ಆತಂಕದಿಂದ ಬೆವೆತು ಹೋಗಿದ್ದನು

ನೆಲ್ಸನ್ ಮಂಡೇಲಾ ದಕ್ಷಿಣ ಆಫ್ರಿಕಾ ದೇಶಕ್ಕೆ ಪ್ರಥಮ ಸಾರಿ ರಾಷ್ಟ್ರಪತಿ ಅದ ನಂತರ, ನೆಲ್ಸನ್ ಮಂಡೇಲಾರವರು ತಮ್ಮ ಸೈನಿಕರ ಜೊತೆಯಲ್ಲಿ ಒಂದು ಹೋಟೆಲಿಗೆ ತಿಂಡಿ ತಿನ್ನುವುದಕ್ಕೆ ಬಂದರು. ಎಲ್ಲರೂ ತಮಗೆ ಬೇಕಾದ ತಿಂಡಿಯನ್ನು ಆರ್ಡರ್ ಮಾಡಿ ಕಾಯುತ್ತಿದ್ದರು. ಮಂಡೇಲಾ ಅವರ ಕುರ್ಚಿಯ ಎದುರುಗಡೆ ಒಬ್ಬ ಮನುಷ್ಯನು ಕೂಡಾ ಆರ್ಡರ್ ಮಾಡಿ ಕಾಯುತ್ತಿದ್ದನು. ಎಲ್ಲರಿಗೂ ತಿಂಡಿ ಒಂದೇ ಸಾರಿಗೆ ಬಂತು ಎಲ್ಲರೂ ತಿಂಡಿ ತಿನ್ನಲು ಶುರು ಮಾಡಿದರು ಆ ವ್ಯಕ್ತಿಯೂ ಕೂಡ ತಿನ್ನಲು ಶುರು ಮಾಡಿದನು. ಆ ವ್ಯಕ್ತಿಯ … Read more

ನಾವು ಕುಗ್ಗಬಾರದು

ಒಂದು ಸಾರಿ ಶಿಕ್ಷಕರು ತನ್ನ ಎಲ್ಲಾ ವಿದ್ಯಾರ್ಥಿಗಳು ಬಂದಾಗ ಒಂದು ಆಟ ಆಡಿಸಿ ಅದರಲ್ಲಿ ಗೆದ್ದರೆ ನಿಮಗೆ ಐನೂರು ರೂಪಾಯಿ ಬಹುಮಾನ ಎಂದು ಹೇಳಿದರು ಅದಕ್ಕಿಂತ ಮುಂಚೆ ನಾನು ಒಂದು ಮಾತು ಹೇಳುವುದಿದೆ ಎಂದು ಒಂದು  ನೋಟನ್ನು ಕೈಗೆ ಎತ್ತಿಕೊಂಡು ನಾಲ್ಕು ಸಾರಿ ಮುದುಡಿಹೇಳಿದರು.  ಇದರ ಬೆಲೆ ಎಷ್ಟು ಕಸದಲ್ಲಿ ಹಾಕಿದರು ಆಗ ಕೇಳಿದರು ಇದರ ಬೆಲೆಯಷ್ಟು ಕೇಳಿದರು ಐನೂರು ರೂಪಾಯಿಯ ನೋಟನ್ನು ಜೇಬಿಗೆ ಇಟ್ಟರೆ ಅದನ್ನು ಕಾಲಿನಿಂದ ಉಜ್ಜಿದರೆ ಕಾಲಿನಿಂದ ತುಳಿದು ಕೊಂಡು ಹೋದರೂ ಅದರ … Read more

ಹುಡುಕಿದರೂ ಸಿಗುವುದಿಲ್ಲ

ತಂದೆಗೆ ಮಗು ಪ್ರೀತಿಯಿಂದ ನನಗೆ ಒಂದು ಗೊಂಬೆಯನ್ನು ಕೊಡಿಸಿ ಎಂದಾಗ ತಂದೆ ನನಗೆ ಸಂಬಳ ಬರಲಿ ನಾನು ನಿನಗೆ ಕೊಡಿಸುತ್ತೇನೆ ಎಂದು ಭರವಸೆ ನೀಡುತ್ತಾರೆ ಅದರಂತೆಯೇ ತಂದೆಗೆ ಸಂಬಳ ಬಂದ ನಂತರ ಒಂದು ದೊಡ್ಡ ಆಟದ ವಸ್ತುಗಳು ಇರುವ ಅಂಗಡಿಗೆ ಕರೆದುಕೊಂಡು ಹೋಗುತ್ತಾರೆ.  ಅಲ್ಲಿ ಹೆಚ್ಚು ಕಡಿಮೆ ನಾಲ್ಕು ಸಾವಿರಕ್ಕಿಂತ ಹೆಚ್ಚು ಅಟಿಕೆಗಳು ಇರುತ್ತವೆ ನಿನಗೆ ಯಾವುದು ಬೇಕೋ ಅದನ್ನು ಆರಿಸಿಕೋ ಎಂದು ಮಗುವನ್ನು ಬಿಟ್ಟು ನನಗೆ ಸ್ವಲ್ಪ ಕೆಲಸವಿದೆ ಮುಗಿಸಿ ಬರುತ್ತೇನೆ ಅಲ್ಲಿಯವರೆಗೂ ನೀನು ಇಲ್ಲಿ … Read more

ಅನಾಮತ್ತಾಗಿ ತೆಗೆದು ಬಿಸಾಕಿದರು

 ಒಬ್ಬ ವ್ಯಕ್ತಿ ಗಾಢವಾಗಿ ನಿದ್ರಿಸುತ್ತಿದ್ದ ಅವನಿಗೆ ಕನಸು ಬಿದ್ದಿತು ಒಂದು ಹಡಗಿನಲ್ಲಿ ಸಮುದ್ರ ಯಾನ ಮಾಡುತ್ತಿದ್ದಾನೆ ಎಲ್ಲರೂ ಏನೇನೂ ಮಾಡುತ್ತಿದ್ದರೆ ಹೇಗಿದೆ ಎಂದು ನೋಡೋಣವೆಂದು ಒಂದು ಕಡೆಯಿಂದ ತಿರುಗಾಡಲು ಶುರುಮಾಡಿದ ಮೊದಲು ಸಮುದ್ರವನ್ನು ನೋಡಿದ ಅತಿದೂಡ್ಡದಾದ ಸಮುದ್ರ ನಾಲ್ಕು ದಿಕ್ಕಿನಿಂದ ನೋಡಿದರೂ ಸಮುದ್ರ ಮತ್ತೆ ಆಕಾಶ ಸೇರಿದಂತೆಯೇ ಕಾಣಿಸುತ್ತಿದೆ ಈ ದೃಶ್ಯದಿಂದ ರೋಮಾಂಚನವಾಯಿತು.  ನಂತರ ಎಲ್ಲರೂ ಏನು ಮಾಡುತ್ತಿದ್ದಾರೆ ಎಂದು ಒಂದೊಂದಾಗಿ ಗಮನಿಸೋಣ ಎಂದು ಗಮನಿಸುತ್ತಾ ಬಂದನು ಜನರು ಮಾತ್ರ ಗುಂಪು ಗುಂಪುಗಳಾಗಿ ಅವರೇ ಒಂದೂಂದು ಕೆಲಸಗಳಲ್ಲಿ … Read more

ಹೊಂದಾಣಿಕೆ ಅನಿವಾರ್ಯ

ಒಂದು ರಾಜ್ಯದಲ್ಲಿ ರಾಜ ರಾಣಿ ಇಬ್ಬರೂ ಅನೋನ್ಯವಾಗಿ ಬಾಳುತ್ತಿದ್ದರು ಹೀಗೆ ಒಂದು ಸಾರಿ ವಾಯು ವಿಹಾರಕ್ಕೆಂದು ರಾಣಿ ಬಂದಳು ಒಂದು ಬೆಟ್ಟ ಕಾಣಿಸಿತು ಆ ಬೆಟ್ಟ ನೋಡುತ್ತಿದ್ದಂತೆಯೇ ಅಲ್ಲಿಯ ಸೌಂದರ್ಯಕ್ಕೆ ಮಾರುಹೋದಳು ಮತ್ತೆ ಹರ್ಷಗೊಂಡಳು.  ನಾನು ದಿನ ಈ ಬೆಟ್ಟದ ಸೌಂದರ್ಯವನ್ನು ಸವಿಬೇಕು ಎಂದು ಹೇಳಿ ರಾಜನಿಗೆ ಆ ಬೆಟ್ಟ ನಮ್ಮ ರಾಜ್ಯಕ್ಕೆ ಬರಬೇಕೆಂದು ರಾಜನಿಗೆ ಹೇಳಿದಳು ಆಗ ರಾಜನು ಹೇಳಿದ ಬೆಟ್ಟ ಬರುವುದಿಲ್ಲ ಅದು ಬಿಟ್ಟು ಬೇರೆ ಏನಾದರೂ ಕೇಳು ಎಂದು ಹೇಳಿದನ್ನು ಅದರೆ ರಾಣಿ … Read more

ನಮ್ಮನ್ನು ಗುರುತಿಸುವದಿಲ್ಲ

ಒಬ್ಬ ಪ್ರಾಮಾಣಿಕ ಮನಷ್ಯ ಹೊಸ ಊರಿಗೆ ಬಂದು ಬಸ್ಸಿನಿಂದ ಇಳಿದ ನಂತರ ಸುತ್ತ ನೋಡುತ್ತಿದ್ದಂತೆ ಒಬ್ಬ ಮಹಾಶಯ ಬಾಬು ಎನ್ನುವವನು ಈ ವ್ಯಕ್ತಿಗೆ ನಮಸ್ಕಾರ ಹೇಗಿದ್ದೀರಾ ದಣಿ ಎಂದು ಸಾಲದೆ ಕಾಲಿಗೆ ಬಿದ್ದು ನಮಸ್ಕರಿಸಿದ  ನಂತರ ದಣಿ ನಿಮ್ಮನ್ನು ನೋಡಿ ಎಷ್ಟು ದಿನವಾಯಿತು ನೀವು ನಮ್ಮನ್ನು ಮರೆತುಬಿಟ್ಟಿರಾ ನಾನು ನಿಮ್ಮನು ಮರೆಯಲಿಲ್ಲ ಎಂದು ಆಪ್ತನಂತೆ ವರ್ತಿಸಿದ.   ಪ್ರಾಮಾಣಿಕ ವ್ಯಕ್ತಿಗೆ ಸ್ವಲ್ಪ ಗೊಂದಲವಾಯಿತು ಯಾರಿವನು ಈ ಹೊಸ ಊರಿನಲ್ಲಿ ಮತ್ತೆ ಮನದಲಿ ಯೋಚಿಸಿ ನಾನು ಈ ಊರಿಗೆ ಹೊಸಬ … Read more

ದಿಂಬಿನ ಕೆಳಗೆ ಹಣ ಇಡುತ್ತಿದ್ದೆ

ಒಬ್ಬ ವಯಸ್ಸಾದವರು ಒಂದು ಊರಿಗೆ ಬಂದು ಊರಿನಲ್ಲಿ ಒಂದು ವಾರದವರೆಗೆ ಇರಬೇಕು ಎಂದು ಒಂದು ಕೊಠಡಿಯನ್ನು ಬಾಡಿಗೆಗೆ ಪಡೆಯುತ್ತಾರೆ ಅಲ್ಲಿಯ ನಿಯಮವೇನೆಂದರೆ ಒಂದು ಕೊಠಡಿಯನ್ನು ಇಬ್ಬರಿಗೆ ಮಾತ್ರ ಕೊಡುತ್ತಾರೆ (ಕಾಮನ್ ಬೆಡ್) ಒಬ್ಬ ಯುವಕ ವಯಸ್ಸಾದವರು ಇಬ್ಬರು ಸೇರಿ ಕೊಠಡಿಯನ್ನು ಬಾಡಿಗೆಗೆ ಪಡೆಯುತ್ತಾರೆ.  ಇಬ್ಬರು ಕೂಡ ಒಂದೇ ಕೊಠಡಿಯಲ್ಲಿ ಇರುತ್ತಾರೆ. ವಯಸ್ಸಾದವರು ಬೆಳಿಗ್ಗೆ ಎಲ್ಲಾ ಕಡೆ ಓಡಾಡಿಕೊಂಡು ಸಂಜೆ ಆ ಕೊಠಡಿಯಲ್ಲಿ ಬಂದು ಮಲಗುತ್ತಾರೆ ವಯಸ್ಸಾದವರ ಬಳಿ ಹೆಚ್ಚಾಗಿ ಹಣ ಇರುತ್ತೆ ವಯಸ್ಸಾದವರು ಎಣಿಸುತ್ತಿರುತ್ತಾರೆ.  ಇದನ್ನು ಗಮನಿಸಿದ … Read more

ಬೇರುಸಮೇತ ಕಿತ್ತು ಹಾಕಿದ

ಒಂದು ಊರಿನಲ್ಲಿ ಶ್ರೀಮಂತರು ಇದ್ದರೂ ಅವರು ಅವರ ಹಳ್ಳಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಹಾಗೆಯೇ ಹಳ್ಳಿ ಜನರು ಕೂಡ ಶ್ರೀಮಂತರನ್ನು ತುಂಬಾ ಗೌರವಿಸುತ್ತಿದ್ದರು ಶ್ರೀಮಂತರಿಗೆ ಒಬ್ಬ ಮಗನೂ ಇದ್ದನ್ನು. ಇವನ ವಯಸ್ಸು ಸುಮಾರು ಹತ್ತರಿಂದ ಹನ್ನೆರಡು ವರ್ಷ ಇರಬಹುದು ಒಂದೇ ಮಗನಾಗಿ ಇರುವುದರಿಂದ ಚೆನ್ನಾಗಿ ಬೆಳೆಸಿದ್ದರೂ ಅತಿ ಮುದ್ದಿನಿಂದ ಬೆಳೆಸಿದರು.  ಮಗನ ವರ್ತನೆ ಚೆನ್ನಾಗಿರಲಿಲ್ಲ ಕೋಪ, ಸಿಟ್ಟು, ಹೆಚ್ಚಾಗಿತ್ತು ಆದ್ದರಿಂದ ಯಾರು ಗೌರವ ಕೊಡುತ್ತಿರಲಿಲ್ಲ ಆಗ ತಂದೆಯಾದವರಿಗೆ ನೆನಪಾಯ್ತು ಊರಿನ ಆಚೆ ಬಾಬಾ ಇದ್ದಾರೆ ಅವರೊಂದಿಗೆ ಮಾತನಾಡಿದರೆ ನನ್ನ … Read more

ನೀವು ನನ್ನನ್ನು ಮನಸಾರೆ ಪ್ರೀತಿಸಿದ್ದೀರಿ

ಒಂದು ಸಾರಿ ನ್ಯಾಯಾಧೀಶರು ವರ್ಗಾವಣೆಯಾಗಿ ಬೇರೆ ಕೋರ್ಟಿಗೆ ಹೋಗುತ್ತಾರೆ. ಆವಾಗ ಅವರಿಗೆ ಮೊದಲನೇ ಪ್ರಕರಣವೇ ವಿಚ್ಛೇದನ ಪ್ರಕರಣ ಅಜ್ಜನಿಗೆ ಎಪ್ಪತ್ತು ವರ್ಷ ಅಜ್ಜಿಗೆ ಅರುವತ್ತೈದು ವರ್ಷ ವಾಗಿರುತ್ತದೆ ಈ ವಯಸ್ಸಿನಲ್ಲಿ ವಿಚ್ಛೇದನೆಗೆ ಕಾರಣಗಳೇನು ಎಂದು ಕೇಳಿದಾಗ ಅವರು ಕಾರಣಗಳು ಒಂದೊಂದಾಗಿ ಹೇಳುತ್ತಾ ಬಂದರು. ಅಜ್ಜಿ ಮದುವೆಯಾಗಿ ಐವತ್ತು ವರ್ಷಗಳು ಆಗಿವೆ ಒಂದು ಸಾರಿಯೂ ನನ್ನನ್ನು ಖುಷಿಯಾಗಿದ್ದೀಯಾ ಎಂದು ಕೇಳಲಿಲ್ಲ, ನನ್ನನ್ನು ಎಷ್ಟು ಕೆಲಸ ಮಾಡಿದರೂ ಹೊಗಳಿಲ್ಲ, ಅಷ್ಟಾಗಿ ನನಗೆ ಹೊರಗಡೆ ಕರೆದುಕೊಂಡು ಹೋಗಿಲ್ಲ, ಅಡಿಗೆ ಮಾಡಿದಾಗ ತಿನ್ನುತ್ತಾರೆ … Read more

ನನ್ನ ಬದುಕು ನನ್ನ ಆಯ್ಕೆ?

ಒಂದು ಊರಿನಲ್ಲಿ ಚಾಣಾಕ್ಷ ರಾಜನಿದ್ದನು ಅವನು ಒಂದು ಸಂದೇಶವನ್ನು ಹೊರಡಿಸಿದ ನನಗೆ ಮೂರು ಕೆಲಸದವರು ಬೇಕು ನಾನೇ ಅವರನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಬರೆದಿತ್ತು ಆಗ ಆ ಸಭೆಗೆ ಬೇಕಾದಷ್ಟು ಜನರು ಬಂದರೂ ಅದರಲ್ಲಿ ರಾಜನು ಮೂರು ವ್ಯಕ್ತಿಗಳನ್ನು ಆಯ್ಕೆ ಮಾಡಿಕೊಂಡನು. ಮೂರು ವ್ಯಕ್ತಿಗಳಿಗೆ ಹೇಳಿದ ನೀವು ಒಂದೊಂದು ಬಿದುರಿನ ಕುಕ್ಕೆಯನ್ನು ತೆಗೆದುಕೊಳ್ಳಿ ಮುಂದೆಯೇ ತೋಟ, ಹೊಲ, ಗದ್ದೆ, ಎಲ್ಲವೂ ಇದೆ ಇದರಲ್ಲಿ ನಿಮಗೆ ಹೊರುವಷ್ಟು ಏನು ಬೇಕಾದರೂ ಬಿದುರಿನ ಕುಕ್ಕೆಯಲ್ಲಿ ತುಂಬಿಕೊಂಡು ನಾಳೆ ನನ್ನ ಅರಮನೆಗೆ … Read more