ಚಿಕ್ಕವರನ್ನು ಸತಾಯಿಸಿದರೆ

ಹಳ್ಳಿಯಲ್ಲಿ ವಯಸ್ಸಾದ ಅಜ್ಜಿಯು ಹಲವಾರು ಕೋಳಿಗಳನ್ನು ಸಾಕಿರುತ್ತಾರೆ ಅದರಲ್ಲಿ ಒಂದು ಕೋಳಿ ಮಾತ್ರ ಬುದ್ಧಿವಂತ ಕೋಳಿ ಎಲ್ಲಾ ಕೋಳಿಗಳು ಆಹಾರ ತಿನ್ನಲಿಕ್ಕೆ ಕೆದಕುತ್ತಿದ್ದಾಗ ಒಂದು ವಜ್ರ ಸಿಗುತ್ತದೆ ಇದನ್ನು ನೋಡಿ ನನ್ನ ಅಜ್ಜಿಗೆ ಕೊಟ್ಟರೆ ಇದು ಅಜ್ಜಿಗೆ ಸಹಾಯವಾಗಬಹುದು ಎಂದು ಕೊಕ್ಕಿನಲ್ಲಿ ಹಿಡಿದುಕೊಂಡು ಸಂತೋಷದಿಂದ ಹೋಗುತ್ತಿರುತ್ತದೆ.  ಅಷ್ಟರಲ್ಲಿ ಆ ಹಳ್ಳಿಯ ಶ್ರೀಮಂತ ಅದೇ ದಾರಿಯಲ್ಲಿ ಹೋಗುತ್ತಿರುತ್ತಾನೆ ಕೋಳಿ ಕೊಕ್ಕಿನಲ್ಲಿ ವಜ್ರವನ್ನು ನೋಡಿ ದುರಾಸೆಯಿಂದ ಕೋಳಿಗೆ ಹೇಳುತ್ತಾನೆ ಆ ವಜ್ರ ನನಗೆ ಕೊಡು ಎಂದಾಗ ಕೋಳಿ ಹೇಳುತ್ತದೆ ಇದು … Read more

ಜೋರಾಗಿ ಕುಕ್ಕಿದರು

ಒಂದು ತುಂಬಾ ದೊಡ್ಡ ಆಶ್ರಮ ಆ ಆಶ್ರಮದಲ್ಲಿ ಹಲವಾರು ಶಿಷ್ಯರು ಹಲವಾರು ಗುರುಗಳು ಇದ್ದರು ಒಬ್ಬರು ಹಿರಿಯ ಗುರುಗಳು ಇದ್ದರು ಅವರ ಉಪನ್ಯಾಸಗಳು ಎಂದರೆ ಕೇಳುವುದಕ್ಕೆ ಅಷ್ಟೆ ಆನಂದ ಮತ್ತೆ ಬಹಳಷ್ಟು ಸಾಧನೆ ಮಾಡಿದ್ದರು ಆದರೆ ಆ ಹಿರಿಯ ಗುರುಗಳಿಗೆ ಕೋಪ ಮೂಗಿನ ತುದಿಯ ಮೇಲೆ ಇರುತ್ತಿತ್ತು.  ಏನೇ ಒಂದು ಸಣ್ಣ ಎಡವಟ್ಟು ಆದರೂ ಅವರಿಗೆ ಕೋಪ ಬಲುಬೇಗ ಬರುತ್ತಿತ್ತು ಇದರಿಂದಾಗಿ ಆಶ್ರಮದಲ್ಲಿ ಇರುವವರು ಗುರುಗಳ ವರ್ತನೆಗೆ ಬೇಸರಿಸಿಕೊಳ್ಳುತ್ತಿದ್ದರು ಹಿರಿಯ ಗುರುಗಳಿಗೂ ಗೊತ್ತು ನನಗೆ ಕೋಪ ಬರುತ್ತಿದೆ … Read more

ವಿನಾಕಾರಣ ಜಗಳ ಆಡಿದೆವು

ಕಾಡಿನಲ್ಲಿ ಒಂದು ಹುಲಿ ಆಹಾರ ಹುಡುಕುತ್ತಾ ಬರುತ್ತಿರುತ್ತದೆ  ಅದೇ ಸಮಯಕ್ಕೆ ಒಂದು ಸಿಂಹ ಕೂಡ ಆ ಕಡೆಯಿಂದ ಬರುತ್ತಿರುತ್ತದೆ ನಂತರ ಹುಲಿ ನೀರು ಕುಡಿಯೋಣ ಎಂದು ಕೆರೆಯ ಬಳಿ ಹೋಗುತ್ತಿರುತ್ತದೆ ಅಲ್ಲಿ ಇಕ್ಕಟ್ಟಾದ ಜಾಗವಿದ್ದು ಒಂದು ಪ್ರಾಣಿ ಮಾತ್ರ ಹೋಗಬಹುದಾಗಿರುತ್ತದೆ.  ಮೊದಲಿಗೆ ಹುಲಿಯೇ ಎರಡು ಹೆಜ್ಜೆ ಮುಂದೆ ಬಂದಿರುತ್ತದೆ ಅಷ್ಟರಲ್ಲಿ ಸಿಂಹ ಬಂದು ನಾನು ಮೊದಲು ನೀರು ಕುಡಿಯುತ್ತೇನೆ ಎಂದು ಹೇಳುತ್ತದೆ ಹುಲಿ ನಾನು ಮೊದಲು ಬಂದಿದ್ದೇನೆ ನಾನು ನೀರನ್ನು ಕುಡಿಯುತ್ತೇನೆ.  ಆಮೇಲೆ ನೀನು ನೀರು ಕುಡಿ … Read more

ಪ್ರೊಮೋಷನ್ ಏಕೆ ಸಿಕ್ಕಿದೆ

ಒಂದು ದೊಡ್ಡ ಕಂಪೆನಿ ಅಲ್ಲಿ ಇಂಟರ್ವ್ಯೂ ಇರುತ್ತದೆ ಅಲ್ಲಿ ಹಲವಾರು ಜನ ಆಯ್ಕೆಯಾಗುತ್ತಾರೆ ಅದರಲ್ಲಿ ರಾಮಣ್ಣ ಶಾಮಣ್ಣ ಎಂಬುವವರು ಇರುತ್ತಾರೆ ನಂತರ ಇಬ್ಬರು ಕೂಡ ಸ್ನೇಹಿತರಾಗುತ್ತಾರೆ ಹಾಗೆ ಕೆಲಸ ಮಾಡಿಕೊಂಡು ದಿನನಿತ್ಯವೂ ಜೊತೆಯಲ್ಲಿ ಬಂದು ಹೋಗುತ್ತಿರುತ್ತಾರೆ.  ರಾಜಣ್ಣನಾದವನಿಗೆ ಪ್ರೊಮೋಷನ್ ಸಿಗುತ್ತದೆ ಮತ್ತೆ ಎಲ್ಲರೂ ರಾಜಣ್ಣನನ್ನು ಗೌರವಿಸುತ್ತಾರೆ ಇದನ್ನೆಲ್ಲವನ್ನು ನೋಡಿ ಶಾಮಣ್ಣ ಒಂದು ನಿರ್ಧಾರಕ್ಕೆ ಬರುತ್ತಾನೆ ನಾನು ಈ ಕೆಲಸ ಬಿಟ್ಟು ಬಿಡುವುದೇ ಸರಿ ಎಂದು ನಂತರ ಮ್ಯಾನೇಜರ್ ನ ಬಳಿ ಹೋಗಿ ಹೇಳುತ್ತಾನೆ ನಾನು ಕೆಲಸವನ್ನು ಬಿಡಲು … Read more

ಸ್ಫೂರ್ತಿ ತುಂಬಲೇಬೇಕು

ಒಂದು ಸಂಪ್ರದಾಯಸ್ಥ ರಾಜ ಇರುತ್ತಾನೆ ಅವನ ರಾಜ್ಯದಲ್ಲಿ ಹಲವಾರು ಕುದುರೆಗಳು ಆನೆಗಳು ಒಂಟೆಗಳು ಹಾಗೂ ಸೈನಿಕರು ಕೂಡ ಇರುತ್ತಾರೆ ಅದರಲ್ಲಿ ಒಂದು ಕುದುರೆ ಅವನಿಗೆ ತುಂಬ ಪ್ರೀತಿ ಮತ್ತೆ ಯುದ್ಧಕ್ಕೆ ಹೋಗಬೇಕಾದರೆ ಅದೇ ಕುದುರೆಯಲ್ಲಿ ಹೋಗುತ್ತಾನೆ. ಆ ಕುದುರೆಯು ಹೇಳಿದಂತೆ ಕೇಳುತ್ತಿತ್ತು ಮತ್ತು ಕುದುರೆಯೂ ಸ್ವಲ್ಪ ವಯಸ್ಸಾಗುತ್ತ ಬಂತು ನಂತರ ಒಂದು ಸಾರಿ ಕುದುರೆಯು ಊರಿನಿಂದ ಆಚೆ ಹೋಯಿತು ತಿರುಗಾಡಿಕೊಂಡು ಬರೋಣವೆಂದು ನೀರು ಕುಡಿಯಲು ಹೋಗಿ ಕೆಸರಿನಲ್ಲಿ ಸಿಕ್ಕಿ ಕೊಂಡಿತು ಎಷ್ಟೇ ಪ್ರಯತ್ನಪಟ್ಟರೂ ಕುದುರೆ ಈಚೆ ಬರಲಿಲ್ಲ. … Read more

ಬದುಕಿರುವಾಗಲೇ ಕೊಡಬೇಕು

ಗಂಡ ಹೆಂಡತಿ ಇಬ್ಬರೂ ಪ್ರೀತಿಸಿ ಮದುವೆಯಾಗಿರುತ್ತಾರೆ ಗಂಡನಿಗೆ ಮಾತ್ರ ಕೆಲಸ ತುಂಬ ಹೆಚ್ಚಾಗಿ ಇರುತ್ತದೆ ಸಹಜವಾಗಿ ಮದುವೆಯಾದ ನಂತರ ಹೆಂಡತಿಗೆ ಅಷ್ಟೊಂದು ಗಮನ ಕೊಟ್ಟಿರುವುದಿಲ್ಲ ಸಂಸಾರವೇ ಆ ರೀತಿ ಕೆಲವು ಸಾರಿ ಬಹಳಷ್ಟು ಕೆಲಸಗಳು ನಿಭಾಯಿಸಬೇಕಾಗಿರುತ್ತದೆ.  ಒಂದು ಹಬ್ಬ ಬಂದಾಗ ಗಂಡಹೆಂಡತಿ ಕುಳಿತುಕೊಂಡು ಊಟ ಮಾಡಿದ ನಂತರ ಹೆಂಡತಿ ಒಂದು ಮಾತನ್ನು ಕೇಳಿದಳು ಅಕಸ್ಮಾತ್ ನಾನು ಸತ್ತರೆ ನೀವು ನನ್ನ ಅಂತ್ಯ ಕ್ರಿಯೆ ಮಾಡಬಹುದೇ ಈ ಪ್ರಶ್ನೆಯಿಂದ ಗಂಡನಿಗೆ ಒಂದೇ ಸರಿ ತಣ್ಣೀರು ಸುರಿದಂತೆ ಅನಿಸಿತು ಆಗ … Read more

ಹೋದ ಜೀವ ಬಂತು

ದೂರದ ಪ್ರಯಾಣ ಮಾಡಬೇಕಾಗಿದ್ದರೆ ಹಡಗಿನಲ್ಲಿ ಪ್ರಯಾಣ ಮಾಡುತ್ತಿದ್ದರು ದೊಡ್ಡ ಹಡಗಿನಲ್ಲಿ ಎಲ್ಲಾ ಸೌಲಭ್ಯವೂ ಇರುತ್ತಿತ್ತು ಸಾಮಾನ್ಯವಾಗಿ ಹಡಗಿಗೆ ಮೂರು ಅಥವಾ ನಾಲ್ಕು ಇಂಜಿನ್ ಗಳು ಇರುತ್ತವೆ.  ಒಂದು ಕೆಟ್ಟು ಹೋದರೆ ಇನ್ನೊಂದು ಬದಲಿಗಾಗಿ ಇಟ್ಟಿರುತ್ತಾರೆ ಹೀಗೆ ಊರಿನಿಂದ ಸ್ವಲ್ಪ ದೂರ ಹೊರಟಿದ ನಂತರ ಮುಖ್ಯವಾದ ಇಂಜಿನಿನಲ್ಲಿ ಸ್ವಲ್ಪ ದೋಷ ಕಂಡು ಬಂತು.   ನಾವಿಕನಿಗೆ ಗಾಬರಿಯಾಯಿತು ಹೇಗಾದರೂ ಮಾಡಿ ಬೇಗ ರಿಪೇರಿ ಮಾಡಬೇಕು ಇಲ್ಲದಿದ್ದರೆ ಮುಂದೆ ತೊಂದರೆಯಾಗಬಹುದು ಎಂದು ತಿಳಿದು ಹಡಗಿನ ಮಾಲೀಕನಿಗೆ ವಿಷಯವನ್ನು ತಿಳಿಸಿದನು ಅದಕ್ಕಾಗಿ ಗೊತ್ತಿರುವ … Read more

ನಮ್ಮ ಭವಿಷ್ಯವನ್ನು ಕಟ್ಟುತ್ತಿದ್ದೇವೆ

ಪ್ರಕೃತಿ ವಿಕೋಪಗಳು ಆಗಾಗ ಸಂಭವಿಸುತ್ತಿರುತ್ತದೆ ಕೆಲವೊಂದು ಕಡೆ ಕಡಿಮೆ ಕೆಲವೊಂದು ಕಡೆ ಜಾಸ್ತಿ ಹೀಗೆ ನಡೆಯುತ್ತಲೇ ಇರುತ್ತದೆ ಒಂದು ಸಾರಿ ಪ್ರಕೃತಿ ವಿಕೋಪ ಬಂದು ಒಂದು ಊರೇ ನಾಶವಾಗಿ ಹೋಯಿತು.  ಅಲ್ಲಿ ಕೆಲವು ಕುಟುಂಬಗಳು ಮಾತ್ರ ಉಳಿದವು ಆ ಊರಿನಲ್ಲಿ ಇರಲು ಸಾಧ್ಯವಾಗಲಿಲ್ಲ ಅದಕ್ಕೆ ಊರಿನಿಂದ ಆಚೆ ಬಂದಾಗ ಬೇರೆಯ ಒಂದು ಊರಿನಲ್ಲಿ ಅವರಿಗೆ ನಿರಾಶ್ರಿತರು ಎಂದು ಅವರಿಗಾಗಿ ವಸತಿಯನ್ನು ಕೊಟ್ಟರು ಸಾಧ್ಯವಾದಷ್ಟು ಅವರಿಗೆ ಊಟ ಬಟ್ಟೆಗಳನ್ನು ಸಮಯಕ್ಕೆ ಸಾಧ್ಯವಾದಷ್ಟು ಕೊಡುತ್ತಿದ್ದರು.  ಇದೇ ರೀತಿ ನಿರಾಶ್ರಿತರಿಗೆ ಸರ್ಕಾರವೂ … Read more

ನೀವು ಯಾರಿಗೂ ಹೇಳಲಿಲ್ಲ

ಒಂದು ಜೀವನ ಕೌಶಲ್ಯ ತರಬೇತಿಗೆ ಎಲ್ಲರೂ ಬಂದಿರುತ್ತಾರೆ ಅದರಲ್ಲಿ ಹಳೆ ವಿದ್ಯಾರ್ಥಿ ಕೂಡ ಬಂದಿರುತ್ತಾನೆ ಹಳೆ ವಿದ್ಯಾರ್ಥಿಯು ಅವನ ಹುಟ್ಟು ಹಬ್ಬವಾದ್ದರಿಂದ ವಿದ್ಯಾರ್ಥಿ ಒಂದು ವಾಚನ್ನು ಉಡುಗೊರೆಯಾಗಿ ಗುರುಗಳಿಗೆ ನೀಡುತ್ತಾನೆ.  ಗುರುಗಳು ತುಂಬಾ ಸಂತೋಷ ಪಡುತ್ತಾರೆ ನಂತರ ಹತ್ತು ನಿಮಿಷದ ಲಘು ಉಪಹಾರಕ್ಕೆ (ಟೀಗಾಗಿ ಸಮಯ) ನೀಡುತ್ತಾರೆ ವಾಚ್ ಟೇಬಲ್ ಮೇಲೆಯೇ ಇಟ್ಟಿರುತ್ತಾರೆ ಆದರೆ ಅದನ್ನು ಒಬ್ಬ ತರಬೇತಿಗೆ ಬಂದಿದವನು ಕದ್ದು ಬಿಡುತ್ತಾನೆ ಗುರುಗಳು ಬಂದು ನೋಡುತ್ತಾರೆ ವಾಚ್ ಇರುವುದಿಲ್ಲ ಗುರುಗಳು ಯಾರು ವಾಚನ್ನು ಕದ್ದಿರಬಹುದು ಎಂದು … Read more

 ಲಂಚವನ್ನು ತೆಗೆದುಕೊಳ್ಳುವುದಿಲ್ಲ

ಒಂದು ಸಾರಿ ಕಳ್ಳರು ಸೇರಿ ಒಂದು ಯೋಜನೆಯನ್ನು ರೂಪಿಸುತ್ತಾರೆ ಊರಿನ ದೊಡ್ಡದಾದ ಬಂಗಲೆಯಲ್ಲಿ ಹೋಗಿ ಕಳ್ಳತನ ಮಾಡೋಣ ಎಂದು ತೀರ್ಮಾನಿಸುತ್ತಾರೆ ಅದೇ ರೀತಿ ಎಲ್ಲರೂ ಹೋಗಿ ಇನ್ನೇನು ಬಾಗಿಲು ಮುರಿಯಬೇಕು ಅಷ್ಟರಲ್ಲಿ ನೋಡಿದಾಗ ನಾಯಿ ಅಲ್ಲಿಯೇ ಇರುತ್ತದೆ ಇದನ್ನು ಗಮನಿಸಿದ ಕಳ್ಳ ತನ್ನ ಬ್ಯಾಗಿನಿಂದ ಒಂದು ಮಾಂಸದ ತುಂಡು ಹಾಗೂ ಒಂದು ಮೂಳೆಯನ್ನು ಬಿಸಾಕುತ್ತಾನೆ.  ಆ ನಾಯಿ ಹೇಳಿತು ನಾನು ಮನುಷ್ಯರ ಜಾತಿಗೆ ಸೇರಿದವನಲ್ಲ ಹಾಗೆಯೇ ನಾನು ಯಾವ ರೂಪದಲ್ಲಿಯೂ ಲಂಚವನ್ನು ತೆಗೆದುಕೊಳ್ಳುವುದಿಲ್ಲ ನನ್ನ ಯಜಮಾನನಿಗೆ ತೊಂದರೆಯಾದರೆ … Read more