ನಾನು ಎಲ್ಲೆಲ್ಲೂ ಹುಡುಕಿದೆ

ಪ್ರಖ್ಯಾತ ಮನೋರಂಜನ್ ಚಿತ್ರಕಾರನ್ನು ತನ್ನದೇ ಆದ ಒಂದು ಚಿತ್ರವನ್ನು ಬರೆಯಬೇಕು ಅದು ಎಲ್ಲರಿಗೂ ನೆಮ್ಮದಿ ತರಬೇಕು ಎಂದು ಚಿಂತನೆ ಮಾಡಿದನು ಅದಕ್ಕಾಗಿ ಮುಂದೆ ಒಬ್ಬ ಯುವಕ ಹೋಗುತ್ತಿದ್ದನು ಯುವಕನಿಗೆ ಕೇಳಿದನು ಯಾವುದನ್ನು ನೋಡಿದರೆ ನೆಮ್ಮದಿ ಸಿಗುತ್ತದೆ ಎಂದು ಕೇಳಿದನು. ಯುವಕ ಯುಗ ಯುಗ  ಗಳೇ ಸಾಗಿದರು ಪ್ರೀತಿ ಮಾತ್ರ ಶಾಶ್ವತವಾಗಿರುತ್ತದೆ ಪ್ರೀತಿಗೆ ಸಾವಿಲ್ಲ ಪ್ರೀತಿಯನ್ನು  ನೆನೆಸಿಕೊಂಡರು ತೃಪ್ತಿ ಸಿಗುತ್ತದೆ ಎಂದು ಹೇಳಿದ ಈ ಮಾತು ಚಿತ್ರಕಾರನಿಗೆ ಹಿಡಿಸಲಿಲ್ಲ ನಂತರ  ವಿಶ್ರಾಂತಿಯಲ್ಲಿ ಕುಳಿತಿದ್ದ ಸೈನಿಕ ನಿಗೆ ಇದೇ ಪ್ರಶ್ನೆಯನ್ನು … Read more

ಹಿಂತಿರುಗಿ ಬಂದೆ ಬರುತ್ತದೆ

ಒಂದು ಸಂಸಾರ ಗಂಗಾ ನದಿಯ ಹತ್ತಿರಕ್ಕೆ ಹೋಗಿ ಸ್ನಾನ ಮಾಡುತ್ತಾರೆ ನಿರ್ಲಿಪ್ ಮಗು ಸ್ನಾನ ಏಕೆ ಮಾಡಬೇಕು ಎಂದು ಕೇಳಿದಾಗ ಗಂಗಾ ನದಿಯಲ್ಲಿ ಸ್ನಾನ ಮಾಡಿದರೆ ಎಲ್ಲಾ ಪಾಪವೂ ಕಳೆದುಹೋಗುತ್ತದೆ ಎಂದು ಮಿಲಿಂದ್ ಹಿರಿಯರು ಹೇಳುತ್ತಾರೆ.  ಮಗುವಿಗೆ ಒಂದು ಸಂದೇಹ ಬರುತ್ತದೆ ಎಲ್ಲಾ ಜನರು ತಮ್ಮ ಪಾಪವನ್ನು ಗಂಗಾನದಿಯಲ್ಲಿ ಶುದ್ಧಿಕರಿಸಿಕೊಂಡರೆ ಗಂಗಾ ನದಿ ಹೇಗೆ ತನ್ನ ಪಾಪವನ್ನು ಶುದ್ಧಿ ಕರೆಸಿಕೊಳ್ಳುತ್ತದೆ? ಅದಕ್ಕೆ ನೇರವಾಗಿ ಗಂಗಾಮಾತೆಯನ್ನು ಮಗು ಕೇಳುತ್ತದೆ ಅಮ್ಮ ಗಂಗಾಮಾತೆ ಎಲ್ಲಾ ಜನರು ತಮ್ಮ ಪಾಪವನ್ನು ನಿನ್ನಲ್ಲಿ … Read more

ನಮ್ಮ ಜೊತೆ ಇದ್ದರೆ ಸಾಕು

ಒಂದು ಸಾರಿ ತನಿಷ್ ಶ್ರೀಮಂತರ ಕಾರ್ ಸ್ಟಾರ್ಟ್ ಆಗುತ್ತಿರುವುದಿಲ್ಲಾ ಅಲ್ಲೇ ಹತ್ತಿರದಲ್ಲಿ ಇರುವ ನಿರ್ಮಯ್ ಮೆಕಾನಿಕ್ ಅನ್ನು ಕರಿಸುತ್ತಾರೆ ಮೆಕಾನಿಕ್ ಎಲ್ಲವನ್ನು ನೋಡಿ ಚೆಕ್ ಮಾಡಿ ಸರಿ ಮಾಡುತ್ತಾನೆ ನಂತರ ಶ್ರೀಮಂತರು ಮೆಕಾನಿಕ್ ಗೆ ಹಣವನ್ನು ಕೊಡುತ್ತಾರೆ ಆಗ ಕೇಳುತ್ತಾರೆ ನಿಮ್ಮ ಮಗ ಏನು ಮಾಡುತ್ತಿದ್ದಾನೆ ಆಗ ಮೆಕಾನಿಕ್ ಪ್ರಾಮಾಣಿಕವಾಗಿ ನನ್ನ ಮಗ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾನೆ.   ಶ್ರೀಮಂತ ಹೆಮ್ಮೆಯಿಂದ ನನ್ನ ಮಗ ಈ ಊರಿನ ಪ್ರತಿಷ್ಠಿತ ಶಾಲೆಯಲ್ಲಿ ಓದುತ್ತಿದ್ದಾನೆ ಹಾಗೆಯೇ ನಂತರ ಲಂಡನ್ ನಲ್ಲಿ ಓದುತ್ತಾನೆ … Read more

ಇಲ್ಲಿ ಯಾರಿಗೆ ಪ್ರವೇಶವಿದೆ

ಒಂದು ದೊಡ್ಡ ಆಸ್ಪತ್ರೆಯಲ್ಲಿ ಅಳಗಿರಿ ಹುಡುಗ ಹೋಗುತ್ತಾನೆ ತನ್ನ ಚಿಕ್ಕಪ್ಪನನ್ನು ಅಡ್ಮಿಟ್ ಮಾಡಿರುತ್ತಾರೆ ಯಾವ ವಾರ್ಡ್ ಎಂದು ಹುಡುಗನಿಗೆ ತಿಳಿದಿರುತ್ತದೆ ಆದ್ರೆ ಆಸ್ಪತ್ರೆಗೆ ಹೋದಾಗ ಎಲ್ಲಿ ಹೇಗೆ ಹೋಗಬೇಕು ಎಂಬುದು ಗೊತ್ತಿರುವುದಿಲ್ಲ.  ಸೆಕ್ಯೂರಿಟಿ ಅವರಿಗೆ ನಾನು ನಮ್ಮ ಚಿಕ್ಕಪ್ಪ ಅವರನ್ನು ನೋಡಬೇಕು ಹೇಗೆ ಹೋಗಬೇಕು ಎಂದಾಗ ಆಗ ಅಲ್ಲೇ ಇದ್ದ ಒಬ್ಬ ಸೆಕ್ಯುರಿಟಿ ಗಾರ್ಡ್ ಹೇಳುತ್ತಾರೆ ನೇರವಾಗಿ ಹೋಗು ಎಡಕ್ಕೆ ತಿರುಗಿ ಮತ್ತೆ ಬಲಕ್ಕೆ ತಿರುಗಿ ಹಾಗೆ ನೇರವಾಗಿ ಹೋಗು ಒಂದು ಕೊಠಡಿ ಕಾಣುತ್ತದೆ.  ಅಲ್ಲಿ ಪ್ರವೇಶವಿಲ್ಲ … Read more

ಸಿಕ್ಕೇ ಸಿಗುತ್ತದೆ

ಒಂದು ಊರಿನಲ್ಲಿ ಒಬ್ಬ ಅಮನ್ ವ್ಯಕ್ತಿ ಹಜರತ್ ಬಳಿ ಬಂದು ಕೇಳುತ್ತಾನೆ ಈಗೀಗ ನನಗೆ ತುಂಬಾ ಸಮಸ್ಯೆಗಳು ಕಷ್ಟಗಳು ದುಃಖಗಳು ಬರುತ್ತಿದೆ ನಾನು ತುಂಬಾ ಕಂಗಾಲಾಗಿ ಹೋಗಿದ್ದೇನೆ ದಾರಿ ಕಾಣದಂತಾಗಿದೆ ಬಹಳ ನೊಂದಿಕೊಂಡು ಹೇಳುತ್ತಾನೆ. ಹಜರತ್ ಅವರು ಸಮಾಧಾನದಿಂದ ಹೇಳುತ್ತಾರೆ ಯಾವುದೇ ಕಾರಣಕ್ಕೂ ಸಮಯವನ್ನು ವ್ಯರ್ಥ ಮಾಡಬಾರದು ಇತರರು ನಿನಗೆ ಎಷ್ಟೇ ಒಳ್ಳೆಯದನ್ನು ಮಾಡಲಿಕ್ಕೆ ಯೋಚಿಸಿದರೂ ಒಳ್ಳೆಯದು ಆಗುವುದಿಲ್ಲ ನಿನ್ನ ಹಣೆಬರಹದಲ್ಲಿ ಏನು ಇದೆಯೋ ಅದು ಮಾತ್ರ ಸಿಗುತ್ತದೆ.  ಇತರರು ನಿಮ್ಮ ಕೇಡನ್ನು ಬಯಸಿದರೂ ಕೂಡ ಅದು … Read more

ಆಪತ್ತು ಬಂದಾಗ

ವೀರಾಜಿತ್ ಮತ್ತು ಶೈಲ್ ಇಬ್ಬರೂ ಆತ್ಮೀಯ ಸ್ನೇಹಿತರು ಒಂದು ಸಾರಿ ಕಾಡಿನ ಹತ್ತಿರ ಪವಾಸ ಹೋಗುತ್ತಿರುತ್ತಾರೆ ಸ್ವಲ್ಪ ದಾರಿ ಸಾಗಿದ ನಂತರ ಒಂದು ಶಬ್ದ ಬರುತ್ತದೆ ಒಬ್ಬ ಸ್ನೇಹಿತ ನೋಡುತ್ತಾನೆ ಕರಡಿ ಅಟ್ಟಿಸಿಕೊಂಡು ಬರುತ್ತಿರುತ್ತದೆ ಇದನ್ನು ನೋಡಿ ಗಾಬರಿಯಾಗಿ ತನ್ನ ಆತ್ಮೀಯ ಮಿತ್ರನಿಗೂ ಹೇಳದೆ ತಾನು ಒಬ್ಬನೇ ಮರವನ್ನು ಹತ್ತಿ ಕುಳಿತುಕೊಳ್ಳುತ್ತಾನೆ.  ಸ್ನೇಹಿತ ಮರ ಏಕೆ ಹತ್ತಿದನು ಎಂದು ಹಿಂದೆ ತಿರುಗಿ ನೋಡಿದರೆ ಕರಡಿಯು ಬರುತ್ತಿರುತ್ತದೆ ಆಗ ನಿಂತಿರುವನು ಹಾಗೆ ನಿಧಾನವಾಗಿ ಮಲಗಿ ಸತ್ತಂತೆ ನಟನೆ ಮಾಡುತ್ತಾನೆ … Read more

ಶಾಂತಿ ನೆಮ್ಮದಿಯ ರಹಸ್ಯವೇನು?

ಒಂದು ಊರಿನಲ್ಲಿ ಒಬ್ಬ ಯೋಗಿನ್ ಯುವಕ ಸದಾ ಒಂದು ಮರದ ಕೆಳಗೆಯೇ ಇರುತ್ತಾನೆ ಅದೇ ಅವನ ವಾಸಸ್ಥಾನ ಎಂದು ಹೇಳಬಹುದು ಊರಿನವರು ಏನಾದರೂ ಕೊಟ್ಟರೆ ತಿನ್ನುತ್ತಾನೆ ಇಲ್ಲದಿದ್ದರೆ ಇಲ್ಲ ಅವನಾಗಿ ಭಿಕ್ಷೆ ಬೇಡಲು ಹೋಗುವುದಿಲ್ಲ ಆಗಾಗ ಉಪನ್ಯಾಸಗಳನ್ನು ನೀಡಿ ಬರುತ್ತಿರುತ್ತಾನೆ. ದಿನನಿತ್ಯ ಎರಡು ಸಾರಿ ಯೋಗ ಅಭ್ಯಾಸವನ್ನು ಮಾಡುತ್ತಾನೆ ಒಂದು ಸಾರಿ ರಾಜರು ವಾಯು ವಿಹಾರಕ್ಕೆ ಬರುತ್ತಾರೆ ಆಗ ಯುವಕನನ್ನು ನೋಡುತ್ತಾರೆ ಯೋಗಿಯಂತೆ ಕಾಣುತ್ತಿದ್ದಾನೆ ಎಂದು ಯೋಗಿಗೆ ಹೋಗಿ ಮಾತನಾಡಿಸುತ್ತಾರೆ.  ಯೋಗಿಗಳೇ ನೀವು ದಿನನಿತ್ಯ ಯೋಗ ಅಭ್ಯಾಸ … Read more

ವಾಪಸ್ ಪಡೆಯಲು ಸಾಧ್ಯವಿಲ್ಲ

ಒಂದು ಆಶ್ರಮವಿತ್ತು ಆಶ್ರಮದಲ್ಲಿ ದಿನನಿತ್ಯ ಉಪನ್ಯಾಸಗಳು ನಡೆಯುತ್ತಿತ್ತು ಉಪನ್ಯಾಸಗಳಿಂದ ಮನುಷ್ಯರು ತೃಪ್ತಿ ನೆಮ್ಮದಿ ಕಾಣುತ್ತಿದ್ದರು ಒಂದು ಸಾರಿ ಚಿಮಿಣಿ ಹೆಂಗಸು ಉಪನ್ಯಾಸವನ್ನು ಕೇಳಿದಳು ಕೇಳಿದ ನಂತರ ಬಾಬಾ ಅವರಿಗೆ ಹೋಗಿ ನಮಸ್ಕಾರ ಮಾಡಿ ನನಗೆ ಒಂದು ಸಮಸ್ಯೆ ತುಂಬಾ ಕಾಡುತ್ತಿದೆ ಅದಕ್ಕೆ ನೀವು ಪರಿಹಾರ ತಿಳಿಸಿ ಎಂದು ಕಳಿಕಳಿಯಿಂದ ಕೇಳಿದಳು.  ಸಮಸ್ಯೆ ಏನು ಎಂದು ಬಾಬಾ ಅವರು ಕೇಳಿದರು ಹೆಂಗಸು ನಾನು ಪರೀಕ್ಷೆ ಮಾಡದೆ ಬೇರೆಯವರ ಮಾತು ಕೇಳಿ ನನ್ನ ಸ್ನೇಹಿತೆ ಸ್ವಲ್ಪ ತಪ್ಪು ಮಾಡಿದ್ದಳು ಅದರ … Read more

ನಾನು ಗುಲಾಮನಲ್ಲ

ಒಂದು ಸಾರಿ ಕಳಂದ್ ರಾಜ ತನ್ನ ಊರನ್ನು ಮೆರವಣಿಗೆ ಮಾಡಿಕೊಂಡು ಬರಬೇಕಾದರೆ ಒಬ್ಬ ಇಕ್ಷುಚಾಪ್ ವ್ಯಕ್ತಿ ಧ್ಯಾನಾಸಕ್ತನಾಗಿ ಊರಿನ ಆಚೆ ಕುಳಿತಿದ್ದನು ಆದರೆ ಇವನ ಬಟ್ಟೆ ಹರುಕು ಮುರುಕಾಗಿ ಇತ್ತು ರಾಜ ಮೆರವಣಿಗೆ ಬರುತ್ತಿದ್ದಾನೆ ಎಂದು ಎಲ್ಲರೂ ನಮಸ್ಕರಿಸುತ್ತಿದ್ದರು. ಆ ವ್ಯಕ್ತಿ ಮಾತ್ರ ಧ್ಯಾನದಲ್ಲೇ ಇದ್ದನು ಇದನ್ನು ಗಮನಿಸಿದ ರಾಜನಿಗೆ ಸಿಟ್ಟು ಬಂತು ನಾನು ಬರುತ್ತಿರುವುದು ಗೊತ್ತಾದರೂ ಕೂಡ ಇವನು ಹೀಗೆಯೇ ಇದ್ದಾನಲ್ಲ ಎಷ್ಟು ಅಹಂಕಾರ ಇರಬೇಕು ಎಂದು ಮಂತ್ರಿಗೆ ಕಳಿಸಿದನು ಮಂತ್ರಿಯೂ ಇವನಿಗೆ ಸರಿಯಾದ ಶಿಕ್ಷೆ … Read more

ಇನ್ನೂ ಕಳೆದುಕೊಳ್ಳಬೇಕಾಗುತ್ತದೆ

ಒಂದು ಊರಿನಲ್ಲಿ ಜಗವೀರ್ ಮಹಾರಾಜ ಅಕಂಪಿತ ಮಹಾರಾಣಿ ಇಬ್ಬರೂ ವಾಯು ಸಂಚಾರಕ್ಕೆಂದು ಬಂದಿರುತ್ತಾರೆ ಎಲ್ಲವನ್ನು ನೋಡಿದ ನಂತರ ದಾರಿಯಲ್ಲಿ ಬರಬೇಕಾದರೆ ಒಬ್ಬ ಮೀನು ವ್ಯಾಪಾರಿಯೂ ಆಕರ್ಷಕವಾಗಿರುವ ಬಣ್ಣ ಬಣ್ಣದ ಮೀನುಗಳನ್ನು ಮಾರಾಟಕ್ಕೆ ಇಟ್ಟಿದ್ದನು ಇದನ್ನು ರಾಜರು ನೋಡಿ ಒಂದು ಮೀನನ್ನು ತೆಗೆದುಕೊಂಡು ಮಹಾರಾಣಿಯವರಿಗೆ ಕೊಟ್ಟರು ನಂತರ ಮೀನಿನ ಬೆಲೆ ಎಷ್ಟು ಎಂದು ಕೇಳಿದರು. ಬುದ್ಧಿವಂತ ಮೀನು ವ್ಯಾಪಾರಿಯು ಮಹಾರಾಜರೇ ನನಗೆ ಏನೂ ಬೇಡ ನನ್ನ ಕಡೆಯಿಂದ ನಿಮಗೆ ಸಮರ್ಪಣೆ ಯಾಗಲಿ ಎಂದು ವಿನಮ್ರವಾಗಿ ಕೇಳಿದ ರಾಜನಾದವನು ಇವನ … Read more