಾಯಿಯು ನನ್ನ ಚಿತ್ರ ಬರೆದರೆ ಏನು ಉಪಯೋಗವಿಲ್ಲ ಎಂದು ಹೇಳಿದರು. ಚಿತ್ರಕಾರನು ಯಾರ ಚಿತ್ರ ಬೇಕಾದರೂ ನಾನು ಬರೆಯುತ್ತೇನೆ ಹೇಳಿ ಎಂದು ವಿನಂತಿಸಿದನು ಅದಕ್ಕೆ ತಾಯಿಯೂ ಸ್ವಲ್ಪ ಸಮಯ ಯೋಚಿಸಿ ಹೇಳಿದಳು ನನ್ನ ಮಗ ಇದ್ದಾನೆ ಅವನ … Read more

ಮೋಹದ ಪಾಶಕ್ಕೆ ಬಲಿಯಾಗಿ

ಊರಿನ ಆಚೆ ಒಂದು ಭವ್ಯವಾದ ಆಶ್ರಮ ಇರುತ್ತದೆ ಅಲ್ಲಿ ಹಲವಾರು ಜನರು ತರಬೇತಿಗಾಗಿ ಬರುತ್ತಾರೆ ತರಬೇತಿ ಪಡೆದು ಸಂಜೆ ವೇಳೆಗೆ ಆಶ್ರಮದಿಂದ ಕಳುಹಿಸಬೇಕಾದಾಗ ಚಿಕ್ಕ ಒಂದು ಹೂವಿನ ಬುಟ್ಟಿಯನ್ನು ತೆಳುದಾರದಿಂದ ಕಟ್ಟಿ ನೇತಾಡವ ಹಾಗೆ ತೆಗೆದುಕೊಂಡು ಹೋಗಬೇಕು. ಎಲ್ಲರಿಗೂ ಒಂದೊಂದು ಬುಟ್ಟಿ ಕೊಟ್ಟು ಕಳುಹಿಸುತ್ತಾರೆ   ಬೆಟ್ಟದ ಮೇಲೆ ಇರುವ ಬಂಡೆಯ ಹತ್ತಿರ ಇಡಬೇಕು ಇದು ಅಲ್ಲಿಯ ನಿಯಮ ಬುಟ್ಟಿ ತೆಗೆದುಕೊಂಡ ನಂತರ ಒಂದು ಉದ್ಯಾನವನ ಇರುತ್ತದೆ ಅಲ್ಲಿ ಹೋಗಿ ಕುಳಿತುಕೊಳ್ಳುತ್ತಾರೆ ಅಲ್ಲಿ ತುಂಬಾ ಶಾಂತಿ ತೃಪ್ತಿ … Read more

ಮಣ್ಣನ್ನು ಕೈಗೆತ್ತಿಕೊಂಡು

ಹಲವಾರು ವರ್ಷಗಳ ಹಿಂದೆ ಒಬ್ಬ ಬಹದ್ದೂರ್ ರಾಜನು ಯುದ್ಧಕ್ಕೆ ಹೊರಟನು ಅವನ ಜೊತೆ ಹಲವಾರು ಸಿಪಾಯಿಗಳು ಮಂತ್ರಿಗಳು ಎಲ್ಲರೂ ಇದ್ದರು ಯುದ್ಧ ಮಾಡುವ ಊರಿಗೆ ತಲುಪುತ್ತಿದ್ದಂತೆಯೇ ರಾಜನು ಆಕಸ್ಮಿಕವಾಗಿ ಕಾಲು ಎಡವಿ ಬಿದ್ದನು ರಾಜ ಬಿದ್ದಿದ್ದನ್ನು ಎಲ್ಲರೂ ನೋಡಿದರು.  ನೋಡಿದವರು ಊರಿಗೆ ಬಂದಾಗಲೇ ರಾಜರು ಬಿದ್ದು ಬಿಟ್ಟರು ಇದು ತುಂಬಾ ಅಪಶಕುನ ಎಂದು ಮಾತನಾಡಿಕೊಳ್ಳುತ್ತಿದ್ದರು ರಾಜ ಇದನ್ನು ಗ್ರಹಿಸಿ ಬಿದ್ದ ನಂತರ ಆ ಮಣ್ಣನ್ನು ಕೈಗೆತ್ತಿಕೊಂಡು ಸಂತೋಷಪಟ್ಟನು ರಾಜಾ ಹೇಳಿದನು ಊರಿಗೆ ಬರುತ್ತಿದ್ದಂತೆಯೇ ಈ ಮಣ್ಣು ನನ್ನ … Read more

ಮನಸ್ಸಿನ ಭಾರ ಕಡಿಮೆ ಯಾಗುತ್ತಿತ್ತು

ಶಾಲೆಯ ರಜಾ ದಿನಗಳಲ್ಲಿ ಅಣ್ಣಾ ತಂಗಿ ತನ್ನ ಊರಿನಲ್ಲಿ ಇರುವ ಅಜ್ಜಿಯ ಮನೆಗೆ ಹೋಗುತ್ತಾರೆ ಅಲ್ಲಿ ತುಂಬಾ ಚೆನ್ನಾಗಿ ಆಟ ಆಡಿ ನಲಿಯುತ್ತಾರೆ ಹೆಣ್ಣು ಮಕ್ಕಳಿಗೆ ಬೇರೆ ಆಟಗಳು ಗಂಡು ಮಕ್ಕಳಿಗೆ ಬೇರೆ ಆಟಗಳು ಅಣ್ಣನಾದವನಿಗೆ ಇಷ್ಟ ಏನೆಂದರೆ ಗುರಿಯಿಟ್ಟು ಹೊಡೆಯಬೇಕು ಎನ್ನುವ ಆಸೆ. ಬಿದಿರಿನಿಂದ ಅಚ್ಚುಕಟ್ಟಾದ ಬಿಲ್ಲನ್ನು ತಯಾರಿಸಿ ಕೆಲವು ಬಾಣಗಳನ್ನು ಚೂಪಾಗಿ ತಯಾರು ಮಾಡಿಕೊಂಡು ಮರದಲ್ಲಿ ಇರುವ ಹಣ್ಣುಗಳಿಗೆ ಹೊಡೆಯುತ್ತಾನೆ ಸರಿಯಾಗಿ ಹಣ್ಣುಗಳಿಗೆ ತಾಗುತ್ತವೇ ಹಣ್ಣುಗಳು ಬೀಳುವುದಿಲ್ಲ ನಂತರ ಚಿಕ್ಕ ಪಕ್ಷಿಗಳು ಅಲ್ಲಿ ಇಲ್ಲಿ … Read more

ತಾಯಿಯ ಪ್ರೀತಿ ಅತ್ಯುತ್ತಮ

ಒಂದು ತಾಯಿ ಒಂದು ಪತ್ರವನ್ನು ಬರೆಯುತ್ತಾಳೆ ನನಗೆ ಒಬ್ಬ ಮಗ ಇದ್ದನು ಈಗ ಮಗನ ಅಂತ್ಯಕ್ರಿಯೆ ಮುಗಿಸಿ ಬರುತ್ತಿದ್ದೇನೆ ಈಗ ಅವನಿಗೆ ಇಪ್ಪತ್ತೆರಡು ವರ್ಷ ನನ್ನ ಮಗ ಸ್ಕೂಲ್ ನಲ್ಲಿ ಇದ್ದಾಗ ಅಷ್ಟಾಗಿ ಓದಲಿಲ್ಲ ಆದರೆ ಅವನ ಸ್ನೇಹಿತರು ಮಾತ್ರ ತುಂಬಾ ಜಾಸ್ತಿ ಇದ್ದರು.  ಮಗನ ಕೆಲವು ಕೆಲಸಗಳು ನನಗೆ ಹಿಡಿಸುತ್ತಿರಲಿಲ್ಲ ಏಕೆಂದರೆ ಅವನ ವಿಚಿತ್ರವಾದ ಕೆಲಸಗಳು ಬೈಕ್ ಜೋರಾಗಿ ಓಡಿಸುವುದು ವಿಚಿತ್ರ ರೀತಿಯ ಅಲಂಕಾರ ಮಾಡಿಕೊಳ್ಳುತ್ತಿದ್ದನು ಮತ್ತೆ ಸಂಗೀತ ಕೇಳಬೇಕಾದರೆ ಹೆಚ್ಚು ಶಬ್ದ ಬರುವಂತೆ ಕೇಳುತ್ತಿದ್ದನು … Read more

ಸ್ಪಷ್ಟವಾಗಿ ಮುಖ ಕಾಣುತ್ತಿಲ್ಲ

 ಒಂದು ಊರಿನಲ್ಲಿ ಒಬ್ಬ ಸಹಾನುಭೂತಿಯುಳ್ಳ ರಾಜ ಇರುತ್ತಾನೆ ಅವನು ಪ್ರತಿಸಾರಿ ಊರಿಂದ ಹೊರಗೆ ಬರಬೇಕಾದರೆ ಒಂದು ಆಶ್ರಮವನ್ನು ಭೇಟಿ ಮಾಡಿ ಬರುತ್ತಾನೆ ಆ ಆಶ್ರಮದಲ್ಲಿ ಬಾಬಾ ಅವರು ಯಾವತ್ತು ನೋಡಿದರು ಮಂದಹಾಸದಿಂದ ಸಂತೋಷದಿಂದಲೇ ಇರುತ್ತಾರೆ.  ಹಲವಾರು ಸಾರಿ ನೋಡಿದ ನಂತರ ಒಂದು ಸಾರಿ ಬಾಬಾ ಅವರ ಹತ್ತಿರ ಬಂದು ನೀವು ಯಾವಾಗಲೂ ಸಂತೋಷವಾಗಿಯೇ ಇರುತ್ತೀರಾ ನಿಮಗೆ ಜ್ಞಾನೋದಯವಾಗಿದೆ ಅದೇ ರೀತಿ ನನಗೂ ಜ್ಞಾನೋದಯ ಆಗಬೇಕು ಅದಕ್ಕೆ ಎಷ್ಟು ಹಣ ಖರ್ಚಾದರೂ ಪರವಾಗಿಲ್ಲ ಎಂದು ಹೇಳಿದನು.  ಬಾಬಾ ಅವರು … Read more