ಹೆಚ್ಚಿನ ತೆರಿಗೆಯನ್ನು ವಿಧಿಸಿ

ಹಲವಾರು ಶತಮಾನಗಳ ಹಿಂದೆ ನಡೆದ ಕಥೆ ರಾಜ ವಿಶ್ರಾಂತಿ ಪಡೆಯುತ್ತಿದ್ದಾಗ ಯಾರೋ ವ್ಯಾಪಾರಿ ಹಣ್ಣು ಮಾರಿಕೊಂಡು ಹೋಗುವ ಶಬ್ದ ಕೇಳುತ್ತದೆ ಆಗ ರಾಜನು ತನ್ನ ಮಂತ್ರಿಯನ್ನು ಕರೆದು ಐದು ಚಿನ್ನದ ನಾಣ್ಯಗಳನ್ನು ಕೊಟ್ಟು ವ್ಯಾಪಾರಿಯಿಂದ ಹಣ್ಣುಗಳನ್ನು ಖರೀದಿ ಮಾಡಿ ಎಂದು ಕಳುಹಿಸುತ್ತಾನೆ.  ಐದು ನಾಣ್ಯದ ವ್ಯಕ್ತಿ ತನ್ನ ಕೈ ಕೆಳಗೆ ಇರುವ ವ್ಯಕ್ತಿಗೆ ನಾಲ್ಕು ನಾಣ್ಯ ಕೊಟ್ಟು ಹಣ್ಣನ್ನು ಖರೀದಿ ಮಾಡಿಕೊಂಡು ಬಾ ಎಂದು ಹೇಳುತ್ತಾನೆ ನಂತರ ನಾಲ್ಕು ನಾಣ್ಯದ ವ್ಯಕ್ತಿ ತನ್ನ ಕೈಕೆಳಗೆ ಇರುವವನನ್ನು ಮೂರು … Read more

ಇಬ್ಬರು ಜಗಳವಾಡಲಿ

ಒಂದು ಸಾರಿ ಒಂದು ಮತ್ಸರವುಳ್ಳ ಹೆಂಗಸು ಊರಿನ ಉತ್ಸವಕ್ಕೆ ಬರುತ್ತಾಳೆ ಈಗ ಫೋಟೋಗಳು ಇವೆ ಆದರೆ ಹಿಂದಿನ ಕಾಲದಲ್ಲಿ ಭಾವಚಿತ್ರಗಳು ಬೇಕು ಎಂದರೆ ಅವರಿಗೆ ಒಂದು ಕಡೆ ಕೂರಿಸಿ ಅವರು ಹೇಗಿದ್ದರೂ ಅದೇ ರೀತಿ ಭಾವ ಚಿತ್ರಗಳನ್ನು ಚಿತ್ರಿಸುತ್ತಿದ್ದರು.  ಈ ಹೆಂಗಸು ನನ್ನ ಚಿತ್ರವನ್ನು ಚಿತ್ರಿಸಿ ಎಂದು ಹೇಳಿದಳು ಅದಕ್ಕೆ ಚಿತ್ರ ಬಿಡಿಸುವವನು ಚೆನ್ನಾಗಿ ಚಿತ್ರಿಸಿದನು ನಂತರ ಹೆಂಗಸು ನನ್ನ ಕೊರಳಿಗೆ ಒಂದು ಮುತ್ತಿನ ಹಾರವನ್ನು, ಕಿವಿಗೆ ಓಲೆ ಮತ್ತು ಬೆರಳಿನಲ್ಲಿ ಉಂಗುರವನ್ನು ಚಿತ್ರಿಸಿ ಎಂದು ಕೇಳಿಕೊಂಡಳು … Read more

 ಅರ್ಧ ಮೀಸೆ ಬೋಳಿಸುತ್ತಾನೆ

ಹಳ್ಳಿಯಿಂದ ಕೆಲವು ರೈತರು ಊರಿನ ಸಂತೆಗೆ ಹೋಗಿ ತಮಗೆ ಬೇಕಾದ ಹಲವಾರು ವಸ್ತುಗಳನ್ನು ಖರೀದಿಸಿಕೊಂಡು ತರುತ್ತಿರುತ್ತಾರೆ ಕಾಡಿನ ಮಾರ್ಗವಾಗಿ ಬರುತ್ತಿದ್ದಂತೆಯೇ ಇಬ್ಬರು ದರೋಡೆಕೋರರು ಅಡ್ಡ ಹಾಕುತ್ತಾರೆ ಏನೇನು ಇದೆಯೋ ಅದನ್ನು ಕೊಡಿ ಇಲ್ಲದಿದ್ದರೆ ಹೊಡೆಯುತ್ತೇವೆ ಬಡೆಯುತ್ತೇವೆ  ಕೋಪ ಬಂದರೆ ಪ್ರಾಣವೇ ತೆಗೆಯುತ್ತೇವೆ ಎಂದು ಹೆದರಿಸುತ್ತಾರೆ ಇಬ್ಬರು ಬಲಿಷ್ಠ ದರೋಡೆಕೋರರ ಕೈಯಲ್ಲಿ ಚಾಕು, ಚೂರಿ, ಚೈನು, ದೊಣ್ಣೆ ಎಲ್ಲವೂ ಇರುತ್ತದೆ. ರೈತರು ಭಯಭೀತರಾಗುತ್ತಾರೆ ಇಬ್ಬರು ದರೋಡೆಕೋರರು ಆ ಗುಂಪನ್ನು ಒಂದು ಕಡೆ ಕೂರಿಸಿ ಒಬ್ಬೊಬ್ಬರಾಗಿ ಏನೇನು ಇದೆಯೋ ಅದನ್ನು … Read more

 ನಾನು ಅನಾಥನಾಗಿದ್ದೇನೆ

ಆಶ್ರಮದಲ್ಲಿ ಒಬ್ಬರು ಗುರುಗಳು ಇದ್ದರು ಆ ಆಶ್ರಮಕ್ಕೆ ಹಲವಾರು ಭಕ್ತರು ಬರುತ್ತಿದ್ದರು ಒಂದು ಸಾರಿ ಒಬ್ಬ ಭಕ್ತ ಬಂದು ಹೋಗಿದ್ದನು ನಂತರ ಆಶ್ರಮಕ್ಕೆ ಆಗಾಗ ಕಾಗದಗಳು ಬರುತ್ತಿದ್ದವು ನಾನು ಈಗ ವಿದ್ಯಾರ್ಥಿಯಾಗಿದ್ದೇನೆ ನನಗೆ ಈ ಸಾರಿ ಪಾಸ್ ಆಗಬೇಕು ಚೆನ್ನಾಗಿ ಬರಿದಿದ್ದೇನೆ.  ದಯವಿಟ್ಟು ನನಗೆ ಪಾಸ್ ಆಗುವುದಕ್ಕೆ ಆಶೀರ್ವದಿಸಿ ಮತ್ತೆ ಕೆಲವು ದಿನಗಳ ನಂತರ ನನಗೆ ಒಂದು ಒಂದು ಒಳ್ಳೆಯ ಕೆಲಸ ಸಿಕ್ಕಿದರೆ ಸಾಕು ಅದಕ್ಕೆ ಆಶೀರ್ವಾದ ಮಾಡಿ ಮತ್ತೆ ಕೆಲವು ದಿನಗಳ ನಂತರ ಕಾಗದ ಬಂತು … Read more

ಗೆಲ್ಲಲಿಕ್ಕೆ ತಾಕತ್ತು ಇದೆಯೇ?

ಒಂದು ಸಾರಿ ಒಬ್ಬ ಚಾಣಾಕ್ಷ ಕಳ್ಳ ಒಂದು ಮನೆಯೊಳಗೆ ನುಗ್ಗಿ ತನಗೆ ಬೇಕಾಗುವಂತಹ ಬೆಲೆ ಇರುವಂತಹ ವಸ್ತುಗಳೆಲ್ಲವೂ ಒಂದು ಚೀಲಕ್ಕೆ ಹಾಕುತ್ತಿದ್ದನು ಸುತ್ತ ಎಲ್ಲ ಕಡೆ ನೋಡಿದರೆ ಹಲವಾರು ಪ್ರಶಸ್ತಿಗಳು ಪದಕಗಳು ಇದ್ದವು.  ಏನಾದರೂ ಇರಲಿ ನನಗೇನು ಎಂದು ಕಳ್ಳ ತನಗೆ ಬೇಕಾದ್ದನ್ನು ಎಲ್ಲಾ ಚೀಲಕ್ಕೆ ಹಾಕಿಕೊಂಡು ಇನ್ನೇನು ಹೊರಡಲು ಸಿದ್ಧನಾದನು ಅಷ್ಟರಲ್ಲಿ ಆ ಮನೆಯವನು ಎದ್ದನು ಕಳ್ಳ ಓಡುತ್ತಿದ್ದಾನೆ ಹಿಂದೆ ಮಾಲೀಕ ಓಡಿ ಬಂದ ಮಾಲೀಕನ ಓಟ ನೋಡಿದರೆ ಕಳ್ಳನಗಿಂತ ವೇಗವಾಗಿ ಓಡಲಾರಂಭಿಸಿದ ಆಗ ಕಳ್ಳ … Read more

ಕಾಲು ಜಾರಿ ಬಿದ್ದನು

ಒಲಿಂಪಿಕ್ ಕ್ರೀಡೆಗಳು ನೋಡಿದ್ದೀರಾ ಅದರಲ್ಲಿ ಹಲವಾರು ಸ್ಪರ್ಧೆಗಳು ಇರುತ್ತವೆ ಇದನ್ನು ನೋಡಲು ಲೆಕ್ಕವಿಲ್ಲದಷ್ಟು ಜನ ನೋಡುತ್ತಾರೆ ಇದು 4ವರ್ಷಕ್ಕೆ ಒಮ್ಮೆ ನಡೆಯುತ್ತದೆ ಆ ಕಾಲಕ್ಕೆ ಆ ರೀತಿಯ ಸ್ಪರ್ಧೆಗಳು ನಡೆಯುತ್ತದೆ ನೂರು ಮೀಟರ್ ಓಟದ ಸ್ಪರ್ಧೆ ಇತ್ತು ಇದು ವಿಶೇಷವಾಗಿ ಆಯೋಜಿಸಲಾಗಿತ್ತು.  ವಿಶೇಷ ಚೇತನ ಇರುವ ಮಕ್ಕಳು ಎಲ್ಲಾ ಮಕ್ಕಳು ಓಡಲಿಕ್ಕೆ ಸಿದ್ಧರಾದರು ಸ್ಪರ್ಧೆ ಎಂದರೆ ಎಲ್ಲರೂ ಗೆಲ್ಲಲೇ ಬೇಕು ಎಂದು ಯೋಚಿಸುವುದು ಸಹಜ ಹಾಗೆ ಎಲ್ಲರಲ್ಲೂ ತುಂಬ ಉತ್ಸಾಹ ಕಳೆ ಇತ್ತು ಸನ್ನೆ ಮಾಡಿದಾಗ ಎಲ್ಲರೂ … Read more

 ಬರಲು ತಡವಾಯಿತು

ಒಂದು ಮೋಟಾರ್ ಕಂಪೆನಿಯವರು ಒಂದು ಸಂದರ್ಶನವನ್ನು ಏರ್ಪಡಿಸಿದ್ದರು ಕಂಪನಿಯವರ ನಿಯಮ ಏನೆಂದರೆ ಯಾರು ಸಂದರ್ಶನಕ್ಕೆ ಬರುತ್ತಾರೋ ಅವರಿಗೆ ಕಾರನ್ನು ಆ ಕಂಪೆನಿಯವರೇ ಕಳುಹಿಸುತ್ತಾರೆ ಇಬ್ಬರು ಯುವಕರು ಕಂಪನಿಗೆ (ಸೆಲೆಕ್ಟ್) ಆಯ್ಕೆ ಯಾಗುತ್ತಾರೆ. ಆಯ್ಕೆಯಾದವರು ಆಟೊ ಇಂಜಿನಿಯರಿಂಗ್ ಅಧ್ಯಯನ ಮಾಡಿರುತ್ತಾರೆ ಇವರ ಮನೆಯ ಹತ್ತಿರ ಸರಿಯಾದ ಸಮಯಕ್ಕೆ ಕಾರುಗಳು ಬರುತ್ತದೆ ಕಾರಿನಲ್ಲಿ ಕೂರಿಸಿಕೊಂಡು ಕಂಪೆನಿಗೆ ಹೋಗುತ್ತಿರಬೇಕಾದರೆ ಕಾರ್ ಕೆಟ್ಟುಹೋಗುತ್ತದೆ ಮಧ್ಯದಲ್ಲಿಯೇ ನಿಲ್ಲುತ್ತದೆ ಒಬ್ಬ ಯುವಕನು ಸರಿಯಾದ ಸಮಯಕ್ಕೆ ಹೋಗಬೇಕು ಏನು ಮಾಡುವುದು ಎಂದು ಯೋಚಿಸಿ  ಕಂಗಾಲಾಗುತ್ತಾನೆ ಕೆಳಗೆ ಇಳಿದು … Read more

ಏಕೆ ಅಳುತ್ತಿದ್ದೀಯಾ?

ಒಂದು ಊರಿನಲ್ಲಿ ಒಬ್ಬ ಅಗಸ ಇದ್ದನು ಅಗಸನು ಒಂದು ಕತ್ತೆಯನ್ನು ಸಾಕಿದ್ದನು ಕತ್ತೆಗೆ ಸ್ವಲ್ಪ ವಯಸ್ಸಾಗಿತ್ತು ಬರಬೇಕಾದರೆ ಕಲ್ಲು ನೋಡದೆ ಎಡವಿ ಬಿದ್ದಿತು ಇದರಿಂದ ಬೆನ್ನಿನ ಮೇಲೆ ಹಾಕಿದ್ದ ಬಟ್ಟೆ ಮತ್ತೆ ಒಗೆಯ ಬೇಕಾಯಿತು.  ಅಗಸನು ಕೋಪಗೊಂಡ ಅಗಸ ಕತ್ತೆಯನ್ನು ಹೊಡೆದು ನೀನು ನನ್ನ ಮನೆಗೆ ಬರಬೇಕಾದರೆ ಕಾಡಿನಲ್ಲಿ ಇರುವ ಸಿಂಹವನ್ನು ಹಿಡಿದುಕೊಂಡು ಬರಬೇಕು ಇಲ್ಲದಿದ್ದರೆ ನಿನ್ನ ಮುಖ ತೋರಿಸಬೇಡ ಎಂದು ಹೇಳಿ ಕತ್ತೆಗೆ  ಹೊರಗೆ ಕಳುಹಿಸಿದನು.  ಕತ್ತೆಯು ಅಳುತ್ತಾ ಕಾಡಿನ ಮಾರ್ಗದಲ್ಲಿ ನಿಂತಿತ್ತು ಅದೇ ಸಮಯಕ್ಕೆ … Read more

ನಿನಗೆ ಸ್ವಾತಂತ್ರ್ಯವಿದೆಯೇ?

ಒಂದು ಸಾರಿ ಕಾಡಿನಲ್ಲಿ ಬದುಕುತ್ತಿದ್ದ ತೋಳವು ಊರಿನ ಆಚೆ ಬಂತು ಅಲ್ಲಿ ಇಲ್ಲಿ ಆಹಾರಕ್ಕಾಗಿ ಹುಡುಕುತ್ತಿತ್ತು ನಂತರ ಒಂದು ನಾಯಿಯೂ ಕೂಡ ಅಲ್ಲಿ ಓಡಾಡುತ್ತಿತ್ತು ಆಗ ನಾಯಿಗೆ ತೋಳವು ಕೇಳಿತು ನೀನು ಆಹಾರವನ್ನು ಹುಡುಕುತ್ತಿದ್ದೀಯಾ ಎಂದು ಕೇಳಿತು ಆಗ ನಾಯಿಯೂ ಉಡಾಫೆಯಿಂದ ನಾನು ಆಹಾರ ಹುಡುಕುವ ಕಷ್ಟವೇ ನನಗೆ ಬರುವುದಿಲ್ಲ ಎಂದು ಜಂಬದಿಂದ ಹೇಳಿತು.  ನಾನು ಇರುವ ಕಡೆಯೇ ನನಗೆ ಆಹಾರ ಸಿಗುತ್ತದೆ ಬೇಸರವಾದಾಗ ಮಾತ್ರ ನಾನು ಹೊರಗೆ ಬಂದು ಹೋಗುತ್ತೇನೆ ಇದನ್ನು ಕೇಳಿದ ತೋಳ ಆಶ್ಚರ್ಯಪಟ್ಟಿತು … Read more

 ಎರಡನ್ನು ಸಮಾನವಾಗಿ ಸ್ವೀಕರಿಸಬೇಕು

ಒಂದು ಸಾರಿ ಬಾಬಾ ಅವರು ಉಪನ್ಯಾಸ ನೀಡಲು ಕೆಲವರು ಶಿಷ್ಯರನ್ನು ಕರೆದುಕೊಂಡು ಹೋಗುತ್ತಾರೆ ಒಂದು ಊರಿನಲ್ಲಿ ಹೋದಾಗ ಒಳ್ಳೆಯ ಸತ್ಕಾರ ಮಾಡಿ ಕಳಿಸುತ್ತಾರೆ ಅದೇ ರೀತಿ ಇನ್ನೊಂದು ಹಳ್ಳಿಗೆ ಹೋದಾಗ ಅಲ್ಲಿಯ ಜನರು ಇವರನ್ನು ಕಲ್ಲುಗಳಿಂದ ಹಣ್ಣುಗಳಿಂದ ತರಕಾರಿಗಳಿಂದ ಹೊಡೆದು ಬಡೆದು ಬೈದು  ಕಳಿಸುತ್ತಾರೆ. ಬಾಬಾ ಅವರು ಮಾತ್ರ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಖುಷಿಯಾಗಿ ಬರುತ್ತಿರುತ್ತಾರೆ ಆಗ ದಾರಿಯಲ್ಲಿ ಒಬ್ಬ ಶಿಷ್ಯ ಹೇಳುತ್ತಾನೆ ಬಾಬಾ ಅವರೇ ನಮಗೆ ಈ ರೀತಿ ಹಿಗ್ಗ ಮುಗ್ಗ ಹೊಡೆದಿದ್ದಾರೆ ಆದರೂ ನೀವು ನಗುತಿದ್ದೀರಲ್ಲ … Read more