ಸರಿಯಾಗಿ ಕಾಲ ತೊಳದಿಲ್ಲ

ಒಂದು ಊರಿನಲ್ಲಿ 2 ಮಹಿಳೆಯರು ಬರುತ್ತಾರೆ ಮೊದಲ ಮಹಿಳೆ ದೂರನ್ನು ಹೇಳುತ್ತಾಳೆ ಇನ್ನೊಂದು ಮಹಿಳೆ ನನಗೆ ನೂರು ಬಂಗಾರದ ನಾಣ್ಯಗಳನ್ನು ಕೊಡಬೇಕು ಎಂದು ಆ ಮಹಿಳೆ ಹೇಳುತ್ತಾಳೆ.  ನಾನು ಇವರಿಗೆ ಯಾವುದೇ ರೀತಿಯ ಹಣವನ್ನು ಕೊಡಬೇಕಾಗಿಲ್ಲ ಆಗ ಮೊದಲನೇ ಮಹಿಳೆ ಹೇಳುತ್ತಾಳೆ ಈ ರೀತಿ ಆಗುತ್ತದೆ ಎಂದರೆ ನಾನು ಏನಾದರೂ ಬರೆಸಿಕೊಳ್ಳುತ್ತಿದ್ದೆ ಎಂದು ಹೇಳುತ್ತಾಳೆ   ಇಬ್ಬರ ಮಾತುಗಳನ್ನು ಕೇಳಿದಾಗ ಯಾವ ಮಹಿಳೆ ಒಳ್ಳೆಯವಳು ಯಾರೂ ಮೋಸಗಾರಳು ಎಂದು ತಿಳಿಯುವುದು ಬಹಳ ಕಷ್ಟವಾಯಿತು.  ಈ ಸಮಸ್ಯೆಯನ್ನು ಬಗೆ … Read more

 ವಿಶೇಷತೆ ತಿಳಿದಾಗ

ಒಂದು ಮನೆ ಹರಾಜಿಗೆ ಇಡುತ್ತಾರೆ ಆ ಮನೆಯಲ್ಲಿ ಇರುವ ಎಲ್ಲಾ ವಸ್ತುಗಳು ಯಾರಿಗೆ ಏನೇನು ಬೇಕು ಅದಕ್ಕೆ ಬೆಲೆ ಕೊಟ್ಟು ಖರೀದಿಸುತ್ತಾರೆ ಈ ಮನೆಯಲ್ಲಿ ಇನ್ನೂ ಏನಾದರೂ ಉಳಿದಿದೆಯೇ ಎಂದು ನೋಡಲು ಮನೆಯಲ್ಲಿ ಹೋಗಿ ಎಲ್ಲವನ್ನೂ ಪರಿಶೀಲನೆ ಮಾಡಿದಾಗ ಕೊನೆಗೆ ಒಂದು ಕೊಳಲು ಸಿಗುತ್ತದೆ.  ಕೊಳಲು ಕೂಡ ಹರಾಜು ಮಾಡಬೇಕು ಆ ಕೊಳಲನ್ನು ತೆಗೆದುಕೊಂಡು ಅದಕ್ಕೆ 5 ರೂಪಾಯಿ 10 ರೂಪಾಯಿ 20 ರೂಪಾಯಿ ಎಂದು ಕೂಗುತ್ತಾರೆ ಅಷ್ಟರಲ್ಲಿ ವಿದ್ವಾಂಸರು ಆ ಕೊಳಲನ್ನು ತೆಗೆದುಕೊಂಡು ಅದಕ್ಕೆ ಚೆನ್ನಾಗಿ … Read more

ತದೇಕ ಚಿತ್ತದಿಂದ ಗಮನಿಸುತ್ತಿತ್ತು

ಒಂದು ಊರಿನಲ್ಲಿ ಒಂದು ಹಳೆಯ ಮನೆ ಇತ್ತು ಆ ಮನೆಯಲ್ಲಿ ಹಲವಾರು ಸಾಕು ಪ್ರಾಣಿಗಳು ಇದ್ದವು ಬೆಕ್ಕು ನಾಯಿ ಇಲಿ ಕಪ್ಪೆ ಇತ್ಯಾದಿ ಇಲಿಮರಿ ತನ್ನ ತಾಯಿಗೆ ಹೇಳಿತು ಅಮ್ಮ ಒಂದು ಬೆಕ್ಕು ಸತ್ತು ಹೋಗಿದೆ.  ಆದುದರಿಂದ ನಾವು ಧೈರ್ಯವಾಗಿ ಓಡಾಡಬಹುದು ಎಂದಿತು ಆಗ ತಾಯಿ ಬೆಕ್ಕು ಸತ್ತು ಹೋಯಿತಾ? ಒಂದೆರಡು ನಿಮಿಷ ನೋಡು ನಂತರ ನನಗೆ ಹೇಳು ಎಂದಿತು ಸ್ವಲ್ಪ ಸಮಯ ತದೇಕ ಚಿತ್ತದಿಂದ ಗಮನಿಸುತ್ತಿತ್ತು ಅಷ್ಟರಲ್ಲಿ ಒಂದು ನಾಯಿಯೂ ಓಡುತ್ತಾ ಬರುತ್ತಿತ್ತು ಆಗ ಮಲಗಿದ … Read more

ನೀರಿನಲ್ಲಿ ಮುಳುಗುತ್ತಿದ್ದೇನೆ ಕಾಪಾಡಿ

ಪಂಡಿತರು ದಿನನಿತ್ಯ ನದಿಗೆ ಹೋಗಿ ಸ್ನಾನ ಮಾಡಿ ಧ್ಯಾನ ಮಾಡಿ ಬರುತ್ತಿದ್ದರು ದಿನನಿತ್ಯದಂತೆ ಸ್ನಾನ ಮಾಡಲು ಹೋದಾಗ ಅಲ್ಲಿ ಒಬ್ಬ ವ್ಯಕ್ತಿ ಮಲಗಿದ್ದನು ಅವನ ಪಕ್ಕದಲ್ಲಿ ಒಂದು ಮಧ್ಯದ ಬಾಟಲ್ ಇತ್ತು ಇದನ್ನು ನೋಡಿದ ಪಂಡಿತರು ನಾಚಿಕೆಗೇಡಿನ ಕೆಲಸ ಎಂದು ಬಯ್ಯುತ್ತಾ ಮುಂದೆ ಹೋಗಿ ಸ್ನಾನ ಮಾಡಿ ಧ್ಯಾನಕ್ಕೆ ಕುಳಿತರು.  ಸ್ವಲ್ಪ ಸಮಯದಲ್ಲಿಯೇ ಜೋರಾಗಿ ಕಿರಿಚುವ ಶಬ್ದ ಬಂತು ನೀರಿನಲ್ಲಿ ಮುಳುಗುತ್ತಿದ್ದೇನೆ ಕಾಪಾಡಿ ಕಾಪಾಡಿ ಎಂದಾಗ ಪಂಡಿತರು ನಿಧಾನವಾಗಿ ಕಣ್ಣು ಬಿಟ್ಟು ನೋಡಿದರು ಒಬ್ಬ ವ್ಯಕ್ತಿ ನೀರಿನಲ್ಲಿ … Read more

ನಾನು ಸಹಿಸಿಕೊಳ್ಳುತ್ತಿದ್ದೇನೆ

ಒಂದು ಕಾಡಿನಲ್ಲಿ ಹುಲಿಯು ಬೇಟೆಗಾಗಿ ಅಲೆಯುತ್ತಿರುತ್ತದೆ ಅಂದು ಮಧ್ಯಾಹ್ನವಾದರೂ ಯಾವುದೇ ಬೇಟೆ ಸಿಗುವುದಿಲ್ಲ ನಂತರ ಏನು ಮಾಡುವುದು ಎಂದು ಯೋಚಿಸುತ್ತಾ ಮುಂದೆ ಹೋಗುತ್ತಿರುತ್ತದೆ ಆಗ ಒಂದು ಗೂಳಿ ಕಾಣಿಸುತ್ತದೆ.  ಹುಲಿ ಇದೆ ನನಗೆ ಇವತ್ತಿನ ಬೇಟೆ ಎಂದು ಗೂಳಿಗೆ ಅಟ್ಟಿಸಿಕೊಂಡು ಮಿಂಚಿನಂತೆ ಬರುತ್ತದೆ  ಅಷ್ಟರಲ್ಲಿ ಗೂಳಿಯು ಎಚ್ಚೆತ್ತುಕೊಂಡು ಶರವೇಗದಲ್ಲಿ ಓಡುತ್ತದೆ ಮುಂದೆ ಸ್ವಲ್ಪ ಕಿರಿದಾದ ಮಾರ್ಗ ಇರುತ್ತದೆ ಅಲ್ಲಿ ಹೋಗಿ ಅವಿತುಕೊಳ್ಳುತ್ತದೆ ನಂತರ ಬಂದು ಹುಲಿ ನೋಡುತ್ತದೆ.  ಎಲ್ಲಿಯೂ ಕಾಣುತ್ತಿರುವುದಿಲ್ಲ ಆಗ ಗೂಳಿಯು ನಿಶ್ಚಿಂತೆಯಿಂದ ಸ್ವಲ್ಪ ಇಲ್ಲೇ … Read more

ಬೇರೆ ದಾರಿಯೇ ಇಲ್ಲ

ಒಂದು ಹಳ್ಳಿಯಲ್ಲಿ ಪರಿಶ್ರಮಿ  ರೈತನು ಒಂದು ಪಾರಿವಾಳವನ್ನು ಸಾಕಿರುತ್ತಾನೆ ಮಳೆ ಬರುವುದಿಲ್ಲ ಆದುದರಿಂದ ರೈತನ ಯೋಚನೆ ಮಾಡುತ್ತಾನೆ ನಾನೇ ಕಷ್ಟಪಡಬೇಕಾಗುತ್ತದೆ ಆದ್ದರಿಂದ ಪಾರಿವಾಳವನ್ನು ನಾನು ರಾಜರಿಗೆ ಕೊಟ್ಟರೆ ಅಲ್ಲಾದರೂ ನನ್ನ ಪಾರಿವಾಳ ಚೆನ್ನಾಗಿ ಬದುಕಲಿ ಎಂದು ಚಿಂತಿಸಿ ನೇರವಾಗಿ ರಾಜನ ಅರಮನೆಗೆ ಹೋಗಿ ಆ ಪಾರಿವಾಳವನ್ನುಅರ್ಪಿಸುತ್ತಾನೆ.  ಸ್ವಲ್ಪ ಯೋಚನೆ ಮಾಡಿ ರಾಜನು ಇರಲಿ ಎಂದು ಆ ಪಾರಿವಾಳವನ್ನು ಇಟ್ಟುಕೊಳ್ಳುತ್ತಾನೆ ರಾಜನು ಕೂಡ ಯೋಚನೆ ಮಾಡುತ್ತಾನೆ ಇಲ್ಲಿಂದ ಬೇರೆ ಕಡೆಗೆ ಸಂದೇಶವನ್ನು ಕಳಿಸಬೇಕಾದರೆ ಪಾರಿವಾಳ ನಮಗೆ ಉಪಯುಕ್ತವೆಂದು ತಿಳಿಯುತ್ತಾನೆ. … Read more

 ಮೌನ ಮುರಿದು ಹೋಯಿತು

ಒಂದು ಆಶ್ರಮಕ್ಕೆ ಧ್ಯಾನವನ್ನು ಕಲಿಯಲಿಕ್ಕೆ ಹಲವಾರು ಯುವಕರು ಬಂದರು ಗುರುಗಳು ಯುವಕರನ್ನು ಪ್ರೀತಿಯಿಂದ ಬರಮಾಡಿಕೊಂಡು ಆಶ್ರಮದ ನಿಯಮಗಳನ್ನು ತಿಳಿಸಿದರು  ನಂತರ ಒಂದು ಕೋಣೆಯಲ್ಲಿ 4ಜನರು ಮಾತ್ರ ಧ್ಯಾನ ಮಾಡಬೇಕು.  4 ಯುವಕರಲ್ಲಿ ಯಾರು ಕೂಡ ಮಾತನಾಡಬಾರದು ಮೊದಲು 7 ದಿನಗಳು ಮೌನವಾಗಿ ಇರಬೇಕು ಎಂದು ಹೇಳಿದರು ಅದರಂತೆಯೇ 4 ಯುವಕರು ಒಂದು ಕೊಠಡಿಯಲ್ಲಿ ಧ್ಯಾನಕ್ಕೆ ಕುಳಿತರು. 4 ಯುವಕರು ಪ್ರತಿಜ್ಞೆಮಾಡಿ ಚೌಕಾಕಾರದ ರೀತಿಯಲ್ಲಿ ಕುಳಿತುಕೊಂಡರು ಅದರಂತೆಯೇ ಮೌನವಾಗಿ ಇದ್ದರು 2 ದಿನಗಳು ಆದ ನಂತರ ಇವರು ಮೌನದಲ್ಲಿ … Read more

ನಾಳೆ ನಾನು ಏನೇನು ಮಾಡಬೇಕು?

ಒಬ್ಬ ಮನುಷ್ಯ ನಿದ್ದೆಯಿಂದ ಗಾಬರಿಯಾಗಿ ಏಳುತ್ತಿದ್ದನು ಇವನಿಗೆ ಒಂದು ಕನಸು ಬೀಳುತ್ತಿತ್ತು ಕನಸು ಯಾವ ರೀತಿ ಎಂದರೆ ಮರಳು ಗಾಡಿನಲ್ಲಿ ಎಲ್ಲಿಯೂ ಹಸಿರೂ ಇಲ್ಲ ಬರಿ ಮರಳು ಕಾಣಿಸುತ್ತಿತ್ತು ಯಾವ ಕಡೆ ನೋಡಿದರೂ ಬರೀ ಮರಳೆ ಮರಳಿನಲ್ಲಿ ಒಂದು ಜೊತೆ ಚಪ್ಪಲಿಗಳ ಗುರುತು ಇದೆ.  ಮುಂದೆ ನೋಡಿದರೆ ಎಲ್ಲಿಯೂ ಗುರುತುಗಳು ಸಿಗುತ್ತಿಲ್ಲ ಇವನಿಗೆ ಕನಸುಗಳು ಬರುತ್ತಿರುವುದರಿಂದ ಇವನ ನಿದ್ರೆ ಭಂಗವಾಗುತ್ತಿತ್ತು ತನ್ನ ಮನೆಯಲ್ಲಿ ಹೇಳಿದ ಗೆಳೆಯರಿಗೆ ಹೇಳಿದ ಆದರೂ ಇದಕ್ಕೆ ಅರ್ಥಗೊತ್ತಾಗುತ್ತಿಲ್ಲ ಕೊನೆಗೆ (ಕೌನ್ಸಿಲಿಂಗ್) ಆಪ್ತಸಲಹೆಗೆ ಹೋದನು. … Read more

ಹಡಗಿಗೆ ತೂತು ಮಾಡಿದನು

ಬಹಳಷ್ಟು ವರ್ಷಗಳ ಹಿಂದೆ ಈ ದೇಶದಿಂದ ವಿದೇಶಕ್ಕೆ ಹೋಗಬೇಕಾದರೆ ಹಡಗಿನಲ್ಲಿ ಮಾತ್ರ ಪ್ರಯಾಣಿಸಬೇಕಾಗಿತ್ತು  ಒಂದು ಸಾರಿ ಎಲ್ಲಾ ಪ್ರಯಾಣಿಕರು ಹಡಗಿನ ಒಳಗೆ ಬಂದರು ಪ್ರತಿಯೊಂದು ಧರ್ಮದವರು ಒಂದೊಂದು  ಕೊಠಡಿಯಲ್ಲಿ ಇರಲು ಆರಂಭಿಸಿದರು ಮುಸಲ್ಮಾನರು ಒಂದು ಕೊಠಡಿಯಲ್ಲಿ ಉಳಿದರು. ಮತ್ತೊಂದು ಕೊಠಡಿಯಲ್ಲಿ ಹಿಂದುಗಳು ಉಳಿದರು ಇನ್ನೊಂದು ಕೊಠಡಿಯಲ್ಲಿ ಕ್ರೈಸ್ತರು,  ಬೌದ್ಧರು, ಸಿಕ್ಕರು ,ಜೈನರು. ಹೀಗೆ ಒಂದೊಂದು ಧರ್ಮದವರು ಒಂದೊಂದು ಕೊಠಡಿಯಲ್ಲಿ ಉಳಿದರು ಪ್ರತಿಧರ್ಮದವರು ಅವರದೇ ಆದ ಆಚರಣೆಗಳನ್ನು ಆಚರಿಸುತ್ತಿದ್ದರು.  ಹಿಂದುಗಳು ಬ್ರಹ್ಮ ಮುಹೂರ್ತದಲ್ಲಿ ಎದ್ದು ಜಪ ಮಾಡುವುದು ಪ್ರಾರ್ಥನೆ … Read more

ಮೂರ್ಖರನ್ನೇ ಹುಡುಕುತ್ತಾರೆ

ಒಬ್ಬ  ಮೂರ್ಖ ರಾಜನು ಮಂತ್ರಿಗೆ ಹೇಳುತ್ತಾನೆ ಒಂದು ತಿಂಗಳಲ್ಲಿ 4 ಮೂರ್ಖರನ್ನು ಕರೆದುಕೊಂಡು ಬರಬೇಕು ಎಂದು ಆಜ್ಞೆ ಮಾಡುತ್ತಾನೆ ಅದಕ್ಕೆ ಮಂತ್ರಿ ಒಪ್ಪಿಕೊಂಡು ಒಂದು ತಿಂಗಳು ಕಳೆಯುತ್ತಿದ್ದಂತೆಯೇ ಇಬ್ಬರೂ ಮೂರ್ಖರನ್ನು ದರ್ಬಾರಿಗೆ ಕರೆದುಕೊಂಡು ಬರುತ್ತಾನೆ.   ರಾಜನು ಕೋಪದಿಂದ ಬರೀ ಎರಡು ಮೂರ್ಖರೇ ಇದ್ದಾರೆ ಎಂದು ಗದರಿಸುತ್ತಾನೆ ಆಗ ಮಂತ್ರಿ ನಾನು ವಿವರವಾಗಿ ಹೇಳುತ್ತೇನೆ ಒಬ್ಬ ಮನುಷ್ಯನನ್ನು ತೂರಿಸಿ ಇವನು ಮೊದಲನೆಯ ಮೂರ್ಖ ಏಕೆಂದರೆ ಕುದುರೆ ಗಾಡಿಯಲ್ಲಿ ಪ್ರಯಾಣ ಮಾಡುತ್ತಿರಬೇಕಾದರೆ ತನ್ನ ಲಗೇಜುಗಳನ್ನು ತಾನೇ ಹೊತ್ತುಕೊಂಡೂ ಇದ್ದನು.  ಇವನ … Read more